ಅಶ್ವಿನಿ ಪುನೀತ್ ಅವರನ್ನು ನೋಡಲು ಬಂದ ವ್ಯಕ್ತಿ ಅವರಿಗೆ ಹೇಳಿದ್ದೇನು ಗೊತ್ತಾ ನೀವೇ ನೋಡಿ!..

ಸ್ಯಾಂಡಲವುಡ್

ಸದ್ಯ ಅಶ್ವಿನಿ ಪುನೀತ್ ಅವರು ಬಹಳ ಖುಷಿಯಲ್ಲಿದ್ದಾರೆ. ಹೌದು ಇದೀಗ ಅಶ್ವಿನಿ ಪುನೀತ್ ಅವರ ಮುಖದ ಮೇಲೆ ಅವರ ಮನೆಗೆ ಬಂದಿರುವ ಒಬ್ಬ ಸದಸ್ಯ ಖುಷಿ ತರಿಸಿದ್ದಾರೆ. ಅಷ್ಟಕ್ಕೂ ಯಾರಿದು ಎಂದು ನೋಡುವ ಕುತೂಹಲ ನಿಮಗೂ ಇದ್ದರೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..

ಪ್ರತಿಷ್ಠಿತ ಕಾವೇರಿ ಆಸ್ಪತ್ರೆ, ಸಾಯಿ ಸಂಗಮ್ ಡೈಯಗ್ನೊಸ್ಟಿಕ್ಸ್ ಹಾಗೂ ಹೆಲ್ತ್ ಕೇರ್ ವತಿಯಿಂದ ಅಪ್ಪು ಅವರ ಹೆಸರಿನಲ್ಲಿ ಹೆಲ್ತ್ ಪ್ಯಾಕೇಜ್ ಕಾರ್ಡ್ ಅನ್ನು ಕೊಡುತ್ತಿದ್ದಾರೆ. ಈ ಒಂದು ಕಾರ್ಡ್ ಮಾಡಿಸಿಕೊಳ್ಳುವುದರಿಂದ ಬಡವರಿಗೆ ತುಂಬಾ ಅನುಕೂಲವಾಗುತ್ತದೆ.

ನೆನ್ನೆ ಭಾನುವಾರ ಸಂಜೆ ಈ ಕಾರ್ಯಕ್ರಮದ ವಿಸ್ತರಣೆ ಮಾಡಲಾಗಿದೆ. ಅಪ್ಪು ಹೆಸರಿನ ಈ ಹೆಲ್ತ್ ಕಾರ್ಡ್ ಅನ್ನು ಐದು ಸಾವಿರ ಕುಟುಂಬಗಳಿಗೆ ನೀಡಲಾಗುತ್ತಿದೆ. ಈ ಒಂದು ಹೆಲ್ತ್ ಕಾರ್ಡ್ ಗೆ ಅಪ್ಪು ಅಮರ ಪ್ರಿವಿಲೇಜ್ ಹೆಲ್ತ್ ಕಾರ್ಡ್ ಎಂದು ಹೆಸರಿಡಲಾಗಿದೆ.

ಈ ಒಂದು ಕಾರ್ಡ್ ಅನ್ನು ಮಾಡಿಸಿಕೊಂಡರೆ, ಆರ್ಥಿಕವಾಗಿ ದುರ್ಭಲವಾಗಿರುವ ಸದ್ಯಸ್ಯರು ಉಚಿತವಾಗಿ ಶ-ಸ್ತ್ರ ಚಿಕಿತ್ಸೆಯನ್ನು ಕಾವೇರಿ ಅಸ್ಪತ್ರೆಯಲ್ಲಿ ಮಾಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಇನ್ನಿತರ ಸೌಲಭ್ಯಗಳನ್ನು ಸಹ ಪಡೆದುಕೊಳ್ಳಬಹುದು.

ಹೌದು ಕೇವಲ ಕಾವೇರಿ ಆಸ್ಪತ್ರೆಯಲ್ಲಿ ಮಾತ್ರವಲ್ಲ, ಯಾವುದೇ ಆಸ್ಪತ್ರೆಯಲ್ಲಿ ಸಹ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ. ಇನ್ನು ಈ ಕಾರ್ಡ್ ಅನ್ನು ಯಾರಾದರೂ ಕುಟುಂಬದವರು ಆರ್ಥಿಕವಾಗಿ ಸರಿ ಇಲ್ಲದಿದ್ದರೆ, ಅವರು ಈ ಕಾರ್ಡ್ ನ ಸಂಪೂರ್ಣ ಲಾಭ ಪಡೆಯಬಹುದು.

ಜಯನಗರದಲ್ಲಿರುವ ಸಾಯಿ ಸಂಗಮ ಹೆಲ್ತ್ ಕೇರ್ ಗೆ ಭೇಟಿ ನೀಡಿ ಯಾರು ಬೇಕಾದರೂ ಈ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು. ಇನ್ನು ಈ ಕಾರ್ಯಕ್ರಮಕ್ಕೆ ಈ ತಂಡದವರು ಸ್ವತಃ ಅಪ್ಪು ಪತ್ನಿ ಅಶ್ವಿನಿ ಅವರನ್ನು ಆಹ್ವಾನಿಸಿದ್ದಾರೆ. ಇನ್ನು ಅಪ್ಪು ಹೆಸರಿನಲ್ಲಿ ನಡೆಯುತ್ತಿರುವ ಈ ಕೆಲಸ ನೋಡಿ,

ಅಶ್ವಿನಿ ಅವರು ಕೂಡ ಬಹಳ ಸಂತಸ ಪಟ್ಟಿದ್ದಾರೆ. ಇನ್ನು ತಂಡದವರಿಗೆ ಆಲ್ ಧೀ ಬೆಸ್ಟ್ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೀರಿ, ಹೀಗೆ ಇದನ್ನು ಮುಂದುವರೆಸಿಕೊಂಡು ಹೋಗಿ ಎಂದು ಶುಭಾಶಯಗಳು ತಿಳಿಸಿದ್ದಾರೆ ಅಶ್ವಿನಿ ಪುನೀತ್. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *