ಸ್ಟುಡಿಯೋದಲ್ಲಿ ಕಣ್ಣೀರು ಹಾಕಿದ ಶಿವಣ್ಣ ಕಾರಣ ಏನು ಗೊತ್ತಾ ಏಲ್ಲರೂ ಶಾಕ್ ನೋಡಿ…???

ಕನ್ನಡ ಚಿತ್ರರಂಗದ ಸೆಂಚ್ಯುರಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಶಿವರಾಜ್ ಕುಮಾರ್ ಅವರ ವೇದ ಸಿನಿಮಾ ಇದೀಗ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಇನ್ನು ವೇದ ಸಿನಿಮಾ ಶಿವರಾಜ್ ಕುಮಾರ್ ಅವರ 125ನೆ ಸಿನಿಮಾ ಆಗಿದ್ದು, ಸಿನಿಮಾದ ಬಗ್ಗೆ ಪ್ರಚಾರ ನಡೆಸಲು ಶಿವಣ್ಣ ಅವರು ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಶಿವ ರಾಜ್ ಕುಮಾರ್ ಅವರು ಇದೀಗ ಒಂದು ಸಂದರ್ಶನದಲ್ಲಿ ಮಾತನಾಡುವ ವೇಳೆ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ […]

Continue Reading

ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂದರೆ ಅದಕ್ಕೆ ದೊಡ್ಮನೆಯ ಕುಟುಂಬ ಕಾರಣ! ಅಪ್ಪು ಬಗ್ಗೆ ದರ್ಶನ್ ತಾಯಿ ಹೇಳಿದ್ದೇನು ಗೊತ್ತಾ ನೋಡಿ…??

ಕ್ರಾಂತಿ ಸಿನಿಮಾ ಡಿ ಬಾಸ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ದರ್ಶನ್ ಅವರ ಕ್ರಾಂತಿ ಸಿನಿಮಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಗಣರಾಜ್ಯೋತ್ಸವದ ದಿನ ದೇಶಾದ್ಯಂತ ಬಿಡುಗಡೆಯಾಗಲಿದೆ. ಇನ್ನೂ ಕ್ರಾಂತಿ ಸಿನಿಮಾ ಬಿಡುಗಡೆಯಾಗಲು ಕೇವಲ ಕೆಲವೇ ದಿನಗಳು ಬಾಕಿ ಉಳಿದಿದ್ದು, ನಟ ದರ್ಶನ್ ಅವರು ಸಿನಿಮಾದ ಪ್ರಚಾರ ಕೆಲಸಗಳಲ್ಲಿ ತುಂಬಾ […]

Continue Reading

ಕ್ರಾಂತಿ ಸಿನಿಮಾ ಬ್ಯಾನ್ ಮಾಡಬೇಕು ಎಂದವರಿಗೆ ಮೇಘನಾ ರಾಜ್ ಖಡಕ್ ಆಗಿ ಹೇಳಿದ್ದೇನು ಗೊತ್ತಾ?… ಏಲ್ಲರೂ ಶಾಕ್ ನೋಡಿ.

ಸ್ಯಾಂಡಲ್ವುಡ್ ನಟ ದರ್ಶನ್ ಅವರು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಟ ದರ್ಶನ್ ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಚಿತ್ರರಂಗದಲ್ಲಿ ಸಹ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾಂದಿಸಿಕೊಂಡಿದಾರೆ. ಅವರ ಉತ್ತಮ ಗುಣ ಹಾಗೇ ಅವರ ನಟನೆಗೆ ಸಿನಿಮಾರಂಗದಲ್ಲಿ ದರ್ಶನ್ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇನ್ನು ನಟ ದರ್ಶನ್ ಅವರ ಬಹು ನಿರೀಕ್ಷಿತ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟ ದರ್ಶನ್ ಅವರಿಗೆ […]

Continue Reading

ತುಟಿಗೆ ತುಟಿ ಸೇರಿಸಿ ಕಿ’ಸ್ ಮಾಡಿ ಹೊಸ ಸುದ್ದಿ ಹಂಚಿಕೊಂಡ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಏನದು‌ ಗೊತ್ತಾ..??

