ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತಿದ್ದ ಹುಡುಗಿಯ ಮ್ಯಾನೇಜರ್ ಆಕೆಗೆ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಶಾಕ್ ಆಗ್ತೀರಾ?… ಏನಾಯ್ತು ನೋಡಿ

ತಿರುಪೂರದಲ್ಲಿ ಒಂದು ಸಣ್ಣ ಮನೆಯಲ್ಲಿ ಪಳನಿ ಹಾಗೂ ಗಿರಿಜಾ ಎಂಬ ದಂಪತಿ ವಾಸವಾಗಿದ್ದರು. ಇನ್ನು ಈ ದಂಪತಿಗೆ ರೇಣುಕಾ ಹಾಗೂ ರೇಖಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಇನ್ನು ರೇಣುಕಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ, ರೇಖಾ 10ನೆ ತರಗತಿ ಓದುತ್ತಿದ್ದರು. ಇನ್ನು ಪಳನಿ ಗಾರೆ ಕೆಲಸ ಮಾಡಿಕೊಂಡು ತನ್ನ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ, ಇನ್ನು ಗಿರಿಜಾ ಸಹ ಕೂಲಿ ಕೆಲಸ ಮಾಡುತ್ತಿದ್ದಳು. ಇನ್ನು ಪಳನಿಗೆ ಕುಡಿಯುವ ಚಟ ಇತ್ತು. ಪತ್ನಿ ಗಿರಿಜಾ ಎಸ್ಟೇ ಹೇಳಿದರು […]

Continue Reading

ಉಂಗುರ ಬದಲಾಯಿಸಿಕೊಳ್ಳುವ ವೇಳೆ ಕಣ್ಣೀರು ಹಾಕಿದ ನಟಿ ಹರಿಪ್ರಿಯಾ. ಏಲ್ಲರೂ ಶಾಕ್ ಏನಾಯ್ತು ಗೊತ್ತಾ ನೀವೇ ನೋಡಿ…??

ಸ್ಯಾಂಡಲ್ವುಡ್ ನಲ್ಲಿ ಸದ್ಯ ಸಾಕಷ್ಟು ಚರ್ಚೆಯಾಗುತ್ತಿರುವ ಜೋಡಿ ಎಂದರೆ ಅದು ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ. ಈ ಇಬ್ಬರೂ ಮದುವೆಯಾಗುತ್ತಿದ್ದಾರೆ ಎನ್ನುವ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದಕ್ಕೆ ಪೂರಕವೆಂಬಂತೆ ಇದೀಗ ಈ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಇಬ್ಬರ ಜೋಡಿ ಬಹಳ ಮುದ್ದಾಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಶುಭ ಕೊಡುತ್ತಿದ್ದಾರೆ. ಸದ್ಯ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಜನವರಿ ಅಥವಾ ಫೆಬ್ರವರಿ […]

Continue Reading

ಚಿನ್ನದ ಅಂಗಡಿಯಲ್ಲಿ ಬಂಗಾರ ತಗೆದುಕೊಳ್ಳುವಾಗ ಮೇಘನಾ ರಾಜ್ ಚೌಕಾಸಿ ಮಾಡಿದ್ದು ಹೇಗೆ ಗೊತ್ತಾ ನೋಡಿ ವಿಡಿಯೋ !!…

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಗೊತ್ತಿರುವಂತೆ ಇತ್ತೀಚಿನ ಕನ್ನಡ ಭಾಷೆಯಲ್ಲಿ ಇರುವಂತಹ ಎಲ್ಲಾ ನಟ ನಟಿಯರು ಬಹಳಷ್ಟು ಫೇಮಸ್ ಆಗಿದ್ದಾರೆ ಎಲ್ಲರೂ ಕೂಡ ತಮ್ಮನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಗುರುತಿಸಿಕೊಂಡಿದ್ದಾರೆ ಕಾರಣ ಅದರಲ್ಲಿಯೂ ಮೇಘನಾ ರಾಜ್ ಅವರು ಅದರಲ್ಲಿ ಮುಖ್ಯ ಸ್ಥಾನವನ್ನು ಕೂಡ ಪಡೆದುಕೊಂಡಿದ್ದಾರೆ. ಅವರು ನ್ಯಾಷನಲ್ ಪಾರ್ಕ್ ಅವರನ್ನ ವಿನ್ನರ್ ಆಗಿಯೂ ಕೂಡ ಇದ್ದಾರೆ. ಕಗೆ ಅವರಿಗೆ ಬಹಳಷ್ಟು ಜನಪ್ರಿಯತೆ ಹೆಚ್ಚಾಗಿದೆ. ಮತ್ತು ಇದರ ಜೊತೆಗೆ ಎಲ್ಲೆಡೆಯಲ್ಲಿಯೂ ಅವರ ಗಮನ ಹೆಚ್ಚಾಗಿ ಸೆಳೆಯುತ್ತದೆ. ಇನ್ನು ಮೇಘನಾ ರಾಜ್ […]

