ಜನವರಿ 20 2023 ರಿಂದ ಈ ಎಂಟು ರಾಶಿಯವರಿಗೆ ಭರ್ಜರಿ ರಾಜ ಯೋಗ ಶುರುವಾಗುತ್ತದೆ, ಆಗರ್ಭ ಶ್ರೀಮಂತರಾಗುತ್ತಾರೆ, ಅವರ ಜೀವನ ಪಾವನವಾಗಲಿದೆ. ಶ್ರೀ ಕ್ಷೇತ್ರ ಧರ್ಮ್ಥಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪೆ ಈ ಎಂಟು ರಾಶಿಯವರ ಮೇಲೆ ಬಿದ್ದಿರುವ ಕಾರಣ, ಇವರ ಜೀವನದಲ್ಲಿ ತುಂಬಾ ಅದೃಷ್ಟದ ದಿನಗಳನ್ನು ಕಾಣಲಿದ್ದಾರೆ.
ಈ ಎಂಟು ರಾಶಿಯವರ ಮೇಲೆ ಶ್ರೀ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಕೃಪೆ ಇರುವ ಕಾರಣ ಇವರು ಸಾಕಷ್ಟು ಲಾಭಗಳನ್ನು ಕಾಣಲ್ಲಿದಾರೆ. ಹಾಗಾದರೆ ಅಂತಹ ಅದೃಷ್ಟ ರಾಶಿಗಳು ಯಾವುವು, ಹಾಗೆ ಯಾವ ಯಾವ ರಾಶಿಗೆ ಯಾವ ಯಾವ ಲಾಭಗಳು ದೊರೆಯಲಿದೆ? ಎನ್ನುವ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ.
ಇನ್ನು ಈ ಎಂಟು ರಾಶಿಯವರು ತಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಶುಭ ದಿನಗಳು ಇವರ ಜೀವನದಲ್ಲಿ ಬರುತ್ತಿದೆ. ಇನ್ನು ಈ ಎಂಟು ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಹ ಆ ಕೆಲಸ ಬಹಳ ಅದ್ಭುತವಾಗಿ ಜರುಗಲಿದೆ. ಇನ್ನು ತಮ್ಮ ಎಲ್ಲಾ ನೋವುಗಳನ್ನು ಸಂಪೂರ್ಣವಾಗಿ ಮರೆಯುವ ಶಕ್ತಿ ಆ ಮಂಜುನಾಥ ಸ್ವಾಮಿ ಈ ರಾಶಿಯವರಿಗೆ ಕರುಣಿಸಲಿದ್ದಾನೆ.
ಇದೀಗ ಆ ದೇವರ ಕೃಪೆಯಿಂದ ಈ ಎಂಟು ರಾಶಿಯವರು ತಮ್ಮ ಎಲ್ಲಾ ಕಷ್ಟಗಳಿಗೆ ಪರಿಹಾರ ಪಡೆದುಕೊಳ್ಳುತ್ತಾರೆ. ಹೊಸದಾಗಿ ಉದ್ಯಮ ಒಂದನ್ನು ಶುರು ಮಾಡಿ ಅದರಿಂದ ಸಾಕಷ್ಟು ಘನತೆ ಗೌರವವನ್ನು ಪಡೆದುಕೊಂಡು, ನಂತರ ಅದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲ್ಲಿದ್ದಾರೆ.
ಇನ್ನು ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ದಿನಗಳು ಇವರಿಗೆ ಹತ್ತಿರ ಬರುತ್ತಿರುವುದರಿಂದ ಇವರ ವ್ಯಾಪಾರ ಹಾಗೂ ಇನ್ನಿತರ ಉದ್ಯಮಗಳಲ್ಲಿ ಗೆಲುವು ಕಾಣಲಿದ್ದಾರೆ. ಈ ಎಂಟು ರಾಶಿಯವರು ಕುಟುಂಬದವರಿಗಾಗಿ ಯಾವುದೇ ರೀತಿಯ ಕಷ್ಟಗಳನ್ನು ಬೇಕಾದರೂ ಎದುರಿಸಲು ಸಿದ್ಧರಾಗಿರುತ್ತಾರೆ. ಇನ್ನು ಈ ಎಂಟು ರಾಶಿಯವರ ಮೇಲಿರುವ ಎಲ್ಲಾ,
ದೃಷ್ಟ ಶಕ್ತಿಗಳು ಹಗು ದುಷ್ಟಿ ಶಕ್ತಿಗಳು ಎಲ್ಲವೂ ನಾಶವಾಗಿ ಹೋಗುತ್ತದೆ. ಶ್ರೀ ಮಂಜುನಾಥ ಸ್ವಾಮಿಯನ್ನು ಸಂಪನ್ನಗೊಳಿಸಲು ವಿದ ವಿಧವಾದ ಪುಷ್ಪಗಳಿಂದ ಪುಷ್ಪಾರ್ಚನೆ ಮಾಡಿಸಬೇಕು. ಮತ್ತು ನೀವು ಪ್ರತಿ ಸೋಮವಾರದಂದು ವಿಶೇಷ ಪೂಜೆಯನ್ನು ಮಾಡಬೇಕು. ಒಳ್ಳೆಯ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು.
ಇನ್ನು ಈ ರೀತಿಯ ಸಾಕಷ್ಟು ಅದೃಷ್ಟ ಫಲಗಳನ್ನು ಪಡೆದುಕೊಳ್ಳುತ್ತಿರುವ 8 ರಾಶಿಗಳು ಯಾವುವು ಎಂದರೆ ಮಕರ ರಾಶಿ, ವೃಷಭ ರಾಶಿ, ಕರ್ಕಾಟಕ ರಾಶಿ, ಕುಂಭ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ಹಾಗೆ ತುಲಾ ರಾಶಿ. ಇನ್ನು ಈ ಎಂಟು ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಶ್ರೀ ಮಂಜುನಾಥಾಯ ನಮಃ ಎಂದು ಕಾಮೆಂಟ್ ಮಾಡಿ ಶ್ರೀ ಮಂಜುನಾಥನ ಕೃಪೆಗೆ ಪಾತ್ರರಾಗಿ.