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಹಾಗೂ ಟಾಲಿವುಡ್ ನಟ ನರೇಶ್ ಇಬ್ಬರೂ ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಹೌದು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರೂ ಪ್ರೀತಿಯಲ್ಲಿದ್ದಾರೆ, ಮದುವೆಯಾಗುತ್ತಿದ್ದಾರೆ ಎನ್ನುವ ಸಾಕಷ್ಟು ಸುದ್ದಿ ಕೇಳಿ ಬಂದಿತ್ತು. ಇನ್ನು ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರು ಮಾಧ್ಯಮಗಳ ಮುಂದೆ ಬಂದು, ನನ್ನ ಪತಿ ನರೇಶ್ ನನಗೆ ಇನ್ನು ವಿ-ಚ್ಛೇ-ಧನ ಕೊಟ್ಟಿಲ್ಲ. […]

Continue Reading

ಮೇಘನಾ ರಾಜ್ ಮನೆಗೆ ಬಂದ ಚಿರು ತಾಯಿ ಮಾಡಿದ ಕೆಲಸಕ್ಕೆ ಕಣ್ಣೀರು ಹಾಕಿದ ನಟಿ ಮೇಘನಾ ರಾಜ್?… ಯಾಕೆ ಗೊತ್ತಾ ನೋಡಿ..

ನಟಿ ಮೇಘನಾ ರಾಜ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಉತ್ತಮ ನಟಿಯರ ಪೈಕಿ ನತಿ ಮೇಘನಾ ರಾಜ್ ಕೂಡ ಒಬ್ಬರು. ತಮ್ಮ ಅದ್ಭುತ ನಟನೆ ಹಾಗೂ ತಮ್ಮ ಗ್ಲಾಮರ್ ನ ಮೂಲಕ ನಟಿ ಮೇಘನಾ ರಾಜ್ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಅವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಬೇರೆ ಭಾಷೆಗಳಲ್ಲಿ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಇಬ್ಬರೂ […]

Continue Reading

ಜನವರಿ 26 ರಂದು ಕರ್ನಾಟಕ ಬಂದ್ ಮಾಡ್ತೀವಿ! ಕ್ರಾಂತಿ ಸಿನಿಮಾ ಹೇಗೆ ರಿಲೀಸ್ ಮಾಡ್ತೀರಾ ನಾವು ನೋಡ್ತೀವಿ! ದರ್ಶನ್ ವಿರುದ್ದ ಅಪ್ಪು ಅಭಿಮಾನಿಗಳು ಗರಂ?… ನೋಡಿ

ಇತ್ತೀಚೆಗೆ ಫ್ಯಾನ್ ಗಳ ನಡುವೆ ವಾರ್ ಸಿಕ್ಕಾಪಟ್ಟೆ ಮಿತಿ ಮೀರಿ ಹೋಗುತ್ತಿದೆ. ಒಬ್ಬ ನಟನನ್ನು ಇಷ್ಟ ಪಟ್ಟರೆ ಚಿತ್ರರಂಗದ ಮತ್ತೊಬ್ಬ ನಟನನ್ನು ಅವಹೇಳನ ಕಾರಿ ಮಾತುಗಳಿಂದ ಅವಮಾನಿಸುವುದು, ಹಾಗೆ ಅವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಮಾಡುವುದು, ಈ ರೀತಿ ಸಾಕಷ್ಟು ಪೋಸ್ಟ್ ಗಳನ್ನು ನಾವು ನೋಡಿದ್ದೇವೆ. ಇನ್ನು ಇತ್ತೀಚೆಗೆ ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸಕ್ಕೆ ಹೋಗಿದ್ದಾಗ, ಕಿಡಿಗೇಡಿಯೊಬ್ಬ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಿದ್ದ. ಇನ್ನು […]

Continue Reading

ತಮಿಳು ಸ್ಟಾರ್ ಡೈರೆಕ್ಟರ್ ಕೈ ಹಿಡಿದ ಕನ್ನಡದ ಖ್ಯಾತ ನಟಿ? ಮದುವೆ ಆಗೇಬಿಟ್ರ..!! ಯಾರಿವಳು ನೋಡಿ..???

