ಎಲ್ಲರಿಗೂ ನಮಸ್ಕಾರ, ಇಂದು ಮಂಗಳವಾರ ಬಹಳ ಭಯಂಕರವಾದ ವಾರ. ಇಂದಿನಿಂದ ಈ ಐದು ರಾಶಿ ಉಳ್ಳವರಿಗೆ ಚಾಮುಂಡೇಶ್ವರಿಯ ಕೃಪೆ ದೊರಕಲಿದೆ. ಗಜಕೇಸರಿ ಯೋಗ ಶುರುವಾಗಿ ಬೇಡ ಸಾಕು ಎನ್ನುವಷ್ಟು ದುಡ್ಡು ಸುರಿಯುತ್ತೆ. ಇನ್ನು ಈ ರಾಶಿಯವರು ಆಗರ್ಭ ಶ್ರೀಮಂತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ರಾಶಿಯವರ ಮೇಲೆ ಸ್ವತಃ ದೇವಿ ಚಾಮುಂಡೇಶ್ವರಿಯ ಕೃಪೆ ಇರಲಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಯೋಗಗಳನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಆ ರಾಶಿಗಳಿಗೆ ಏನೆಲ್ಲ ಯೋಗಗಳು ಸಿಗಲಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡುತ್ತೆವೆ. ಅದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಈ ಸಮಯದಿಂದ ನಿಮ್ಮ ಬಳಿ ಹೆಚ್ಚು ಹಣಕಾಸು ಇರುತ್ತದೆ. ಬುದ್ಧಿವಂತಿಕೆಯಿಂದ ಖರ್ಚು ಮಾಡಿಕೊಳ್ಳಿ ಅನಾವಶ್ಯಕವಾಗಿ ಖರ್ಚು ಮಾಡಬೇಡಿ ನಿಮ್ಮ ಇಷ್ಟಾರ್ಥಗಳು ಬೇಡಿಕೆಗಳು ಇಡೇರುತ್ತೆ ಆಸೆಗಳು ಕಾರ್ಯರೂಪಕ್ಕೆ ಬರುತ್ತದೆ. ನಮ್ಮ ಸಮಸ್ಯೆಗಳು ನಿವಾರಣೆ ಆಗುತ್ತೆ ಆರೋಗ್ಯ ವಿಚಾರದಲ್ಲಿ ಸುಧಾರಣೆ ಕಾಣಿಸಿಕೊಳ್ಳುತ್ತೆ.
ಮನೆಯಲ್ಲಿ ಹಿರಿಯರೊಂದಿಗೆ ಜಗಳಗಳು ನಡೆಯುತ್ತಿದ್ದರೆ ಅದು ದೂರಾಗಿಬಿಡುತ್ತದೆ. ನನ್ನ ಕುಟುಂಬದ ಸದಸ್ಯರ ನಡುವೆ ಒಂದು ಬಾಂಧವ್ಯ ಏರ್ಪಡುತ್ತದೆ. ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಕೂಡ ಒಳ್ಳೆ ಅವಕಾಶಗಳು ಸಿಕ್ಕುತ್ತದೆ . ನಿಮ್ಮ ದಿನದ ಪ್ರಯತ್ನ ಹೀಗೆ ಮುಂದುವರೆಯಲಿ ಮುಂದೊಂದು ದಿನ ಅದು ಹೆಚ್ಚಿನ ಪ್ರತಿಫಲವನ್ನು ನಿಮಗೆ ತಂದುಕೊಡುತ್ತದೆ.
ಉತ್ತಮ ಕೆಲಸಕ್ಕೆ ಹೋಗುತ್ತೀರಾ ಮತ್ತು ಈ ರಾಶಿಯಲ್ಲಿ ಇರುವವರಿಗೆ ಮನೆಯಲ್ಲಿ ಕಲಹವಿದ್ದರೆ ಋಣಾತ್ಮಕ ಅಂಶಗಳೇನಾದರೂ ಇದ್ದರೆ ತಪ್ಪದೆ ಅಂತವರು ಕಪ್ಪು ಮತ್ತು ಅರಿಶಿಣದ ಕೊಂಬನ್ನು ಧರಿಸಿ ಲಕ್ಷ್ಮೀದೇವಿಗೆ ಪೂಜೆ ಮಾಡಿ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಎಲ್ಲಾ ಋಣಾತ್ಮಕ ವಿಷಯಗಳಿಂದ ಮುಕ್ತಿ ಪಡೆಯಬಹುದು.
ಇನ್ನು ಈ ಐದು ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಸಹ ಅದರಲ್ಲಿ ಉತ್ತಮ ಲಾಭ ಪಡೆಯಲಿದ್ದಾರೆ. ಅಲ್ಲದೆ ಇವರು ರಾಜಕೀಯಕ್ಕೆ ಹೋಗುವ ಆಸೆ ಇದ್ದರೆ, ಇದು ಉತ್ತಮವಾದ ಸಮಯ ಎನ್ನಬಹುದು. ಇನ್ನು ರಾಜಕೀಯ ಕ್ಷೇತ್ರದಲ್ಲಿರುವವರಿಗು ಸಹ ಒಳ್ಳೆಯ ಕಾಲ ಕೂಡಿ ಬರುತ್ತಿದೆ.
ಹಾಗಾದರೆ ಇಷ್ಟೆಲ್ಲ ಅದೃಷ್ಟಗಳನ್ನು ಪಡೆಯುತ್ತಿರುವ ಅಂತ ರಾಶಿಗಳು ಯಾವುದೆಂದರೆ ಮೇಷ ರಾಶಿ , ವೃಶ್ಚಿಕ ರಾಶಿ, ಸಿಂಹ ರಾಶಿ, ಮಕರ ರಾಶಿ, ಧನಸ್ಸು ರಾಶಿ ಈ ಐದು ರಾಶಿಗಳಲ್ಲಿ ನಿಮ್ಮದು ಇದ್ದರೂ ಇಲ್ಲದಿದ್ದರೂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ, ತಾಯಿ ಚಾಮುಂಡೇಶ್ವರಿಯ ಕೃಪೆಗೆ ನೀವು ಸಹ ಪಾತ್ರರಾಗಿ.