ಶೃಂಗಾರ ಕಾವ್ಯ ನಟಿ ಸಿಂಧು ಬದುಕಿನ ದುರಂತ ಕಥೆ

ಸಿನಿಮಾ ಸುದ್ದಿ

ಇವತ್ತೊಂದು ನಟಿಯೊಬ್ಬರ ದುರಂತ ಕಥೆಯೊಂದನ್ನ ನಿಮ್ಮ ಮುಂದೆ ಇಡುತ್ತಾ ಇದ್ದೀನಿ. ಅದು ನಟಿ ಸಿಂಧು ಬಗ್ಗೆ. ನಟಿ ಸಿಂಧು ಅಂದರೆ ಅದೆಷ್ಟು ಜನಕ್ಕೆ ಗೊತ್ತಾಗುತ್ತೆ ಇಲ್ವೋ ಗೊತ್ತಿಲ್ಲ. ನಟ ರಘುವೀರ್ ಪತ್ನಿ ಶೃಂಗಾರ ಕಾವ್ಯ ಸಿನಿಮಾದ ನಟಿ ಅಂತ ಇದ್ದ ಹಾಗೆ ತಟ್ಟಂತ ಎಲ್ಲರಿಗೂ ಕೂಡ ನೆನಪಾಗುತ್ತದೆ. ಮುದ್ದುಮುಖದ ನಟಿ ಯನ್ನ ಯಾರಿಗೆ ತಾನೆ ಮರೆಯುವುದಕ್ಕೆ ಸಾಧ್ಯ ಹೇಳಿ.

ಅಭಿನಯ ಚತುರೆ ಜೊತೆಗೆ ಸೌಂದರ್ಯ ಇವೆಲ್ಲವೂ ಒಲಿದಂತಹ ಕಾರಣಕ್ಕಾಗಿ ಸಿಂಧೂ ಒಂದಷ್ಟು ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದಂತಹ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದರು. ಆದರೆ ಅದರ ಎಲ್ಲಕಿಂತ ಮಿಗಿಲಾಗಿ ಅವರ ದುರಂತ ಕಥೆ ಇಂದಿಗೂ ಕೂಡ ಸಿನಿರಂಗದಲ್ಲಿ ಹೆಚ್ಚು ಹೆಚ್ಚು ಚರ್ಚೆಗೆ ಕಾರಣವಾಗಿರುತ್ತದೆ. ಒಂದು ಕಡೆಯಿಂದ ಮದುವೆ ವಿಚಾರದಲ್ಲಿ ಸಾಕಷ್ಟು ರಂಪಾಟ.

ಮದುವೆ ಆಗಿದ ನಂತರ ಇನ್ನೊಂದಿಷ್ಟು ರಂಪಾಟ. ಅದಾದನಂತರ ಬದುಕನ್ನೇ ಅಂತ್ಯಗೊಳಿಸುವ ಅಂತಹ ಪರಿಸ್ಥಿತಿ ಎದುರಾಗುತ್ತಿದೆ. ನೋಡಿ. ಅತಿ ಚಿಕ್ಕ ವಯಸ್ಸಿನಲ್ಲೇ ನಟಿ ಸಿಂಧು ಎಲ್ಲರನ್ನೂ ಕೂಡ ಬಿಟ್ಟು ಹೋಗುತ್ತಾರೆ. ಹಾಗಾದರೆ ನಟಿ ಸಿಂಧೂ ಬದುಕಿನಲ್ಲಿ ಆಗಿದ್ದೇನು. ಯಾವೆಲ್ಲ ಎಡವಟ್ಟುಗಳು ಆಯ್ತು. ಎಲ್ಲಿ ಅವರು ತಪ್ಪು ಹೆಜ್ಜೆಯನ್ನು ಇಟ್ಟರು. ಒಟ್ಟಾರೆ ಅವರ ಬದುಕಿನ ದುರಂತ ಕಥೆ ಏನು. ಎಲ್ಲವನ್ನೂ ಕೂಡ ಹೇಳುತ್ತಾ ಹೋಗುತ್ತೇನೆ.

