ರೈತರಿಗೆ ಕೃಷಿ ಸಲಕರಣೆ ಸಬ್ಸಿಡಿ ಸಹಾಯಧನ//ಖಾರ ಕುಟ್ಟುವ ಯಂತ್ರ, ಹಿಟ್ಟಿನ ಗಿರಣಿ, ಎಣ್ಣೆ ಗಾಣ ಯಂತ್ರ, ಇತರೆ ಯಂತ್ರ..! ನೀವು ಅರ್ಜಿ ಸಲ್ಲಿಸಿ..???

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ರಾಜ್ಯಾದ್ಯಂತ ಇರುವ ಎಲ್ಲಾ ರೈತರಿಗೆ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆಗಳಿಗಾಗಿ ಹೊಸ ಅರ್ಜಿಗೆ ಆಹ್ವಾನ ನೀಡಲಾಗಿದೆ. ಅಂದರೆ ರೈತರ ಕೃಷಿಗೆ ಉಪಯೋಗವಾಗುವ ಕೃಷಿ ಉತ್ಕರಣ ಸಲಕರಣೆಗಳು, ಅಂದರೆ ಕೃಷಿ ಸಂಸ್ಕರಣ ಯೋಜನೆ ಅಡಿಯಲ್ಲಿ, ಕೃಷಿಗೆ ಬೇಕಾದ ಯಂತ್ರಗಳನ್ನು, ಸಹಾಯ ಧನ ಮೂಲಕ ಪಡೆದುಕೊಳ್ಳಲು, ಹೊಸ ಅರ್ಜಿಗಳನ್ನು ಆಹ್ವಾನ ನೀಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಒಳಪಡುವವರಿಗೆ ಶೇಕಡ 90ರಷ್ಟು ಸಬ್ಸಿಡಿ ಸಹಾಯ ಧನವನ್ನು ನೀಡಲಾಗುತ್ತದೆ. ಹಾಗೂ ಇತರೆ ಜನಾಂಗದವರಿಗೆ ಶೇಕಡ […]

Continue Reading

ಕೇವಲ ಒಂದು ಸಹ ಡೆಪಾಸಿಟ್ ಮಾಡಿ, ಪ್ರತಿ ತಿಂಗಳು, 5325/- ಬರುತ್ತೆ! ಎಲ್ಲರೂ ಮಾಡಿಸಬಹುದು?…

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದಿನನಿತ್ಯದ ಬದುಕಿನಲ್ಲಿ ಹಣವು ಬಹಳಷ್ಟು ಮುಖ್ಯ ಪಾತ್ರವನ್ನು ವಹಿಸುತ್ತದೆ ಮತ್ತು ಹಣಕ್ಕೆ ಇರುವಂತಹ ಬೆಲೆಯೂ ಕೂಡ ಬಹಳ ಎತ್ತರವಾದದ್ದು. ಇನ್ನು ಎಲ್ಲರೂ ಕೂಡ ಮತ್ತು ಅದರಲ್ಲಿ ಹಲವರು ಕೂಡ ಶ್ರಮವನ್ನು ವಹಿಸಿ ಕೆಲಸವನ್ನು, ನಿರ್ವಹಿಸುವುದು ಮತ್ತು ಹೊಸಹೊಸ ರೀತಿಯಾದಂತಹ ಬಿಸಿನೆಸ್ ಗಳನ್ನು ಶುರು ಮಾಡುವುದು ಎಲ್ಲವೂ ಕೂಡ ಆದಾಯ ಗಳಿಕೆಯಿಂದಲೇ ಇನ್ನು ಇದು ಎಲ್ಲರಿಗೂ ಕೂಡ ಮೂಲವಾಗಿದ್ದು ತಿಂಗಳಿಗೆ ಇಂತಿಷ್ಟು ಆದಾಯ ಬರುವಂತಿದ್ದರೆ ಎಲ್ಲರೂ ಕೂಡ ಬಹಳಷ್ಟು ಸುಖಮಯದಿಂದ … […]

