ಬಣ್ಣದ ಲೋಕದಲ್ಲಿ ತನ್ನ ಚಟಪಟ ಮಾತು ಹಾಗೆ ತನ್ನ ಅದ್ಭುತವಾದ ನಿರೂಪಣೆಯ ಮೂಲಕವೇ ಎಲ್ಲರ ಘಮನ ತನ್ನ ಕಡೆಗೆ ಸೆಳೆಯುವಂತೆ ಮಾಡಿರುವ ಹೆಸರು ಎಂದರೆ ಅದು ಅನುಶ್ರೀ. ಅನುಶ್ರೀ ನಿರೂಪಣೆ ಇಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ಆ ಸೊಬಗು ಬರುವುದಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ.
ಇನ್ನು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇನ್ನು ಸಿನಿ ಪ್ರಪಂಚಕ್ಕೆ ಯಾವುದೇ ಸಂಭಂದವಿಲ್ಲದೆ ಕಷ್ಟ ಪಟ್ಟು ಮೇಲೆ ಬಂದಂತಹ ಅದ್ಭುತ ನಿರೂಪಕಿ ಅನುಶ್ರೀ ಹೌದು ಕನ್ನಡ ಕಿರುತೆರೆಯ ಟಾಪ್ ನಿರೂಪಕಿಯರ ಪೈಕಿ ಅನುಶ್ರೀ ಮೊದಲ ಸ್ಥಾನದಲ್ಲಿದ್ದಾರೆ.
ಒಬ್ಬ ಅದ್ಬುತ ನಿರೂಪಕಿಯ ಜೊತೆಗೆ ಅನುಶ್ರೀ ಒಬ್ಬ ಅದ್ಭುತ ನಟಿ ಕೂಡ ಹೌದು. ಮುರಳಿ ಮೇಟ್ಸ್ ಮೀರಾ, ಬೆಂಕಿಪಟ್ನ, ಮಾಧ ಮತ್ತು ಮಾನಸಿ, ಟ್ಯೂಬ್ಲೈಟ್, ರಿಂಗ್ ಮಾಸ್ಟರ್, ಉಪ್ಪು ಹುಳಿ ಕಾರ ಇನ್ನು ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ನಟಿ ಅನುಶ್ರೀ.
ಅದೆಷ್ಟೋ ನಿರೂಪಕಿಯರು ಕನ್ನಡ ಸಿನಿಮಾರಂಗದಲ್ಲಿದ್ದಾರೆ ಆದರೆ ಅವರೆಲ್ಲರನ್ನೂ ಮೀರುಸುವಂತೆ ನಿರೂಪಣೆ ಮಾಡುತ್ತಾರೆ ನಿರೂಪಕಿ ಅನುಶ್ರೀ. ಅನುಶ್ರೀ ತಮ್ಮ ಚುರುಕು ಮಾತುಗಳಿಂದಲೇ ಅದೆಷ್ಟೋ ಜನರ ಫೇವರೇಟ್ ಆಗಿದ್ದಾರೆ. ತಮ್ಮ ಅದ್ಭುತ ನಿರೂಪಣೆಯ ಮೂಲಕವೇ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ ನಟಿ ಅನುಶ್ರೀ.
ಇನ್ನು ಜೀ ಕನ್ನಡ ವಾಹನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸಿಂಗಿಂಗ್ ಕಾರ್ಯಕ್ರಮದ ಮೂಲಕ ನಿರೂಪಕಿ ಅನುಶ್ರೀ ಅವರು ಎಲ್ಲರ ಮನೆ ಮಾತಾಗಿದ್ದಾರೆ. ಯಾವುದೇ ಕಾರ್ಯಕ್ರಮ ಇರಲಿ, ಅಥವಾ ಯಾವುದೇ ಸಿನಿಮಾ ಪ್ರಚಾರ ಇರಲಿ ಅದಕ್ಕೆ ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಅನುಶ್ರೀ ಆ ಕಾರ್ಯಕ್ರಮ ತಮ್ಮ ಎಲ್ಲಾ ಎಫರ್ಟ್ಸ್ ಹಾಕಿ ಜೀವ ತುಂಬುವ ಕೆಲಸ ಮಾಡುತ್ತಾರೆ.
ಇನ್ನು ಇದೀಗ ಅನುಶ್ರೀ ಅವರು ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ನಿಶ್ವಿಕಾ ನಾಯ್ಡು ಹಾಗೂ ನತು ಮೇಘಾಶೆಟ್ಟಿ ನಟಿಸಿರುವ ದಿಲ್ ಪಸಂದ್ ಸಿನಿಮಾದ ಪ್ರಚಾರಕ್ಕೆ ಹೋಗಿದ್ದಾರೆ. ಇನ್ನು ಈ ವೇಳೆ ಅನುಶ್ರೀ ಅವರು ಅಲ್ಲಿ ಒಬ್ಬರನ್ನು ನೋಡಿ ಶಾಕ್ ಆಗಿದ್ದಾರೆ.
ಹೌದು ಅನುಶ್ರೀ ಈ ಕಾರ್ಯಕ್ರಮದಲ್ಲಿ ನಟ ಅಜಯ್ ರಾವ್ ಅವರನ್ನು ನೋಡಿ ಶಾಕ್ ಆಗಿದ್ದಾರೆ ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…