ಅಪ್ಪು ಹುಟ್ಟುಹಬ್ಬಕ್ಕೆ ಅಶ್ವಿನಿ ಅವರು ಸ-ಮಾ-ಧಿಯ ಬಳಿ ಬರದೆ ಇರುವ ಬಗ್ಗೆ ಕೋಪಗೊಂಡ ಶಿವಣ್ಣ ಹೇಳಿದ್ದೇನು ನೋಡಿ?..

ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಮಾರಂಭ ಬಹಳ ಅದ್ದೂರಿಯಾಗಿ ನೆರವೇರಿತು. ಇನ್ನು ದೇಶದ ಮೂಲೆ ಮೂಲೆಗಳಿಂದ ಅಪ್ಪು ಅವರ ಹುಟ್ಟುಹಬ್ಬದ ದಿನ ಅವರ ದರ್ಶನ ಪಡೆಯಲು ಅವರ ಅಭಿಮಾನಿಗಳು ಅಪ್ಪು ಸ-ಮಾಧಿಗಳಿಗೆ ಬಂದು ಅವರ ದರ್ಶನ ಪಡೆದರು. ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ನಟ ಮಾತ್ರ ಆಗಿರಲಿಲ್ಲ ಅವರು ಅದೆಷ್ಟೋ ಜನರಿಗೆ ದೇವರು ಸಹ ಆಗಿದ್ದರು. ಅವರನ್ನು ದೇವರಂತೆ ಕಾಣುವ ಅಭಿಮಾನಿಗಳು ಅವರ ಹುಟ್ಟುಹಬ್ಬದ ದಿನ ಅಪ್ಪು ಸ-ಮಾಧಿಯ ಬಳಿಗೆ ಬಂದು ಅವರಿಗೆ ಪೂಜೆ […]

Continue Reading

ಡ್ಯಾನ್ಸ್ ಮಾಡುತ್ತಾ ಆತನ ಮೇಲೆ ಬಿದ್ದು ಏನೆಲ್ಲಾ ಮಾಡುತ್ತಾಳೆ ಗೊತ್ತಾ ನೋಡಿ ಸಿಕ್ರೇಟ್ ವಿಡಿಯೋ..!!!!

ಈ ಸಮಾಜದಲ್ಲಿ ಬದುಕುವುದು ಅಷ್ಟು ಸುಲಭವಲ್ಲ. ನಾವು ಏನೇ ಮಾಡಿದರೂ ಸಹ ಸಮಾಜದ ಕೆಲವು ಜನರು ಅದನ್ನು ಕೈ ಎತ್ತಿ, ಬೆರಳು ಮಾಡಿ ತೋರಿಸುತ್ತಾರೆ. ಸಮಾಜದಲ್ಲಿ ನಾವು ಹೇಗಿದ್ದರೂ ಸಹ ಕೆಲವರಿಗೆ ಅದು ಇಷ್ಟವಾಗುವುದಿಲ್ಲ. ಕೆಲವರಿಗೆ ಜನರ ಅಭಿಪ್ರಾಯ ಮುಖ್ಯವಾದರೆ, ಇನ್ನು ಕೆಲವರಿಗೆ ಜನರು ಏನೇ ಹೇಳಿದರೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಹೆಣ್ಣು ಮಕ್ಕಳು ಇದೀಗ ಸಮಾಜದಲ್ಲಿ ತುಂಬಾ ಮುಂದುವರೆದಿದ್ದಾರೆ. ಯಾವುದೇ ಕೆಲಸದಲ್ಲಿ ನೋಡಿದರೂ ಗಂಡಸರಿಗಿಂತ ಹೆಣ್ಣು ಮಕ್ಕಳೇ ಮುಂದಿದ್ದಾರೆ. ಆದರೂ ಸಹ ಇಂದಿಗೂ ಹೆಣ್ಣು […]