ಅದಕ್ಕೂ ಮುನ್ನ ನಮ್ಮ ಪೇಜ್ ಗೆ ನೀವಿನ್ನು ಲೈಕ್ ಮಾಡದಿದ್ದರೆ ಈ ಕೂಡಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಇದೀಗ ಸಿಂಧು ಅವರ ಜೀವನ ಸಂಬಂಧಪಟ್ಟಹಾಗೆ ಒಂದಿಷ್ಟು ಇಂಟರೆಸ್ಟ್ ರಿಂಗ್ ಡೀಟೇಲ್ಸ್ ಅನ್ನ ನಾನು ನಿಮ್ಮ ಮುಂದೆ ಹೇಳುತ್ತಾ. ಹೋಗುತ್ತೀನಿ. ಸಿಂಧು ಹುಟ್ಟಿದ್ದು 19 71 ರಲ್ಲಿ. ಚೆನ್ನೈನಲ್ಲಿ. ಅವರ ದೊಡ್ಡಮ್ಮ ವಿಜಯ್ ಕುಮಾರ್. ಆಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದರು.

ಮಂಜುಳಾ ವಿಜಯ್ ಕುಮಾರ್ ಅವರ ತಂಗಿ ಶ್ಯಾಮಲಾ ಅವರ ಮಗಳು ಸಿಂಧು. ಹೀಗಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕೆ ಬಹಳ ಕಷ್ಟ ಏನು ಆಗಲಿಲ್ಲ. ಅವರ ಚಿಕ್ಕವಯಸ್ಸಿನಲ್ಲಿ 19 90 ರ ಸಮಯದಲ್ಲಿ ಸಿಂಧು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ. ತಮಿಳು ಸಿನಿಮಾದಲ್ಲಿ ಮೊದಲು ಕಾಣಿಸಿಕೊಳ್ಳುತ್ತಾರೆ. ಮೊದಲ ಸಿನಿಮಾ ತಕ್ಕಮಟ್ಟಿಗೆ ಹೆಸರು ಮಾಡುತ್ತದೆ. ಹೀಗಾಗಿ ಒಂದಷ್ಟು ಅವಕಾಶಗಳು ಕೂಡ ಅವರಿಗೆ ತಮಿಳಿನಲ್ಲಿ ಹುಡುಕಿಕೊಂಡು ಬರುವುದಕ್ಕೆ ಶುರು ಮಾಡುತ್ತೆ.

ಆನಂತರ ಪಟ್ಟಲಿ ಮಗನ್ ಎನ್ನುವಂತಹ ಸಿನಿಮಾದಲ್ಲಿ ಕೂಡ ನಟನೆಯನ್ನು ಮಾಡುತ್ತಾರೆ. ಈ ಸಿನಿಮಾ ಅವರಿಗೆ ಸಾಕಷ್ಟು ಹೆಸರಿನ ಜೊತೆಗೆ ಯಶಸ್ಸನ್ನು ಕೂಡ ತಂದುಕೊಡುತ್ತೇ ನೋಡಿ. ಇದಾದ ನಂತರ ಅವರು ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಒಂದಷ್ಟು ಸಿನಿಮಾಗಳಲ್ಲಿ ನಟನೆ ಮಾಡುತ್ತ ಹೋಗುತ್ತಾರೆ. ಹೆಚ್ಚು ಹೆಚ್ಚು ಅವಕಾಶಗಳು ಸಿಂಧು ಅವರಿಗೆ ತಮಿಳಿನಲ್ಲಿ ಬರುತ್ತಾನೆ ಹೋಗುತ್ತೆ.