Continue Reading

ಅಪ್ಪನಂತೆ ಹಾವು ಹಿಡಿದ ಡಿ ಬಾಸ್ ಮಗ ವಿನೀತ್ ಕೊನೆಗೆ ಆಗಿದ್ದೇನು ನೀವೇ ನೋಡಿ!…

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಡಿ ಬಾಸ್ ಎಂದರೆ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಲ್ಲರೂ ಕೂಡ ಅಷ್ಟು ಗೌರವದಿಂದ ಪ್ರೀತಿಯಿಂದ ಅಭಿಮಾನದಿಂದ ಕಾಣುವಂತಹ ಮಟ್ಟಿಗೆ ಅವರು ಎಲ್ಲರಿಗೂ ಚಿರಪರಿಚಿತವಾದಂತಹ ವ್ಯಕ್ತಿ. ಇನ್ನು ಡಿ ಬಾಸ್ ಎಂದರೆ ಬರಿ ಮಾತಿನಿಂದ ಮಾತ್ರವಲ್ಲ ಹೃದಯದಿಂದಲೂ ಅವರ ಅಭಿಮಾನಿಗಳಿಗೆ ಅವರು ಬಹಳ ಹತ್ತಿರವಾಗಿರುವಂತಹ ವ್ಯಕ್ತಿ. ಹೀಗಿರುವಾಗ ಡಿ ಬಾಸ್ ಅವರ ಬಗ್ಗೆ ಎಲ್ಲೆಡೆಯಲ್ಲಿಯೂ ಚರ್ಚೆ ಆಗುತ್ತದೆ ಅವರ ಬಗ್ಗೆ ಚರ್ಚೆ ಆಗದೆ ಇರುವಂತಹ ತಾಣವಿಲ್ಲ ಎಂದು ಹೇಳಬಹುದು. […]

Continue Reading

ನಿವೇದಿತಾ ಗೌಡ ಮೈಮೇಲೆ ಬಂದ ಅಮ್ಮನವರು! ಅಷ್ಟಕ್ಕೂ ಆಗಿದ್ದು ಏನು ನೀವೇ ನೋಡಿ…

ನಿವೇದಿತಾ ಗೌಡ ಕನ್ನಡದ ರಿಯಾಲಿಟಿ ಶೋ ಆದಂತಹ ಬಿಗ್ ಬಾಸ್ ನ ವಿಜೇತ ಚಂದನ್ ಶೆಟ್ಟಿ ಮತ್ತು ರಾಪ್ ಸಿಂಗರ್ ಆಗಿರುವಂತಹ ಚಂದನ್ ಶೆಟ್ಟಿಯ ಹೆಂಡತಿ ಅಷ್ಟು ಮಾತ್ರವಲ್ಲದೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ನನ್ನು ಹೊಂದಿ ಹೆಸರು ಮಾಡಿರುವ ನಟಿ ನಿವೇದಿತಾ ಗೌಡ . ಹಾಸನದ ಸೊಸೆ ನಿವೇದಿತಾ ಗೌಡ ಕನ್ನಡದ ಕಿರುತೆರೆಯಲ್ಲಿ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ ಮತ್ತು ತಮ್ಮ ಕನ್ನಡ ಮತ್ತು ತಮ್ಮ ನಟನೆಯ ಮೂಲಕ […]