Continue Reading

ಫೇಮಸ್ ಆಗುವುದಕ್ಕೆ ಪ್ಯಾಂಟ್ ಹಾಕದೆ ಡ್ಯಾನ್ಸ್ ಮಾಡಿದ ಯುವತಿ! ಒಮ್ಮೆ ನೀವೇ ಈ ವಿಡಿಯೋ ನೋಡಿ?…

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೆಸರು ಮಾಡಲು ಜನರು ಏನು ಬೇಕಾದರೂ ಮಾಡುತ್ತಾರೆ. ಅದೆಷ್ಟೋ ಜನರಿಗೆ ತಾವು ಸಹ ಸಿನಿಮಾರಂಗಕ್ಕೆ ಹೋಗಬೇಕು. ತಾವು ಸಹ ಗುರುತಿಸಿಕೊಳ್ಳಬೇಕು. ತಾವು ಕಲಾವಿದರಾಗಬೇಕು ಎನ್ನುವ ಸಾಕಷ್ಟು ಆಸೆ ಆಕಂಶೆ ಇರುತ್ತದೆ. ಆದರೆ ಅವೆಲ್ಲವೂ ಅಷ್ಟು ಸುಲಭವಾಗಿ ನೆರವೇರುವುದಿಲ್ಲ. ಸೋಶಿಯಲ್ ಮೀಡಿಯಾ ಎನ್ನುವ ಈ ಮಾಯಾಜಾಲವು ಅದೆಷ್ಟೋ ಜನರಿಗೆ ತಮ್ಮ ಪ್ರತಿಭೆಗಳನ್ನು ತೋರಿಸಲು ಒಂದು ಅವಕಾಶ ಮಾಡಿಕೊಟ್ಟಿದೆ. ಕೆಲವರು ಆ ಅವಕಾಶಗಳನ್ನು ಉಪಯೋಗಿಸಿಕೊಂಡು, ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. […]

Continue Reading

ನಿರ್ದೇಶಕ ತನ್ನ ರೂಮಿಗೆ ಅದನ್ನು ಮಾಡಲು ಬಾ ಎಂದು ಈ ನಟಿಗೆ ಕರೆದಾಗ ನಟಿ ಮಾಡಿದ್ದೇನು ಗೊತ್ತಾ?… ನೋಡಿ ಶಾಕಿಂಗ್..

ಸಿನಿಮಾರಂಗದಲ್ಲಿ ಮೆಚ್ಚುಗೆ ಮಾತ್ರವಲ್ಲದೆ ಕೆಲವು ಕಹಿ ಅನುಭವಗಳನ್ನು ಸಹ ಕಲಾವಿದರು ಎದುರಿಸಬೇಕಾಗುತ್ತದೆ. ಹೆಚ್ಚಾಗಿ ನಟಿಯರು ಈ ರೀತಿಯ ಅನುಭವಗಳನ್ನು ಎದುರಿಸುತ್ತಾರೆ. ತೆಲುಗು ನಟಿಯರು ಈ ಬಗ್ಗೆ ಬಹಿರಂಗವಾಗಿ ಹೇಳಿದರೆ ಇನ್ನೂ ಕೆಲವರು ಏನು ಹೇಳದೆ ಮೌನವಾಗಿರುತ್ತಾರೆ. ಬಾಲಿವುಡ್ ಸಿನಿಮಾ ರಂಗದಲ್ಲಿ ಈ ರೀತಿಯ ಕ್ಯಾಸ್ಟಿಂಗ್ ಕೌಚ್ ಪ್ರಕರಣಗಳು ಇತ್ತೀಚೆಗೆ ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಖ್ಯಾತ ನಟಿ ವಿದ್ಯಾಬಾಲನ್ ಅವರು ತಮಗೆ ಆದ ಕಾಸ್ಟಿಂಗ್ ಅನುಭವದ ಬಗ್ಗೆ ಮಾಧ್ಯಮ ಒಂದರಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ಹೌದು, ನಟಿ ವಿದ್ಯಾಬಾಲನ್ […]

Continue Reading

ಮೊದಲ ರಾತ್ರಿಯ ದಿನ ತಾವು ಮಾಡುವ ಕೆಲಸವನ್ನು ವಿಡಿಯೋ ಮಾಡಿ ಹಂಚಿಕೊಂಡ ದಂಪತಿ?… ನೋಡಿ ವಿಡಿಯೋ..!!