ಇದೇ ಸಂದರ್ಭದಲ್ಲಿ ಅವರು ಬೇರೆ ಭಾಷೆಗಳಲ್ಲೂ ಕೂಡ ಗಮನವನ್ನು ಕೊಡುತ್ತಾ ಹೋಗುತ್ತಾರೆ. ಬೇರೆ ಯಾವುದಾದರೂ ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಬಂದರೆ ಅಲ್ಲೂ ಒಂದು ಕೈ ನೋಡಬೇಕು ಅಂತ ಇದೇ ಸಂದರ್ಭದಲ್ಲಿ 19 93 ರಲ್ಲಿ ಶೃಂಗಾರ ಕಾವ್ಯ ಎನ್ನುವಂತಹ ಸಿನಿಮಾಗೆ ಅವಕಾಶ ಬರುತ್ತೆ ನೋಡಿ. ಶೃಂಗಾರ ಕಾವ್ಯದ ಸಿನಿಮಾದ ಅವಕಾಶ ಅವರ ಬದುಕನ್ನೇ ಬದಲಿಸಿಬಿಡುತ್ತದೆ. ರಘುವೀರ್ ಅವರ ಬಗ್ಗೆ ನೀವಿನ್ನು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿರುತ್ತೀರಿ.

ಆದರೆ ಸಿಂಧು ಅವರ ಬಗ್ಗೆ ಹೆಚ್ಚಿನ ವಿಚಾರಗಳನ್ನು ಹೆಚ್ಚಿನ ಮಂದಿಗೆ ಗೊತ್ತಿಲ್ಲ. ಹೀಗಾಗಿ ನಾನು ಅವರ ಸಂಬಂಧಪಟ್ಟಂತಹ ವಿಚಾರವನ್ನ ಹೇಳುತ್ತಾ ಹೋಗುತ್ತೇನೆ. ಶೃಂಗಾರ ಕಾವ್ಯ ಸಿನಿಮಾ ಶೂಟಿಂಗ್ ಆಗುತ್ತಾ ಇರುತ್ತೆ. ಶೃಂಗಾರ ಕಾವ್ಯ ಸಿನಿಮಾಗೂ ಮುನ್ನ ಎರಡು ಸಿನಿಮಾಗಳಲ್ಲಿ ರಘುವೀರ್ ಕಾಣಿಸಿಕೊಂಡಿರುತ್ತಾರೆ. ಒಂದು ಅಜಯ್ ವಿಜಯ್ ಎನ್ನುವಂತ ಸಿನಿಮಾ ನಂತರ ಚೈತ್ರದ ಪ್ರೇಮಾಂಜಲಿ ಎನ್ನುವಂತಹ ಸಿನಿಮಾ. ಬಿಗ್ ಹಿಟ್ ಆಗಿರುತ್ತೆ. ದೊಡ್ಡ ಹೆಸರನ್ನು ಕೂಡ ತಂದುಕೊಟ್ಟಿರುತ್ತೆ. ರಘುವೀರ್ ಅವರಿಗೆ ಚೈತ್ರದ ಪ್ರೇಮಾಂಜಲಿ ಎನ್ನುವಂತಹ ಸಿನಿಮಾ.

ಅದೇ ಯಶಸ್ಸಿನಲ್ಲಿ ಅದೇ ಹುಮ್ಮಸ್ಸಿನಲ್ಲಿ ಅವರು ಶೃಂಗಾರ ಕಾವ್ಯ ಎನ್ನುವ ಸಿನಿಮಾವನ್ನು ಮಾಡುತ್ತಿರುತ್ತಾರೆ. ಶೃಂಗಾರ ಕಾವ್ಯ ಸಿನಿಮಾ ಮಾಡುವಾಗ ಸಿಂಧೂ ಕೂಡ ತಕ್ಕಮಟ್ಟಿಗೆ ಹೆಸರನ್ನು ಮಾಡಿರುತ್ತಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ. ಮತ್ತೊಂದು ಕಡೆ ರಘುವೀರ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಮಾಡಿರುತ್ತಾರೆ. ಹೀಗಾಗಿ ಸಿನಿಮಾ ಸೆಟ್ ಇರುತ್ತೆ. ಶೂಟಿಂಗ್ ಕೂಡ ಸರಾಗವಾಗಿ ಸಾಗುತ್ತದೆ.

ಇದೇ ಸಂದರ್ಭದಲ್ಲಿ ಇಬ್ಬರಿಗೂ ಕೂಡ ಲವ್ ಆಗುತ್ತೆ. ರಘುವೀರ್ ಅದೇ ರೀತಿಯಾಗಿ ಸಿಂಧು ಇಬ್ಬರೂ ಕೂಡ ಪರಸ್ಪರ ಪ್ರೀತಿಸುವುದಕ್ಕೆ ಶುರುಮಾಡುತ್ತಾರೆ. ಆ ಪ್ರೀತಿ ಮುಂದೆ ಮುಂದೆ ಹೋಗು ತ್ತ ಅದು ಮದುವೆ ಹಂತದವರೆಗೂ ಕೂಡ ಹೋಗುತ್ತಾ ಹೋಗುತ್ತೆ. ಇದೇ ಸಂದರ್ಭದಲ್ಲಿ ಈ ವಿಚಾರ ರಘುವೀರ್ ಅವರ ಮನೆಗೂ ಕೂಡ ಗೊತ್ತಾಗುತ್ತೆ. ಆದರೆ ರಘುವೀರ್ ಮನೆಯಲ್ಲಿ ತೀವ್ರವಾದ ಅಂತಹ ವಿರೋಧ ವ್ಯಕ್ತವಾಗುತ್ತದೆ.

ಅವರ ತಂದೆ ಮುನಿಯಲ್ಲಪ್ಪ ಇದಕ್ಕೆ ತೀವ್ರವಾಗಿ ವಿರೋಧವನ್ನ ವ್ಯಕ್ತ ಪಡಿಸುತ್ತಾರೆ. ರಘುವೀರ್ ಅವರಿಗೆ ಕಂಪ್ಲೀಟ್ ಆಗಿ ಬ್ಯಾಕ್ಬೋನ್ ಆಗಿದ್ದವ ಅಂತವರು ಅಂದರೆ ಇದೇ ಮುನಿಯಲ್ಲಪ್ಪ ಅವರು. ಆದರೆ ಮುನಿಯಲ್ಲಪ್ಪ ಅವರು ಯಾವುದೇ ಕಾರಣಕ್ಕೂ ಒಪ್ಪಿಗೆಯನ್ನು ಸೂಚಿಸುವುದಿಲ್ಲ. ಕಾರಣ ಅವರ ಪತ್ನಿಯ ತಮ್ಮನ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳಬೇಕು ಅಂತ ಹೇಳಿ ಅವರು ಕೂಡ ಪ್ಲಾನನ್ನು ಮಾಡಿಕೊಂಡಿರುತ್ತಾರೆ. ಕೆಲ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ ಆದರೆ

ರಘುವೀರ್ ಅವರಿಗೆ ಇದ್ದಕ್ಕಿದ್ದ ಹಾಗೆ ಇವರ ಮೇಲೆ ಪ್ರೀತಿ ಆಗಿರುತ್ತೆ. ಹೀಗಾಗಿ ರಘುವೀರ್ ಸಿಂಧು ಜೊತೆಗೆ ನಾನು ಮದುವೆಯಾಗಬೇಕು ಎನ್ನುವಂತಹ ನಿರ್ಧಾರವನ್ನ ಮಾಡುತ್ತಾರೆ. ಸಿಂಧು ಜೊತೆಗೆ ಮದುವೆ ಆಗ್ತೀಯಾ ಅಂದರೆ ನೀನು ಮನೆಗೆ ಬರಬಾರದು ಅಂತ ಹೇಳಿ ಅವರ ತಂದೆ ಒಂದು ಕಂಡೀಶನ್ ಅನ್ನು ಹಾಕುತ್ತಾರೆ. ರಘುವೀರ್ ಎಷ್ಟರಮಟ್ಟಿಗೆ ಸಿಂಧುವನ್ನು ಪ್ರೀತಿ ಮಾಡುತ್ತಿದ್ದರು ಅಂತ ಅಂದರೆ ತಂದೆಯನ್ನು ಕೂಡ ಬಿಟ್ಟು ಬಹಳ ಇಷ್ಟ ಪಡುತ್ತಿದ್ದ ಅಂತಹ ತಂದೆನು ಕೂಡ ಬಿಟ್ಟು ರಘುವೀರ್ ಮನೆಯಿಂದ ಹೊರಗಡೆ ಬರುತ್ತಾರೆ.

Leave a Reply

Your email address will not be published. Required fields are marked *