Continue Reading

ಅಣಬೆ ಬೆಳೆದು ತಿಂಗಳಿಗೆ 1 ಲಕ್ಷದವರೆಗೆ ಆಧಾಯ ಗಳಿಸಬವುದು

ಹೇರಳವಾಗಿ ಪ್ರೊಟೀನ್ ಹೊಂದಿರುವ ಅಣಬೆಗೆ ಬೇಡಿಕೆ ಹೆಚ್ಚಾಗಿದೆ. 65 ರಿಂದ 70 ದಿನದ ಬೆಳೆಯಾಗಿದ್ದು ಕೆಜಿಗೆ 200 ರೂಪಾಯಿ ಆಗಿದೆ. ಕೇವಲ 800 ಚದರ ಅಡಿ ಜಾಗದಲ್ಲಿ ಕೃಷಿ ಮಾಡಿದರೂ ಕೂಡ ತಿಂಗಳಿಗೆ 60,000 ರೂಪಾಯಿ ಆದಾಯ ಸಿಗುತ್ತದೆ. ಅಣಬೆ ಆಹಾರ ವಸ್ತುವಾಗಿದ್ದು ಕಡಿಮೆ ಬಂಡವಾಳದಿಂದ ಈ ಕೃಷಿಯನ್ನು ಮಾಡಬಹುದು. ಇದರಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಅಣಬೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಕಚ್ಚಾ ವಸ್ತು ಹಾಗೂ ಸರಿಯಾದ ವಾತಾವರಣವಾಗಿದೆ. 100 ಕೆಜಿ ಅಣಬೆ ಬೆಳೆದರೆ ತಿಂಗಳಲ್ಲಿ 8 […]

Continue Reading

ನಿಮ್ಮ ಬೆಡ್ ರೂಮ್ ನಲ್ಲಿ ಒಂದು ತುಂಡು ನಿಂಬೆ ಹಣ್ಣು ಇಟ್ಟುಕೊಂಡರೆ ಚಮತ್ಕಾರ ಆಗುತ್ತದೆ

ನಮಸ್ತೇ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಬೆಡ್ ರೂಮ್ ನಲ್ಲಿ ಒಂದು ನಿಂಬೆ ಹಣ್ಣು ಇಟ್ಟರೆ ಯಾವ ರೀತಿಯ ಲಾಭಗಳು ಆಗುತ್ತವೇ ಅನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ನಿಂಬೆ ಹಣ್ಣು ಅಂದರೆ ನಮಗೆ ಮೊದಲಿಗೆ ಇಷ್ಟವಾಗುವುದು ಅದರ ಪರಿಮಳ. ಹೌದು ನಿಂಬೆ ಹಣ್ಣು ಹಲವಾರು ಬಗೆಯ ಆರೋಗ್ಯಕರ ಲಾಭಗಳನ್ನು ಹೊಂದಿದೆ. ಹಾಗೂ ರಿಫ್ರೆಶ್ ನೆಸ್ ಕೂಡ ಹೊಂದಿರುವ ಹಾಗೂ ಅನೇಕ ರೀತಿಯಲ್ಲಿ ಉಪಯೋಗಕ್ಕೆ ಬರುವ ಹಣ್ಣು ಆಗಿದೆ. ಇನ್ನೂ ಇದನ್ನು ನಿಮ್ಮ […]

Continue Reading

ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಸೋಂಪು ಕಾಳು ಯಾಕೆ ಇಟ್ಟಿರುತ್ತಾರೆ ಗೊತ್ತೇ. ಇದರ ಚಮತ್ಕಾರಿ ಲಾಭಗಳು ಇಲ್ಲಿವೆ ನೋಡಿ.

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಊಟವಾದ ಮೇಲೆ ಸೋಂಪು ಕಾಳನ್ನು ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಆಗುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಸಾಮಾನ್ಯವಾಗಿ ಹೋಟೆಲ್ ಗಳಿಗೆ ರೆಸ್ಟೋರೆಂಟ್ ಗಳಿಗೆ ಹೋದಾಗ ಮುಂದೆ ಬಡೆಸೊಪ್ ಅನ್ನು ಇಟ್ಟಿರುತ್ತಾರೆ. ಮೊದಲಿನ ಕಾಲದ ಹಿರಿಯರು ಊಟವಾದ ಮೇಲೆ ಎಲೆ ಅಡಿಕೆಯನ್ನು ಸೇವನೆ ಮಾಡುತ್ತಿದ್ದರು. ಜೊತೆಗೆ ಬಡೆಸೋಪು ಕೂಡ ತಿನ್ನುತ್ತಿದ್ದರು. ಏಕೆಂದರೆ ಇದು ನಮ್ಮ ಜೀರ್ಣ ಶಕ್ತಿಯನ್ನೂ ವೃದ್ಧಿಸುತ್ತದೆ ಎಂದು ಹಿರಿಯರು ಉತ್ತಮವಾದ ಆರೋಗ್ಯಕ್ಕೆ ಇದನ್ನು ಸೇವನೆ ಮಾಡುತ್ತಿದ್ದರು. ಆದರೆ ಇತ್ತೀಚಿನ […]