ನಟಿ ಧನ್ಯಾ ಬಾಲಕೃಷ್ಣನ್ ಕನ್ನಡದಲ್ಲಿ ಹೆಚ್ಚಿನ ಜನರಿಗೆ ಗೊತ್ತಿರದ ಹೆಸರು. ಆದರೆ ಇವರು ಕನ್ನಡದ ಹುಡುಗಿ, ಧನ್ಯಾ ಅವರು ಹೆಚ್ಚಾಗಿ ಕಾಣಿಸಿಕೊಂಡಿರುವುದು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ. ಮೊದಲಿಗೆ ಸ್ನೇಹಿತೆಯ ಪಾತ್ರಗಳಲ್ಲಿ ಮತ್ತು ಎರಡನೆಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದ ಧನ್ಯಾ ಬಾಲಕೃಷ್ಣನ್ ಅವರು ಮುಂದಿನ ದಿನಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು. ರಾಜ ರಾಣಿ ಮತ್ತು ಇನ್ನಿತರ ಸಿನಿಮಾಗಳಲ್ಲಿ ಧನ್ಯಾ ರಾಮ್ ಕುಮಾರ್ ಅವರ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಮೊದಲ ನಾಯಕಿಯಾಗಿಯೇ ಕಾಣಿಸಿಕೊಂಡರು […]

Continue Reading

ಯಾಕೆ ಬಾಸ್ ಬಾಸ್ ಅಂತ ಹೋಡೆದಾಡುತ್ತಿರಾ? ಸ್ಯಾಂಡಲ್ವುಡ್ ಬಾಸ್ ಯಾರು ಎಂದು ಹೇಳಿದ ಶಿವಣ್ಣ?… ನೋಡಿ

ಸ್ಯಾಂಡಲ್ವುಡ್ ನಲ್ಲಿ ಆಗಾಗ ಫ್ಯಾನ್ಸ್ ನ ನಡುವೆ ವಾರ್ ನಡೆಯುತ್ತಲೇ ಇರುತ್ತದೆ. ಇನ್ನು ಸ್ಯಾಂಡಲ್ವುಡ್ ನಲ್ಲಿ ಬಾಸ್ ಯಾರು ಎನ್ನುವ ಬಗ್ಗೆ ಅವರ ಅಭಿಮಾನಿಗಳ ನಡುವೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಇನ್ನು ಕೆಲವರು ಸ್ಯಾಂಡಲ್ವುಡ್ ನ ಬಾಸ್ ದರ್ಶನ್ ಎಂದರೆ ಇನು ಕೆಲವರು ಸುದೀಪ್ ಎಂದು ಸಾಕಷ್ಟು ವಾದವಿವಾಧಳನ್ನು ನಡೆಸುತ್ತಿರುತ್ತಾರೆ. ಇನ್ನು ಸ್ಟಾರ್ ಕಲಾವಿದರ ನಡುವೆ ಯಾವುದೇ ಮನಸ್ತಾಪಗಳು ಇದ್ದರೂ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ. ಆದರೆ ಅವರ ಅಭಿಮಾನಿಗಳು ಈ ರೀತಿ ಮನಸ್ತಾಪಗಳನ್ನು ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ […]