Continue Reading

ಇದೆ ತಿಂಗಳು 13ರಿಂದ ರಾಜ್ಯ ಸರ್ಕಾರ ಜಮೀನಿನ ಪಹಣಿಯಲ್ಲಿ ತಂದೆ ತಾತನ ಹೆಸರು, ನಿಮ್ಮ ಹೆಸರಿಗೆ ಪಹಣಿ ವರ್ಗಾವಣೆ ಮಾಡಿಕೊಳ್ಳಿ!…

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಕರ್ನಾಟಕದಲ್ಲಿ ಬಸವರಾಜು ಬೊಮ್ಮಾಯಿಯ ಸರ್ಕಾರದವರು ಇದೀಗ ಹೊಸ ಹೊಸ ರೀತಿಯಾದಂತಹ ಎಲ್ಲಾ ಯೋಚನೆಗಳನ್ನು ಕೈಗೊಳ್ಳುತ್ತಿದ್ದು ಇದೀಗ ಅದೇ ರೀತಿಯಾದಂತಹ ಒಂದು ಹೊಸ ಯೋಜನೆ ಎಲ್ಲರ ಗಮನ ಸೆಳೆದಿದೆ ಹಾಗಾದ್ರೆ ಆ , ಯೋಜನೆ ಯಾವುದು ಎಂದು ನೋಡುವುದಾದರೆ ಇನ್ನು ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಸ್ಥಳ ಅಥವಾ ನಮ್ಮ ಜಮೀನು ಈ ರೀತಿಯಾಗಿ ಅನೇಕರ ಬಳಿ ಆಸ್ತಿ ಎನ್ನುವುದು ಇರುತ್ತದೆ ಮತ್ತು ಅದರಲ್ಲಿ ಕೆಲಸವನ್ನು ಕೂಡ ನಡೆಸುತ್ತಾ ಇರುತ್ತಾರೆ ಆದರೆ ಒಂದು […]

Continue Reading

ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ ಮಾರ್ಚ್ 31 ರೊಳಗೆ ಈ ಕೆಲ್ಸ ಮಾಡಿ! ಇಲ್ಲವಾದರೆ,1000 ದಂಡ ಕಟ್ಟಬೇಕು?…

ನಮಸ್ಕಾರ ವೀಕ್ಷಕರೇ ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಬಳಸುವಂತಹ ಬಹಳ ಮುಖ್ಯವಾದ ಅಂತಹ ಎರಡು ಐಡೆಂಟಿಟಿ ಪ್ರೂಫ್ ಎಂದರೆ ಅದು ಪ್ರಸ್ತುತ ಜೀವನದಲ್ಲಿ ಎಂದರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇನ್ನು ಪಾನ್ ಕಾರ್ಡ್ ಬಹಳಷ್ಟು ಕಡ್ಡಾಯ ಮತ್ತು ಆಧಾರ್ ಕಾರ್ಡ್ ಬಳಕೆ, ಎಲ್ಲೆಡೆಯೂ ಮುಖ್ಯವಾದದ್ದು ಎಂಬ ವಿಚಾರ ಎಲ್ಲರಿಗೂ ಕೂಡ ತಿಳಿದೇ ಇದೆ ಇನ್ನು ಹೀಗಿರುವಾಗ ನಮಗೆಲ್ಲರಿಗೂ ತಿಳಿದಿರುವಂತೆ ಆದಾಯ ತೆರಿಗೆಯ ಡಿಪಾರ್ಟ್ಮೆಂಟ್ ನವರು ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅನ್ನು ಕೂಡ […]