Continue Reading

ಕ್ಯಾನ್ಸರ್ ಹೃದಯದ ಸಮಸ್ಯೆ ಹಾಗು ಸಕ್ಕರೆ ಕಾಯಿಲೆಯನ್ನು ದೂರಮಾಡುತ್ತದೆ. ದಿನಾಲೂ ಇದನ್ನು ತಿಂದರೆ ಸಾಕು

ಚೀನಾದಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣು ಏಪ್ರಿಕೋಟ್ ಇದನ್ನು ಜಲ್ದರ್ ಹಣ್ಣು ಎಂದು ಸಹ ಕರೆಯಲಾಗುತ್ತದೆ ಸ್ವಲ್ಪ ದುಬಾರಿಯಾದರೂ ಇದರ ಆರೋಗ್ಯಕರ ಪ್ರಯೋಜನಗಳು ಅದ್ಬುತ ಸಂಗತಿಗಳಿಂದ ಕೂಡಿವೆ. ನಮ್ಮ ದೇಹದಲ್ಲಿ ಇರುವಂತಹ ಅಂಗಗಳ ಕೆಲಸವನ್ನು ನಿಯಮಿತವಾಗಿ ನಡೆಯದೆ ಇರುವುದಕ್ಕೆ ಅವುಗಳನ್ನು ಹಾಳು ಮಾಡುವುದಕ್ಕೆ ಪ್ರಿರಾಡಿಕಲ್ಸ್ ಎನ್ನುವುದು ಕಾರಣವಾಗುತ್ತದೆ. ಇವು ನಮ್ಮ ದೇಹದೊಳಗೆ ಜೀವ ಪ್ರಕ್ರಿಯೆಯಲ್ಲಿ ಕೆಲವು ಬಿಡುಗಡೆ ಆಗುತ್ತಿರುತ್ತವೆ ಇನ್ನೂ ಕೆಲವು ನಾವು ತಿನ್ನುವ ಕಹಿ ಆಹಾರದಲ್ಲಿ ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತವೆ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಹೆಚ್ಚು ಹುರಿಯಲ್ಲಿ […]

Continue Reading

ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ರಜನಿ ನಿಜ ಜೀವನದ ಅಸಲಿ ಕತೆ ಗೊತ್ತಿದೆಯಾ..

ಬಣ್ಣದ ಲೋಕ.. ಈ ಸ್ಯಾಂಡಲ್ವುಡ್ ಆಗಿರಬಹುದು ಅಥವಾ ನಮ್ಮ ಈ ಕನ್ನಡ ಕಿರುತೆರೆ ಆಗಿರಬಹುದು.. ಇದು ಸಾಕಷ್ಟು ಜನರಿಗೆ ಜೀವನ ನೀಡಿದೆ.. ಅದರಲ್ಲೂ ಕಲಾವಿದರಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತು ಬಂದ ಸಾಕಷ್ಟು ಮಂದಿ ಕಿರುತೆರೆಯಲ್ಲಿ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಂಡು ಹೆಸರಿನ ಜೊತೆಗೆ ಜೀವನ ನಿರ್ವಹಣೆಗೆ ಕೊಂಚ ಹಣವನ್ನೂ ಸಹ ಮಾಡಿಕೊಳ್ಳುತ್ತಿದ್ದಾರೆ.. ಇನ್ನು ಅದೇ ರೀತಿ ಸಾಕಷ್ಟು ಕಷ್ಟಗಳನ್ನು ನೋಡಿ ಕಿರುತೆರೆಗೆ ಕಾಲಿಟ್ಟಿದ್ದವರು ನಟಿ ರಜನಿ.. ರಜನಿ ಅನ್ನೋ ಹೆಸರಿಗಿಂತ ಅಮೃತಾ ಎನ್ನುವ ಹೆಸರಿನಿಂದಲೇ ಗುರುತಿಸಿಕೊಂಡ […]

Continue Reading