ಇದು ಕೊಹ್ಲಿ ಹಾಗೂ RCB ನಡುವೆ ನಂಟು ಬೆಸೆದ ಕತೆ

ಎಲ್ಲರಿಗೂ ನಮಸ್ಕಾರ. 2008 ಮಾರ್ಚ್ 11 ವಿರಾಟ್ ಕೊಹ್ಲಿ ಪಾಲಿಗೆ ಸ್ಪೆಷಲ್ ಡೇ. ಮಾರ್ಚ್ 11 ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ನಡುವೆ ನಂಟು ಬೆಸೆದಂತ ಹ ದಿನ. ಅಂದರೆ ಈ ದಿನ ವಿರಾಟ್ ಕೊಹ್ಲಿ ಆರ್ ಸಿಬಿ ಜೊತೆಗಿನ ಚೊಚ್ಚಲ ಒಪ್ಪಂದಕ್ಕೆ ಸಹಿ ಮಾಡಿದ್ದರು. ಅಲ್ಲಿಂದ ಇಲ್ಲಿ ತನಕ ಅಂದರೆ 2008ರ ಚೊಚ್ಚಲ ಐಪಿಎಲ್ ನಿಂದ ಇಲ್ಲಿವರೆಗೂ ವಿರಾಟ್ ಕೊಹ್ಲಿ ಆರ್ಸಿಬಿ ಪರ್ಮನೆಂಟ್ ಆಟಗಾರನಾಗಿದ್ದಾರೆ. ಆರ್ಸಿಬಿ ಜೊತೆಯಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ಆರ್ ಸಿಬಿ ಕುಟುಂಬ […]

Continue Reading

ಸಸ್ಯಾಹಾರ ಭೋಜನ ಹೇಗೆ ಪ್ರಾರಂಭ ಆಯಿತು

ಫ್ರೆಂಡ್ಸ್ ಮಾನವನ ವಿಕಾಸದ ಬಗ್ಗೆ ಆಲೋಚನೆ ಮಾಡಿದರೆ ಎಷ್ಟು ಉತ್ತರ ಸಿಗದ ಪ್ರಶ್ನೆಗಳು ನಮ್ಮ ಕಣ್ಣಮುಂದೆ ಬರುತ್ತದೆ. ಇದಕ್ಕೆ ಸಂಬಂಧಪಟ್ಟ ಸಿದ್ಧಾಂತಗಳು ನಮ್ಮ ಮುಂದೆ ಎಷ್ಟೇ ಇದ್ದರೂ ಇದರ ಬಗ್ಗೆ ಆಸಕ್ತಿ ಮತ್ತು ಅನುಮಾನಗಳು ಬರುತ್ತಾ ಹೋಗುತ್ತೆ. ನಮ್ಮ ಮನೆಯಲ್ಲಿರುವ ಅಜ್ಜಿ ಚಿಕ್ಕವರಿದ್ದಾಗ ನಾವು ಮಾಡಿದ ತುಂಟತನವನ್ನು ಹೇಳಿದರೆ ನಮಗೆ ತುಂಬಾ ಖುಷಿ ಮತ್ತು ಆಶ್ಚರ್ಯವಾಗುತ್ತೆ. ನಮ್ಮ ತಾತ ಮುತ್ತಾತನ ಬಗ್ಗೆ ಅವರು ಏನೇನು ಕೆಲಸ ಮಾಡುತ್ತಿದ್ದರು. ಅಂದಿನ ಕಾಲದ ಘಟನೆಗಳನ್ನ ಹೇಳಿದರೆ ಮತ್ತಷ್ಟು ಆಸಕ್ತಿಕರವಾಗಿದೆ. ಹೀಗೆ […]

