ಅಪ್ಪು ಮನೆಗೆ ಬಂದ ನರೇಂದ್ರ ಮೋದಿ, ಮತ್ತೆ ಆಗಿದ್ದೇನು ಗೊತ್ತಾ ನೀವೇ ನೋಡಿ!..

ಸ್ಯಾಂಡಲವುಡ್

ನಮ್ಮ ಬೆಂಗಳೂರಿನ ಹೆಮ್ಮೆ ಕೆಂಪೇಗೌಡ ಅವರ ಸಾಕಷ್ಟು ಪ್ರತಿಮೆಗಳನ್ನು ನಮ್ಮ ಬೆಂಗಳೂರಿನ ಈಗಾಗಲೇ ಅನಾವರಣ ಗೊಂಡಿದೆ. ಇನ್ನು ಇದೀಗ ಕೆಂಪೇಗೌಡ ಅವರ ಮತ್ತೊಂದು ಮೂರ್ತಿಯನ್ನು ಅನಾವರಣ ಮಾಡಲು ಸ್ವತಃ ಪ್ರಧಾನಮಂತ್ರಿ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾರೆ.

ಇನ್ನು ನರೇಂದ್ರ ಮೋದಿ ಅವರು ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಸದ್ಯ ನರೇಂದ್ರ ಮೋದಿ ಅವರ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಇದೀಗ ಬೆಂಗಳೂರಿನ ಎರಪೋರ್ಟ್ ನಲ್ಲಿ ನಾಡಪ್ರಭು ಕೆಂಪೇಗೌಡ,

ಅವರ ಮೂರ್ತಿಯನ್ನು ಅನಾವರಣ ಮಾಡಲು ನರೇಂದ್ರ ಮೋದಿ ಅವರು ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಇದೀಗ ನರೇಂದ್ರ ಮೋದಿ ಅವರು ನಮ್ಮ ಕರುನಾಡ ರತ್ನ ಅಪ್ಪು ಅವರ ಮನೆಗೆ ಭೇಟಿ ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ಹೌದು ನರೇಂದ್ರ ಮೋದಿ ಅವರು ಕೆಂಪೇಗೌಡ ಅವರ ಮೂರ್ತಿಯನ್ನು ಅನಾವರಣೆ ಮಾಡಲು ಬೆಂಗಳೂರಿಗೆ ಬಂದಿದ್ದು, ಇನ್ನು ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬಾ ಖುಷಿಯಿಂದ ಸ್ವಾಗತಿಸಿದ್ದಾರೆ.

ಇನ್ನು ಮೋದಿ ಅವರು ಕರ್ನಾಟಕಕ್ಕೆ ಬಂದಿರುವುದು ತಿಳಿದ ತಕ್ಷಣ ಅಪ್ಪು ಅಭಿಮಾನಿಗಳು ಬಸವರಾಜ್ ಬೊಮ್ಮಾಯಿ ಅವರಿಗೆ ನರೇಂದ್ರ ಮೋದಿ ಅವರನ್ನು ಅಪ್ಪು ಅವರ ಮನೆಗೆ ಕರೆದುಕೊಂಡು ಹೋಗುವಂತೆ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಬೇಡಿಕೆ ಇಡುತ್ತಿದ್ದಾರೆ.

ಇನ್ನು ಮೋದಿ ಅವರಿಗೂ ಸಹ ಅಪ್ಪು ಅವರ ಮೇಲೆ ತುಂಬಾ ಅಭಿಮಾನವಿದೆ. ಇನ್ನು ನರೇಂದ್ರ ಮೋದಿ ಅವರು ಸಹ ಅಪ್ಪು ಅವರ ಫೋಟೋ ಹಂಚಿಕೊಂಡು ಅವರ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದರು. ಇನ್ನು ಇದೀಗ ಮೋದಿ ಅವರನ್ನು ಅಪ್ಪು ಅವರ ಮನೆಗೆ ಕರೆದುಕೊಂಡು ಹೋಗಿ ಎಂದು ಎಲ್ಲರೂ ಕೇಳಿ ಕೊಳ್ಳುತ್ತಿದ್ದಾರೆ.

ಸದ್ಯ ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಮಾಡಿ ಹಾಗೆ ಇದನ್ನು ತಪ್ಪದೆ ಶೇರ್ ಮಾಡಿ, ಇನ್ನು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *