ಆ ** ದೃಶ್ಯ ಮಾಡಿದ ನಂತರ ನಾನು ಕ್ಯಾರವ್ಯನ್ ಗೆ ಹೋಗಿ ಅಳುತ್ತಿದೆ! ನಟಿ ಅಂಜಲಿ ಶಾಕಿಂಗ್ ಹೇಳಿಕೆ?…. ನೋಡಿ

ಸಾಕಷ್ಟು ನಟ ನಟಿಯರು ಕೆಲವೊಮ್ಮೆ ತಮಗೆ ಇಷ್ಟವಾಗದೆ ಇದ್ದರೂ ಕೆಲವೊಂದು ದೃಶ್ಯಗಳನ್ನು ಸಿನಿಮಾಗಳಲ್ಲಿ ನಟಿಸುತ್ತಾರೆ. ಇನ್ನು ಕೆಲವರು ತಮಗೆ ಇಷ್ಟವಿಲ್ಲದ ದೃಶ್ಯಗಳಲ್ಲಿ ತಾವು ಅಭಿನಯಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವರು ಕಾರಣಾಂತರಗಳಿಂದ ಯಾವುದೇ ಪಾತ್ರ ಹಾಗೂ ಯಾವುದೇ ದೃಶ್ಯಕ್ಕೂ ಸೈ ಎನ್ನುತ್ತಾರೆ. ಇನ್ನು ಕೆಲವು ನಟಿಯರು ತಮಗೆ ಇಷ್ಟವಿಲ್ಲವಾದರು ಕೆಲವೊಂದು ದೃಶ್ಯಗಳಲ್ಲಿ ನಟಿಸಬೇಕಾಗುತ್ತದೆ. ಇನ್ನು ಇದೀಗ ಇದೆ ರೀತಿ ತಮಗೆ ಸಿನಿಮಾರಂಗದಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಟಾಲಿವುಡ್ ನ ಖ್ಯಾತ ನಟಿ ಮನ ಬಿಚ್ಚಿ ಮಾತನಾಡಿದ್ದಾರೆ. […]

Continue Reading

ಮಗ ರಾಯನ್ ಗಾಗಿ ಬಗ್ಗೆ ದೊಡ್ಡ ನಿರ್ಧಾರ ತೆಗರದುಕೊಂಡ ಮೇಘನಾ ರಾಜ್! ಏನದು ಗೊತ್ತಾ ನೋಡಿ!..

ನಮಸ್ಕಾರ ವೀಕ್ಷಕರೇ, ಚಂದನವನದ ಮುದ್ದು ಗೊಂಬೆ ಮೇಘನಾ ರಾಜ್, ಅವರು ಚಿರಂಜೀವಿ ಸರ್ಜಾ, ಅವರ ನಿ*ಧನದ ಬಳಿಕ ಬಹಳಷ್ಟು ಕುಗ್ಗಿ ಹೋಗಿದ್ದರು. ಆದರೆ ಮಗ ರಾಯನ್ ಬೆಳವಣಿಗೆಯೊಂದಿಗೆ ಇದೀಗ ಎಲ್ಲವನ್ನು ಮರೆತು ಹೊಸ ಜೀವನಕ್ಕೆ ಕಾಲಿಡಲು ಮುಂದಾಗುತ್ತಾ ಇದ್ದಾರೆ. ಅದರಂತೆ ಅವರು ಹೊಸ ಸಿನಿಮಾಗಳಲ್ಲಿ ನಟಿಸುವುದಾಗಿ ಮತ್ತು ಹೊಸ ಸಿನಿಮಾಗಳಿಗೆ ಸಹಿ ಕೂಡ ಮಾಡಿದ್ದಾರೆ ಎಂಬ ವಿಚಾರಗಳು ತಿಳಿದೇ ಇದೆ. ಇದರೊಂದಿಗೆ ಮಗನ ಆರೈಕೆಯನ್ನು ಕೂಡ ಅವರು ನೋಡಿಕೊಳ್ಳುತ್ತಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಅವರು ಚಿರು […]

Continue Reading

ಜನಸಾಮಾನ್ಯರಂತೆ ರೇಲ್ವೆ ಸ್ಟೇಷನ್ ನಲ್ಲಿ ನಟ ಜಗ್ಗೇಶ್ ಹಾಗೂ ಅಧಿತಿ ಪ್ರಭುದೇವ ಹೇಗಿದ್ದರು ವಿಡಿಯೋ ನೋಡಿ!…

ನಮಸ್ಕಾರ ವೀಕ್ಷಕರೆ, ಇನ್ನು ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಸಿನಿಮಾವಾದ ತೋತಾಪುರಿ. ಈ ತೋತಾಪುರಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲಡೇ ಬಹಳ ಸದ್ದು ಮಾಡುತ್ತಿದೆ. ಒನ್ನು ಈ ಸಿನಿಮಾದಲ್ಲಿನ ಕಾಂಬಿನೇಷನ್ನ ಹಾಗೂ ಕಾಮಿಡಿ ಟೈಮಿಂಗ್ಸ್ ಅನ್ನು ಜನರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಿನಿಮಾದ ರಿಲಿಸಿಂಗ್ ಯಾವಾಗ ಎಂದು ತಿಳಿದಿಲ್ಲವಾದರೂ ಅದಕ್ಕೆ ಈಗಾಗಲೇ ಇಷ್ಟು ಬೇಡಿಕೆ ಕ್ರಿಯೇಟ್ ಆಗಿರುವುದು ಸಿನಿಮಾ ಹೇಗರಲಿದೆ ಎಂಬ ಕುತೂಹಲವನ್ನು ಹೆಚ್ಚಿಸಿದೆ. ಈ […]

Continue Reading

ಅಪ್ಪು ನಿ*ಧನದ ನಂತರ ಮೊದಲ ಬಾರಿಗೆ ಆನಂದದ ಕಣ್ಣೀರು ಹಾಕಿದ ಅಶ್ವಿನಿ! ಕಾರಣ ಏನು ಗೊತ್ತಾ?…

ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ 10 ತಿಂಗಳೇ ಕಳೆದು ಹೋಗಿದೆ. ಅಪ್ಪು ಅವರು ಇನ್ನು ನಮ್ಮ ಜೊತೆ ಇಲ್ಲ ಎಂದು ನೆನೆದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಅಂತಹ ಮಹಾತ್ಮನನ್ನು ಇಷ್ಟು ಬೇಗ ಕರೆದುಕೊಂಡು ಆ ದೇವರ ಬಹಳ ದೊಡ್ಡ ತಪ್ಪು ಮಾಡಿದ ಎಂದರೆ ತಪ್ಪಾಗುವುದಿಲ್ಲ. ಇನ್ನು ಅಪ್ಪು ಅವರನ್ನು ಕಳೆದುಕೊಂಡು ನಮಗೆ ಇಷ್ಟು ದುಃಖವಾಗಿದ್ದರೆ, ಅವರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಶ್ವಿನಿ ಅವರ ಪರಿಸ್ಥಿತಿ ಹೇಗಿರಬೇಕು ಎಂದು ನೀವೇ ಯೋಚನೆ ಮಾಡಿ. ಇನ್ನು […]