Continue Reading

ಅಣಬೆ ಬೆಳೆದು ತಿಂಗಳಿಗೆ 1 ಲಕ್ಷದವರೆಗೆ ಆಧಾಯ ಗಳಿಸಬವುದು

ಹೇರಳವಾಗಿ ಪ್ರೊಟೀನ್ ಹೊಂದಿರುವ ಅಣಬೆಗೆ ಬೇಡಿಕೆ ಹೆಚ್ಚಾಗಿದೆ. 65 ರಿಂದ 70 ದಿನದ ಬೆಳೆಯಾಗಿದ್ದು ಕೆಜಿಗೆ 200 ರೂಪಾಯಿ ಆಗಿದೆ. ಕೇವಲ 800 ಚದರ ಅಡಿ ಜಾಗದಲ್ಲಿ ಕೃಷಿ ಮಾಡಿದರೂ ಕೂಡ ತಿಂಗಳಿಗೆ 60,000 ರೂಪಾಯಿ ಆದಾಯ ಸಿಗುತ್ತದೆ. ಅಣಬೆ ಆಹಾರ ವಸ್ತುವಾಗಿದ್ದು ಕಡಿಮೆ ಬಂಡವಾಳದಿಂದ ಈ ಕೃಷಿಯನ್ನು ಮಾಡಬಹುದು. ಇದರಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಅಣಬೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಕಚ್ಚಾ ವಸ್ತು ಹಾಗೂ ಸರಿಯಾದ ವಾತಾವರಣವಾಗಿದೆ. 100 ಕೆಜಿ ಅಣಬೆ ಬೆಳೆದರೆ ತಿಂಗಳಲ್ಲಿ 8 […]

Continue Reading

ಹೊಸ ರೀತಿಯಲ್ಲಿ ಮನೆ ನಿರ್ಮಾಣ ಅತೀ ಕಡಿಮೆ ಬೆಲೆಯಲ್ಲಿ ಇದರ ಸಂಪೂರ್ಣ ಮಾಹಿತಿ

ನಮಸ್ತೆ ಪ್ರಿಯ ಓದುಗರೇ, ಈಗಿನ ಆಧುನಿಕ ಕಾಲದಲ್ಲಿ ಪ್ರಗತಿ ಮತ್ತು ಅಭಿವೃದ್ದಿ ಮತ್ತು ಹೊಸತನ ಅನ್ನುವುದನ್ನು ನಾವು ಕಾಣುತ್ತಿದ್ದೇವೆ. ಅದು ತಂತ್ರಜ್ಞಾನ ಕ್ಷೇತ್ರದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಔಷಧೀಯ ಕ್ಷೇತ್ರದಲ್ಲಿ ಇನ್ನಿತರ ಹಲವಾರು ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ನಾವು ನೋಡುತ್ತಿದ್ದೇವೆ. ಹೊಸ ರೀತಿಗಳು ನಿಯಮಗಳು ಜಾರಿಗೆ ಬರುತ್ತಾ ಇದೆ ಮಿತ್ರರೇ. ಇಂದಿನ ಲೇಖನದಲ್ಲಿ ನಾವು ನಿಮಗೆ ಇಪೀಎಸ್ ತಂತ್ರಜ್ಞಾನ ಬಗ್ಗೆ ತಿಳಿಸಿ ಕೊಡುತ್ತೇವೆ. ಈ ಇಪಿಎಸ್ ಅಂದರೆ ಎಕ್ಸ್ಪಾಂಡೆಡ್ ಫಾಲೀಸ್ಟರ್ ಶೀಟ್ಸ್ ಅಂತ ಇದರ ಅರ್ಥವಾಗಿದೆ. ತುಂಬಾನೇ ಸರಳವಾದ ಭಾಷೆಯಲ್ಲಿ […]

Continue Reading

ಮನೆ ಕಟ್ಟುವಾಗ ಈ ವಿಷಯವನ್ನು ತಿಳಿದು ಕೊಂಡರೆ ಮನೆಯ ಗೋಡೆ ಬಿರುಕು ಬಿಡುವುದಿಲ್ಲ ಹಾಗೂ ಬಣ್ಣ ಮಾಸಿ ಹೋಗುವುದಿಲ್ಲ

ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ಮನೆ ಕಟ್ಟುವಾಗ ಎಲ್ಲರೂ ಇಟ್ಟಿಗೆಯನ್ನು ಬಳಕೆ ಮಾಡುತ್ತಾರೆ ಅದರಲ್ಲೂ ನಾಲ್ಕು ಇಂಚಿನ ಇಟ್ಟಿಗೆಯನ್ನು ಮನೆಯೊಳಗಿನ ಪಾರ್ಟಿಶನ್ ಮಾಡುವುದಕ್ಕೆ ಬಳಸುತ್ತಾರೆ. ಆದರೆ ಹೊರಗಡೆ ಆರು ಮತ್ತು ಒಂಬತ್ತುಇಂಚಿನ ಇಟ್ಟಿಗೆಯನ್ನೂ ಬಳಕೆ ಮಾಡುತ್ತಾರೆ. ನಾಲ್ಕು ಇಂಚಿನ ಇಟ್ಟಿಗೆಯಲ್ಲಿ ಕಡಿಮೆ ಶಕ್ತಿ ಇದ್ದು ಮಳೆ ಬಂದಾಗ ತೇವಾಂಶವನ್ನು ಒಳಗಡೆಯಿಂದ ಬಿಟ್ಟುಕೊಳ್ಳುತ್ತದೆ. ಹೊರಗಡೆ ಆರು ಮತ್ತು ಒಂಬತ್ತು ಇಂಚಿನ ಇಟ್ಟಿಗೆಯನ್ನು ಬಳಕೆ ಮಾಡುವ ಬದಲು ಮಾಡುವ ರೀತಿಯಲ್ಲಿ ಸರಿಯಾಗಿ ಮಾಡಿದರೆ ಹೊರಗಡೆ ಕೂಡ ನಾಲ್ಕು ಇಂಚಿನ ಇಟ್ಟಿಗೆಯನ್ನು […]

Continue Reading

ಈ ಹುಡುಗಿಯ ಒಂದು ಫೋಟೊಗಾಗಿ ಹಾಲಿವುಡ್ ಮಂದಿ ಭಾರತಕ್ಕೆ ಬರಬೇಕಾಯಿತು

ಪ್ರತಿಯೊಬ್ಬರ ಜೀವನದಲ್ಲೂ ಕನಸು ಅನ್ನುವ ಪದ ಬಹುಮುಖ್ಯವಾಗಿದೆ. ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಕನಸು ಕಾಣುತ್ತಲೇ ಇರುತ್ತಾನೆ. ಆದರೆ ನಮ್ಮ ವ್ಯಾಪ್ತಿ ಎಷ್ಟೇ ಚಿಕ್ಕದಿದ್ದರೂ ನಮ್ಮ ಕನಸಿನ ವ್ಯಾಪ್ತಿ ಮಾತ್ರ ಯಾವಾಗಲು ದೊಡ್ಡದಿರುತ್ತದೆ. ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿಗಳಾದ ಅಬ್ದುಲ್ ಕಲಾಂ ಅವರು ಹೇಳಿರುವಂತೆ. ಎಲ್ಲರು ಕನಸು ಕಾಣಬೇಕು,ನಮ್ಮ ಕನಸು ನಮ್ಮ ನಿದ್ರೆಗೆಡಿಸುವಂತಹ ಕನಸಾಗಿರಬೇಕೆಂದು. ಎಲ್ಲರು ಕನಸು ಕಾಣುವುದು ಸಹಜ.ಆದರೆ ಅದು ನನಸಾಗುವುದು ಕೆಲವರ ಜೀವನದಲ್ಲಿ ಮಾತ್ರ. ಇದೆ ರೀತಿ ದೊಡ್ಡ ಕನಸನ್ನ […]