Continue Reading

ಇದು ಕೊಹ್ಲಿ ಹಾಗೂ RCB ನಡುವೆ ನಂಟು ಬೆಸೆದ ಕತೆ

ಎಲ್ಲರಿಗೂ ನಮಸ್ಕಾರ. 2008 ಮಾರ್ಚ್ 11 ವಿರಾಟ್ ಕೊಹ್ಲಿ ಪಾಲಿಗೆ ಸ್ಪೆಷಲ್ ಡೇ. ಮಾರ್ಚ್ 11 ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ನಡುವೆ ನಂಟು ಬೆಸೆದಂತ ಹ ದಿನ. ಅಂದರೆ ಈ ದಿನ ವಿರಾಟ್ ಕೊಹ್ಲಿ ಆರ್ ಸಿಬಿ ಜೊತೆಗಿನ ಚೊಚ್ಚಲ ಒಪ್ಪಂದಕ್ಕೆ ಸಹಿ ಮಾಡಿದ್ದರು. ಅಲ್ಲಿಂದ ಇಲ್ಲಿ ತನಕ ಅಂದರೆ 2008ರ ಚೊಚ್ಚಲ ಐಪಿಎಲ್ ನಿಂದ ಇಲ್ಲಿವರೆಗೂ ವಿರಾಟ್ ಕೊಹ್ಲಿ ಆರ್ಸಿಬಿ ಪರ್ಮನೆಂಟ್ ಆಟಗಾರನಾಗಿದ್ದಾರೆ. ಆರ್ಸಿಬಿ ಜೊತೆಯಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ಆರ್ ಸಿಬಿ ಕುಟುಂಬ […]

Continue Reading

ಮದುವೆಯಾದ ಹೆಂಗಸರು ಈ ವಸ್ತುಗಳನ್ನು ಎಂದಿಗೂ ಧರಿಸಬೇಡಿ…!!

ಮದುವೆಯಾದ ಹೆಂಗಸರು ಈ ವಸ್ತುಗಳನ್ನು ಎಂದಿಗೂ ಧರಿಸಬೇಡಿ…!! ಸಾಮಾನ್ಯವಾಗಿ ಒಬ್ಬ ಹುಡುಗನ ಅದೃಷ್ಟ ತಾನು ಮದುವೆಯಾಗುವ ಹುಡುಗಿ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಏಕೆಂದರೆ ಹೆಣ್ಣನ್ನು ಸಾಕ್ಷಾತ್ ಲಕ್ಷ್ಮೀ ದೇವಿಗೆ ಹೋಲಿಸಲಾಗುತ್ತದೆ. ಇನ್ನೂ ಇಂತಹ ಸಾಕ್ಷಾತ್ ಲಕ್ಷ್ಮೀದೇವಿಯಂತಹ ಹೆಣ್ಣುಮಕ್ಕಳು ಮಾಡುವಂತಹ ಪುಣ್ಯ ಕೆಲಸಗಳಿಂದ ಮತ್ತು ಶುಭ ಕಾರ್ಯಗಳಿಂದ ಗಂಡನಿಗೆ ಯಶಸ್ಸು ಲಭ್ಯವಾಗುತ್ತದೆ ಎನ್ನಬಹುದು. ಇನ್ನು ಇಂದಿನ ನಮ್ಮ ಲೇಖನದಲ್ಲಿ ಹೆಂಡತಿ ಮಾಡುವ ಯಾವ ತಪ್ಪಿನಿಂದ ಗಂಡನಿಗೆ ದುರಾದೃಷ್ಟ ಎದುರಾಗಲಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ. ಸಾಮಾನ್ಯವಾಗಿ ಮಹಿಳೆಯರು ತಮಗೆ ಗೊತ್ತಿದ್ದೋ […]