Continue Reading

ಶಾರುಖ್ ಖಾನ್ ನನ್ನ ಜೀವನವನ್ನೇ ಹಾಳು ಮಾಡಿಟ್ಟ! ನಟಿ ಸ್ವರ ಭಾಸ್ಕರ್ ಶಾಕಿಂಗ್ ಹೇಳಿಕೆ ನೋಡಿ…

ಬಾಲಿವುಡ್ ನಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ತನ್ನ ಮನಸ್ಸಿಗೆ ತೋಚಿದ್ದನ್ನ ಹೇಳುವ ನಟಿಮಣಿಯರಲ್ಲಿ ನಟಿ ಸ್ವರ ಭಾಸ್ಕರ್ ಕೂಡ ಒಬ್ಬರು. ತನ್ನ ಬಗ್ಗೆ ಯಾರಾದರೂ ಏನಾದರೂ ಅಂದುಕೊಳ್ಳುತ್ತಾರೆ ಎನ್ನುವುದನ್ನು ನಟಿ ಸ್ವರ ತಲೆ ಕೆಡಿಸಿಕೊಳ್ಳದೆ ನಟಿ ಮಾತನಾಡುತ್ತಾರೆ. ಸದಾ ತಮ್ಮ ನೇರ ಮಾತುಗಳಿಂದ ನಟಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ ನಟಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಹೌದು ನಟಿ ನೀಡುವ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಬಾರಿ ಹೆಡ್ ಲೈನ್ ಗಿಟ್ಟಿಸುತ್ತವೆ. ಇದೀಗ ನಟಿ ಸ್ವರ ಭಾಸ್ಕರ್ ಮತ್ತೊಮ್ಮೆ […]

Continue Reading

ಮತ್ತೆ ನರೇಶ್ ಮನೆಗೆ ಹೋದ ರಮ್ಯಾ ರಘುಪತಿ ಮಾಡಿದ್ದೇನು ಗೊತ್ತಾ?..ಇನ್ನು ಪವಿತ್ರಾ ಲೋಕೇಶ್ ಗತಿಯೇನು?…

ಈಗಿನ ಕಾಲದಲ್ಲಿ ಮದುವೆ ಒಂದು ತಮಾಷೆಯಾಗಿಬಿಟ್ಟಿದೆ. ಹೌದು ಮದುವೆಯಾಗುವುದು ವಿಚ್ಛೇಧನ ಪಡೆದುಕೊಳ್ಳುವುದು ಮತ್ತೆ ಮದುವೆಯಾಗುವುದು ಈ ರೀತಿಯ ವಿಷಯಗಳ ಬಗ್ಗೆ ನಾವು ಯಾವಾಗಲೂ ಓದುತ್ತಲೆ ಇರುತ್ತೇವೆ. ಇನ್ನು ಸಿನಿಮಾರಂಗದಲ್ಲಿ ಎರಡು ಮೂರು ಮದುವೆಗಳು ಕಾಮನ್ ಆಗಿ ಬಿಟ್ಟಿದೆ. ಇದೀಗ ಇದೆ ವಿಷಯಕ್ಕೆ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದಾರೆ. ಟಾಲಿವುಡ್ ನ ಖ್ಯಾತ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್. ಇನ್ನು ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಇವರದ್ದೇ ವಿಷಯ ಹರಿದಾಡುತ್ತಿದೆ.ಟಾಲಿವುಡ್ ನಟ ನರೇಶ್ ಈ […]

Continue Reading

ನಟಿ ರಮ್ಯಾಕೃಷ್ಣ ಅವರ ಕ್ರಶ್ ಯಾರು ಗೊತ್ತಾ? ಅವರು ಕೂಡ ದೊಡ್ಡ ಸ್ಟಾರ್ ನಟ ನೋಡಿ..

ನಟಿ ರಮ್ಯಾಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿ ದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಅವರು ಮೂಲತಃ ತಮಿಳು ಚಿತ್ರರಂಗಕ್ಕೆ ಸೇರಿದವರು. ನಟ ರವಿಚಂದ್ರನ್, ದೇವರಾಜ್, ಸುನೀಲ್ ಸೇರಿದಂತೆ ಹಲವು ಕನ್ನಡದ ನಾಯಕರ ಜೊತೆ ಅಭಿನಯಿಸುವ ಮೂಲಕ ಕರುನಾಡಿನಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ನಟಿ ರಮ್ಯಾಕೃಷ್ಣ ಅವರ ಬಗ್ಗೆ ಒಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತಿದೆ. ಹೌದು ನಟಿ ರಮ್ಯಾಕೃಷ್ಣ ತಮ್ಮ ಪತಿ […]