Continue Reading

ಹೊಟ್ಟೆಹುಣ್ಣು, ರಕ್ತಸ್ರಾವ, ಮಾನಸಿಕ ಒತ್ತಡ, ಮುಂತಾದ ಖಾಯಿಲೆಗಳಿಗೆ ಈ ಬೂದುಗುಂಬಳಕಾಯಿ ರಾಮಬಾಣ

ನಮಗೆ ಸಿಗುವ ಹಲವಾರು ತರಕಾರಿಗಳಲ್ಲಿ ಬೂದುಗುಂಬಳಕಾಯಿ ಕೂಡ ಒಂದು ಇದರಲ್ಲಿ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರ, ನಾವು ತಯಾರು ಮಾಡುವ ಸಾಂಬಾರು, ಕಾಯಿಪಲ್ಯ, ಬೂದುಗುಂಬಳಕಾಯಿ ಸೂಪ್, ಬೂದು ಗುಂಬಳ ಜ್ಯೂಸ್ ನಮ್ಮ ಆಹಾರ ಪದ್ದತಿಯಲ್ಲಿವೆ. ಏಕೆಂದರೆ ಇಂದು ನಮ್ಮಲ್ಲಿ ಹಲವರಿಗೆ ಬೂದುಗುಂಬಳಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ಒಳ್ಳೆಯ ಬದಲಾವಣೆಗಳು ಯಾವುವು ಎಂಬ ಸತ್ಯ ತಿಳಿದಿಲ್ಲ ಹೆಚ್ಚು ಪೌಸ್ಟಿಕಾಂಶಗಳನ್ನು ಒಳಗೊಂಡಿರುವ ತರಕಾರಿ ಎಂದರೆ ಅದು ಬೂದುಗುಂಬಳಕಾಯಿ. ಇದರಲ್ಲಿ ವಿಟಮಿನ್ – ಬಿ ಮತ್ತು ವಿಟಮಿನ್ […]

Continue Reading

ಈ ಹೂವು ನಿಮ್ಮ ಯಾವುದೇ ಬೇಡಿಕೆಗಳನ್ನು ಆಸೆಗಳನ್ನು ಕನಸುಗಳನ್ನು ಈಡೇರಿಸುತ್ತದೆ ಅಂತೆ ಆ ಹೂವು ಯಾವುದು ಗೊತ್ತೇ

ನಮಸ್ತೇ ಪ್ರಿಯ ಓದುಗರೇ, ಬ್ರಹ್ಮ ಕಮಲ ನಮ್ಮ ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಹೂವು ಆಗಿದೆ. ಬ್ರಹ್ಮ ಕಮಲ ಹೆಸರನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೀರಿ. ಇದು ವಿಶೇಷವಾಗಿ ಭಾರತದ ಉತ್ತರಾಖಂಡದ ಸ್ಥಳೀಯ ಹೂವು, ವೈಜ್ಞಾನಿಕವಾಗಿ ಸಸೆರಿಯಾ ಒಬೊವೆಲ್ಟಾ ಎಂಬ ಹೆಸರಿದೆ. ಬ್ರಹ್ಮ ಕಮಲ ಸಾಮಾನ್ಯವಾಗಿ ವರ್ಷದಲ್ಲಿ ಒಂದೇ ಬಾರಿ ರಾತ್ರಿ ಸಮಯದಲ್ಲಿ ಅರಳುವ ಹೂವು ಆಗಿದೆ. ಈ ಬ್ರಹ್ಮ ಕಮಲ ಶಾಸ್ತ್ರದಲ್ಲಿ ಉಲ್ಲೇಖಗೊಂಡ ಹೂವಾಗಿದೆ. ಹಿಂದೂ ಹೆಸರು ಪಡೆದಿರುವ ಈ ಬ್ರಹ್ಮ ಕಮಲ ಬ್ರಹ್ಮನ ಜನನಕ್ಕೆ ಕಾರಣವಾಗಿದೆ. […]

Continue Reading