ಮದುವೆ ಎನ್ನುವುದು ಪ್ರತಿಯೊಬ್ಬರ ಕನಸ್ಸು, ಅವರಿಗೆ ಸಂಗಾತಿಯಾಗಿ ಬರುವವರು ಯಾವ ರೀತಿ ಇರುತ್ತಾರೋ ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ. ಅವರ ಕುಟುಂಬದವರ ಜೊತೆಗೆ ಸರಿಯಾಗಿ ಬೇರೆಯುತ್ತಾರೋ ಇಲ್ಲವೋ ಎನ್ನುವ ಸಾಕಷ್ಟು ಪ್ರಶ್ನೆಗಳು ಪ್ರತಿಯೊಬ್ಬರಲ್ಲಿ ಸಹ ಮೂಡಿರುತ್ತದೆ. ಇನ್ನು ಸಹಜವಾಗಿ ಪ್ರತಿಯೊಬ್ಬರೂ ಸಹ ತಾವು ಮದುವೆಯಾಗುವ ಹುಡುಗ ಅಥವಾ ಹುಡುಗಿಯ ಸೌಂದರ್ಯದ ಬಗ್ಗೆ ಸಾಕಷ್ಟು ಊಹಿಸಿರುತ್ತಾರೆ. ಇನ್ನು ಕೇವಲ ಸೌಂದರ್ಯದ ಮಾತ್ರವಲ್ಲದೆ ಕೆಲವರು ತಮ್ಮ ಸಂಗಾತಿಯ ಗುಣದ ಬಗ್ಗೆ ಸಹ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಇನ್ನು ಹುಡುಗರು ತಾವು ಮದುವೆಯಾಗುವ […]

Continue Reading

ತುಂಬಾ ಸಮಸ್ಯೆಗಳಿಂದ ರೀಷಬ್ ಶೆಟ್ಟಿ ಸಿಎಂ ನ ಸಡನ್ ಭೇಟಿ?… ಏನಾಯ್ತು ಗೊತ್ತಾ ನೋಡಿ..???

ನಟ ರಿಷಬ್ ಶೆಟ್ಟಿಯವರು ಅರಣ್ಯದಲ್ಲಿ ವಾಸವಾಗಿರುವ ಜನರು ಹಾಗೂ ಅಲ್ಲಿನ ಸಮಸ್ಯೆ ಕುರಿತು ಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದರೆ ಹೇಳಿದ್ದೇನೆ ಅನ್ನೋದನ್ನ ತಿಳಿಸುತ್ತೇವೆ ಬನ್ನಿ… ಕಾಂತಾರ ಸಿನಿಮಾದ ನಂತರ ಒಂದಷ್ಟು ಕಾಡಂಚು ಜನರ ಜೊತೆಗೆ ಸಮಯ ಕಳೆಯುತ್ತಾ ಹಾಗೆ ಅರಣ್ಯ ಇಲಾಖೆಯವರ ಜೊತೆಗೆ ಬೆರೆಯುತ್ತಾ. ಕಾಡಂಚಿನಲ್ಲಿರುವ ಜನರ ಸಮಸ್ಯೆಗಳನ್ನು ಕೇಳುತ್ತಾ ಒಂದಷ್ಟು ಜರ್ನಿಯನ್ನು ಮಾಡುತ್ತಾ ಬರುತ್ತೇನೆ ನಾನು. ಈ ವೇಳೆ ನನಗೆ […]

Continue Reading

ಆ ಕೆಲಸ ಮಾಡಿ ಯಾವ ರೀತಿ ದುಡ್ಡು ಸಂಪಾದಿಸುತ್ತಾರೆ ನೋಡಿ ವಿಡಿಯೋ..!! ರೋಡನಲ್ಲಿ ಡೈರೆಕ್ಟ್ ಡೀಲ್. ??

ಹಣ ಎನ್ನುವುದು ಯಾರ ಕೈಯಲ್ಲಿ ಯಾವ ಕೆಲಸ ಬೇಕಾದರೂ ಮಾಡಿಸುತ್ತದೆ. ಈ ಭೂಮಿ ಮೇಲೆ ಹುಟ್ಟಿರುವ ಪ್ರತಿಯೊಂದು ಜೀವಿ ಸಹ ಹಣ ಕೊಟ್ಟರೆ ಯಾವ ಕೆಲಸ ಬೇಕಾದರೂ ಮಾಡುತ್ತಾರೆ. ಯಾವುದೇ ಕೆಲಸ ಮಾಡಬೇಕೆಂದರು ಅಥವಾ ಯಾವುದೇ ವಸ್ತು ಕೊಂಡುಕೊಳ್ಳಬೇಕಾದರು ಅದಕ್ಕೆ ಹಣ ಬಹಳ ಮುಖ್ಯ. ಈ ರೀತಿಯ ಹಣ ಸಂಪಾದಿಸಲು ಜನರು ವಿಧವಿಧವಾದ ಕೆಲಸಗಳನ್ನು ಮಾಡುತ್ತಾರೆ. ಕೆಲವರು ಕಷ್ಟಪಟ್ಟು ದುಡಿದು ತಮ್ಮ ದುಡಿಮೆಗೆ ತಕ್ಕಂತೆ ಹಣವನ್ನು ಸಂಪಾದಿಸುತ್ತಾರೆ. ಇನ್ನು ಕೆಲವರು ಅಡ್ಡ ದಾರಿ ಹಿಡಿದ ಈ ಮೂಲಕ […]