Continue Reading

ನಟ ಜಗ್ಗೇಶ್ ಅವರಿಗೆ ಮಗನೆ ಬೂಟಲ್ಲಿ ಹೊಡಿತಿನಿ ಅಂದಿದ್ದ ನಟ ಗೊತ್ತಾ? ಒಮ್ಮೆ ವಿಡಿಯೋ ನೋಡಿ…

ಕನ್ನಡ ಚಿತ್ರರಂಗದ ಉತ್ತಮ ನಟರ ಪೈಕಿ ನಟ ಜಗ್ಗೇಶ್ ಕೂಡ ಒಬ್ಬರು. ಕನ್ನಡ ಚಿತ್ರರಂಗದ ಸೊಗಡನ್ನು ಎಲ್ಲೆಡೆ ಸಾರುವಲ್ಲಿ ಇವರ ಕೈ ಕೂಡ ಇದೆ ಎಂದರೆ ಅದು ತಪ್ಪಾಗುವುದಿಲ್ಲ. ಇನ್ನು ತಮ್ಮ ಅದ್ಭುತ ನಟನೆ ಹಾಗೂ ಕಾಮಿಡಿ ಟೈಮಿಂಗ್ ಮೂಲಕ ನಟ ಜಗ್ಗೇಶ್ ಅದೆಷ್ಟೋ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ ನಟ ಜಗ್ಗೇಶ್, ಒಬ್ಬ ನಿರ್ದೇಶಕನಾಗಿ, ನಿರ್ಮಾಪಕನಾಗಿ ಕೂಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಇನ್ನು ನಟನೆಯ ಜೊತೆಗೆ ನಟ ಜಗ್ಗೇಶ್ ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. […]

Continue Reading

ಇನ್ಮುಂದೆ 6 ತಿಂಗಳಿಗೊಂದು ಸಿನಿಮಾ ಫಿಕ್ಸ್ ಕಿಚ್ಚ ಸುದೀಪ್ ಹೇಳಿಕೆಗೆ ಅಭಿಮಾನಿಗಳು ಫಿದಾ ನೀವೇ ನೋಡಿ..

ಇನ್ಮುಂದೆ 6 ತಿಂಗಳಿಗೊಂದು ಸಿನಿಮಾ ಫಿಕ್ಸ್ ಕಿಚ್ಚ ಸುದೀಪ್ ಹೇಳಿಕೆಗೆ ಅಭಿಮಾನಿಗಳು ಫಿದಾ ನೀವೇ ನೋಡಿ.. ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಅದ್ಭುತ ಅಭಿನಯದ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ಅವರ ಇತ್ತೀಚೆಗೆ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದರ ಜೊತೆಗೆ ವೀಕ್ಷಕರ ಮನ ಗೆಲ್ಲುವಲ್ಲಿ ಸಹ ಸದ್ದು ಮಾಡಿತ್ತು. ಇನ್ನು ಇದೀಗ ವಿಕ್ರಾಂತ್ ರೋಣ […]

Continue Reading

ಇನ್ಮುಂದೆ 6 ತಿಂಗಳಿಗೊಂದು ಸಿನಿಮಆ ಫಿಕ್ಸ್ ಕಿಚ್ಚ ಸುದೀಪ್ ಹೇಳಿಕೆಗೆ ಅಭಿಮಾನಿಗಳು ಫಿದಾ ನೀವೇ ನೋಡಿ..

ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಅದ್ಭುತ ಅಭಿನಯದ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ಅವರ ಇತ್ತೀಚೆಗೆ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದರ ಜೊತೆಗೆ ವೀಕ್ಷಕರ ಮನ ಗೆಲ್ಲುವಲ್ಲಿ ಸಹ ಸದ್ದು ಮಾಡಿತ್ತು. ಇನ್ನು ಇದೀಗ ವಿಕ್ರಾಂತ್ ರೋಣ ಯಶಸ್ಸಿನ ಖುಷಿಯಲ್ಲಿರುವ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಾರಿ ಕುತೂಹಲ […]

Continue Reading