Continue Reading

ನೀವು ತಾಯಿ ಎದೆ ಹಾಲು ಕುಡಿಲಿಲ್ವಾ? ನಟಿ ನಯನತಾರಾ ಗರಂ..!! ಹೀಗೆ ಹೇಳಿದ್ದೇಕೆ ಗೊತ್ತಾ?… ನೋಡಿ

ಸೋಶಿಯಲ್ ಮೀಡಿಯಾದಲ್ಲಿ ನಾವು ಸಾಕಷ್ಟು ಬಾರಿ ಕಲಾವಿದರನ್ನು ಟ್ರೊಲ್ ಮಾಡುವುದನ್ನು ನೋಡಿದ್ದೇವೆ. ಸೋಶಿಯಲ್ ಮೀಡಿಯಾವನ್ನು ಕೆಲವರು ಕೇವಲ ಟ್ರೊಲ್ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೆಲವು ಕಲಾವಿದರೂ ನಿಂತರೂ ಕುಂತರೂ ಎಲ್ಲದಕ್ಕೂ ಅವರನ್ನು ಟ್ರೊಲ್ ಮಾಡುತ್ತಲೇ ಇರುತ್ತಾರೆ. ಇನ್ನು ಕೆಲವೊಮ್ಮೆ ಟ್ರೋಲಿಗರು ತಮ್ಮ ಹದ್ದು ಮೀರಿ ಪ್ರವರ್ತಿಸುತ್ತಾರೆ. ಹೌದು ಕೆಲವೊಮ್ಮೆ ಟ್ರೋಲಿಗರು ಕೆಲವು ಸ್ಟಾರ್ ಕಲಾವಿದರನ್ನು ಅವಾ-ಚ್ಯ ಶಬ್ದಗಳಿಂದ ಸಹ ಟ್ರೊಲ್ ಮಾಡುತ್ತಿರುತ್ತಾರೆ. ಇನ್ನು ಈ ರೀತಿಯ ಟ್ರೊಲ್ ಗಳಿಗೆ ಕೆಲವೊಮ್ಮೆ ನಟ ನಟಿಯರು ಸ್ಪಂದಿಸುತ್ತಾರೆ. ಇನ್ನು […]

Continue Reading

ಅಶ್ವಿನಿ ಪುನೀತ್ ಅವರ ಈ ವಿಡಿಯೋ ಒಮ್ಮೆ ನೋಡಿದರೆ ಎಂಥವರಿಗೂ ಸಹ ಕಣ್ಣೀರು ಬರುತ್ತದೆ?… ನೋಡಿ.

ಅಶ್ವಿನಿ ಅವರು ಇದೀಗ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ಎಲ್ಲರ ಮಧ್ಯೆ ಬೆರೆಯಲು ಶುರು ಮಾಡಿದ್ದಾರೆ. ಸದ್ಯ ದೊಡಮನೆಯ ಎಲ್ಲಾ ಜಾವಾಬ್ದಾರಿಗಳನ್ನು ತೆಗೆದುಕೊಂಡಿರುವ ಅಶ್ವಿನಿ ಅವರು ಆಫೀಸ್ ಹಾಗೂ ಮನೆ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಅಪ್ಪು ಇದ್ದಾಗ ಅವರು ಅಶ್ವಿನಿ ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದರು. ಅಪ್ಪು ಅವರು ಅಶ್ವಿನಿ ಅವರ ಕೈಯಲ್ಲಿ ಯಾವುದೇ ಕೆಲಸ ಮಾಡಿಸುತ್ತಿರಲಿಲ್ಲ. ಆದರೆ ಇದೀಗ ಅಪ್ಪು ಅವರು ಇಲ್ಲದೆ ನಿಜಕ್ಕೂ ಅಶ್ವಿನಿ ಅವರಿಗೆ ಬಹಳ ಕಷ್ಟವಾಗುತ್ತಿದೆ. ಇನ್ನು ಅಶ್ವಿನಿ ಅವರು ಇದೀಗ ಚಿತ್ರರಂಗದ ಯಾವುದೇ ಕಾರ್ಯಕ್ರಮವಾದರೂ ಸಹ ಅದರಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಎಲ್ಲರ ಜೊತೆಗೆ ಹೆಚ್ಚಾಗಿ […]

Continue Reading