Continue Reading

ಮಗನಿಗೆ ಊಟ ಮಾಡ್ಸೋದೇ ದೊಡ್ಡ ಕಷ್ಟ ಎಂದು ಗೋಳಾಡಿದ ಮೇಘನಾ ರಾಜ್ ! ರಾಯನ್ ಹೇಗೆ ಕಾಟ ಕೊಡ್ತಾನೆ ನೋಡಿ !

ಕನ್ನಡ ಚಿತ್ರರಂಗದ ಮುದ್ದುಮುಖದ ಚೆಲುವೆ ನಟಿ ಮೇಘನಾ ರಾಜ್. ನಟಿ ಮೇಘನಾ ರಾಜ್ ಆಗಾಗ ತಮ್ಮ ಹಾಗೂ ತಮ್ಮ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ಅವರ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಯಾವಾಗಲೂ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರಲು ಬಯಸುತ್ತಾರೆ. ಇನ್ನು ರಾಯನ್ ಇಷ್ಟು ಚಿಕ್ಕ ವಯಸ್ಸಿಗೆ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾನೆ. ಆಗಾಗ ರಾಯನ್ ನ ಮುದ್ದಾದ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇರುತ್ತದೆ. […]

Continue Reading

ಲೀಲಾವತಿ ಮನೆಗೆ ಬಂದ ದರ್ಶನ್ ! ದರ್ಶನ್ ಗಾಗಿ ಲೀಲಾವತಿ ಕೊಟ್ಟಿದ್ದೇನು ? ಕಣ್ಣೀರಿಟ್ಟ ದರ್ಶನ್ !

ಕನ್ನಡ ಚಿತ್ರರಂಗದ ಮೇರು ನಟಿ ಎಂದರೆ ಅದು ನಮ್ಮ ಲೀಲಾವತಿ ಅಮ್ಮ, ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಮಾತಿನಲ್ಲಿ ಹೇಳಲಾಗದು. ಇನ್ನು ಸದ್ಯ ಲೀಲಾವತಿಯವರು ಹಾಗೂ ಅವರ ಮಗ ವಿನೋದ್ ರಾಜ್ ಅವರು ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದು ಬಿಟ್ಟಿದ್ದಾರೆ. ಇನ್ನು ತಮ್ಮ ಮಗ ವಿನೋದ್ ಜೊತೆಗೆ ತಮ್ಮ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಇನ್ನು ತಮ್ಮ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿರುವ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಅವರು ತಮ್ಮನ್ನು ತಾವು ಸಮಾಜಮುಖಿ ಕೆಲಸಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. […]

Continue Reading

ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಹಾಟ್ ನಟಿ ಅನ್ವೇಷಿ ಜೈನ್ ನಿಜಕ್ಕೂ ಯಾರು ಗೊತ್ತಾ ನೋಡಿ?…

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ನಟ ಧ್ರುವ ಸರ್ಜಾ. ಸದ್ಯ ನಟ ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ ಮಾರ್ಟಿನ್ ಸಿನಿಮಾ ಇನ್ನೇನು ಶೀಘ್ರದಲ್ಲೇ ಸೆಟ್ಟೇರಲಿದೆ. ಇನ್ನು ಈ ಸಿನಿಮಾದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾದು ಕುಳಿತಿದ್ದಾರೆ. ಇನ್ನು ಎ ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಇದೀಗ ಎಲ್ಲರಲ್ಲೂ ಸಾಕಷ್ಟು ನಿರೀಕ್ಷೆಯನ್ನು ಉಂಟು ಮಾಡಿದೆ. ಇನ್ನು ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಲುಕ್ ಗೆ ಅಭಿಮಾನಿಗಳು ಫಿದಾ […]

Continue Reading