Continue Reading

ಧೋನಿಯನ್ನ ನಂಬಿ ಕೆಟ್ರಾ ರೈನಾ

ಎಲ್ಲರಿಗೂ ನಮಸ್ಕಾರ. ರೈನರ್ ಅನ್ನ ಸಿಎಸ್ಕೆ ಕೈಬಿಟ್ಟಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಧೋನಿ ವಿರುದ್ಧವೂ ಟೀಕೆ ಮಾಡುತ್ತಿದ್ದಾರೆ. ಆದರೆ ಇದು ನನ್ನ ಅನಿಸಿಕೆ ಅಲ್ಲ. ಏನು ಟೀಕೆ ಮಾಡುತ್ತಿದ್ದಾರೆ ಅನ್ನೋದು ನಿಮ್ಮ ಮುಂದೆ ಹೇಳುತ್ತಾ ಇದ್ದೀನಿ. ಸುರೇಶ್ ರೈನ ಒಂದು ಕಾಲದಲ್ಲಿ ಮ್ಯಾಚ್ ವಿನ್ನರ್ ಸ್ಪೋಟಕ ಭ್ಯಾಟಿಂಗ ಜೊತೆಗೆ ಸಂಕಷ್ಟದ ಸ್ಥಿತಿಯಲ್ಲಿ ವಿಕೆಟ್ ಬೇಟೆಯಾಡುತ್ತಾ ಫೀಲಿಂಗಲ್ಲಿ ಸಿಂಹ ಜೊತೆ ಘರ್ಜಿಸುತ್ತಿದ್ದ ಕ್ರಿಕೆಟ್ಗರ. ದೊಡ್ಡ ದೊಡ್ಡ ಇನ್ನಿಸ್ ಕಟ್ಟುವುದಕ್ಕೂ ದೊಡ್ಡ ದೊಡ್ಡ ಹೊಡೆತಗಳ ಮೂಲಕ ಮ್ಯಾಚನ್ನು ಗೆಲ್ಲಿಸಿ ಕೊಡುತ್ತಿದ್ದರು. […]

Continue Reading

RCB ಗೆ ನಾಯಕ ಫೈನಲ್ | ಇವರೇ ನೋಡಿ ರೆಡ್ ಆರ್ಮಿಯ ಹೊಸ ಕ್ಯಾಪ್ಟನ್

ಎಲ್ಲರಿಗೂ ಕೂಡ ಶಾಕ್ ಕೊಟ್ಟಿದ್ದರು ಕೊಹ್ಲಿ ನಂತರ ಯಾರು ಎನ್ನುವುದು ಪ್ರಶ್ನೆ ಎದ್ದಿತ್ತು. ಇನ್ನು ಫ್ರಾನ್ಸಿನ್ ಕೊಹ್ಲಿ ನಾಯಕ ಮಾಡ್ತೀವಿ ಆದ್ರೆ ಕೊಹ್ಲಿ ಒಪ್ಪಿಕೊಂಡರೆ ಮಾತ್ರ. ಇದರ ಬಗ್ಗೆ ವಿರಾಟ್ ಕೊಹ್ಲಿ ಹತ್ರ ಚರ್ಚೆ ಮಾಡುತ್ತೇವೆ ಏನ್ ತಾನು ಹೇಳಿದ್ದು. ಆದರೆ ವಿರಾಟ್ ಕೊಹ್ಲಿ ಮತ್ತೊಮ್ಮೆ ನಾಯಕ ಆಗುವುದಕ್ಕೆ ಒಪ್ಪಿಕೊಂಡಿಲ್ಲ ಅಂತೆ ನಾನು ಬರೀ ಆಟಗಾರನಾಗಿ ಮಾತ್ರ ಇರ್ತೀನಿ. ಹೊಸ ನಾಯಕನಿಗೆ ಸಹಾಯ ಮಾಡುತ್ತೀನಿ ಅಂತ ಹೇಳಿದ್ದಾರಂತೆ. ಹೀಗಾಗಿ ಈಗ ಆರ್ಸಿಬಿ ಹೊಸ ನಾಯಕನನ್ನು ಆಯ್ಕೆ ಮಾಡಿದೆ. […]

Continue Reading