ಈ ಜಾಗಗಳಿಗೆ ಹೋಗುವ ಮುನ್ನ ಹುಷಾರ್ ಆ ಜಾಗದ ಬಗ್ಗೆ ಗೊತ್ತಿದ್ರೆ ಮಾತ್ರ ಹೋಗಿ

ಸ್ನೇಹಿತರೆ ಅನೇಕ ಕಡೆಗಳಿಂದ ಜನ ವಲಸೆ ಬರ್ತಾರೆ ಭಾರತದ ಉದ್ದಗಲಕ್ಕೂ ಗಮನ ಸೆಳೆಯುವಂತಹ ಅನೇಕ ಪ್ರವಾಸಿ ಸ್ಥಳಗಳಿವೆ. ಆದರೆ ಇಂತಹ ಪ್ರದೇಶದಲ್ಲಿ ಕೂಡ ನೀವು ಹೋಗಲು ನಿರ್ಬಂಧ ವಹಿಸಲಾಗಿದೆ ಮಧ್ಯಪ್ರದೇಶದ ಚಂಬಲ್ ಘಾಟಿ ಮೊದಲ ಸ್ಥಾನದಲ್ಲಿದೆ. ಹಿಂದೊಮ್ಮೆ ಭಯಂಕರವಾದ ಡಾಕು ಹಾಗೂ ಡಕಾಯಿತರಿಗೆ ಈ ಜಾಗ ಖ್ಯಾತವಾಗಿತ್ತು. ಈ ಸ್ಥಳ ಅನೇಕ ರಕ್ತಚರಿತ್ರೆ ಕಥೆಗಳಿಗೆ ಸಾಕ್ಷಿ ಯಾಗಿದೆ. ಇಲ್ಲಿ ಚಂಬಲ್ ಎಂಬ ಮಹಾನದಿ ಹರಿಯುತ್ತೆ ನದಿಯು ಮಾಂಸಾಹಾರಿ ಮೊಸಳೆಗಳು ಇವೆ. ಶಿಕರಿ ಗುಹೆ ಮತ್ತು ಕಾಡುಗಳಿಂದ ಕೂಡಿದ […]

Continue Reading

ಧೋನಿಯನ್ನ ನಂಬಿ ಕೆಟ್ರಾ ರೈನಾ

ಎಲ್ಲರಿಗೂ ನಮಸ್ಕಾರ. ರೈನರ್ ಅನ್ನ ಸಿಎಸ್ಕೆ ಕೈಬಿಟ್ಟಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಧೋನಿ ವಿರುದ್ಧವೂ ಟೀಕೆ ಮಾಡುತ್ತಿದ್ದಾರೆ. ಆದರೆ ಇದು ನನ್ನ ಅನಿಸಿಕೆ ಅಲ್ಲ. ಏನು ಟೀಕೆ ಮಾಡುತ್ತಿದ್ದಾರೆ ಅನ್ನೋದು ನಿಮ್ಮ ಮುಂದೆ ಹೇಳುತ್ತಾ ಇದ್ದೀನಿ. ಸುರೇಶ್ ರೈನ ಒಂದು ಕಾಲದಲ್ಲಿ ಮ್ಯಾಚ್ ವಿನ್ನರ್ ಸ್ಪೋಟಕ ಭ್ಯಾಟಿಂಗ ಜೊತೆಗೆ ಸಂಕಷ್ಟದ ಸ್ಥಿತಿಯಲ್ಲಿ ವಿಕೆಟ್ ಬೇಟೆಯಾಡುತ್ತಾ ಫೀಲಿಂಗಲ್ಲಿ ಸಿಂಹ ಜೊತೆ ಘರ್ಜಿಸುತ್ತಿದ್ದ ಕ್ರಿಕೆಟ್ಗರ. ದೊಡ್ಡ ದೊಡ್ಡ ಇನ್ನಿಸ್ ಕಟ್ಟುವುದಕ್ಕೂ ದೊಡ್ಡ ದೊಡ್ಡ ಹೊಡೆತಗಳ ಮೂಲಕ ಮ್ಯಾಚನ್ನು ಗೆಲ್ಲಿಸಿ ಕೊಡುತ್ತಿದ್ದರು. […]

Continue Reading

RCB ಗೆ ನಾಯಕ ಫೈನಲ್ | ಇವರೇ ನೋಡಿ ರೆಡ್ ಆರ್ಮಿಯ ಹೊಸ ಕ್ಯಾಪ್ಟನ್

ಎಲ್ಲರಿಗೂ ಕೂಡ ಶಾಕ್ ಕೊಟ್ಟಿದ್ದರು ಕೊಹ್ಲಿ ನಂತರ ಯಾರು ಎನ್ನುವುದು ಪ್ರಶ್ನೆ ಎದ್ದಿತ್ತು. ಇನ್ನು ಫ್ರಾನ್ಸಿನ್ ಕೊಹ್ಲಿ ನಾಯಕ ಮಾಡ್ತೀವಿ ಆದ್ರೆ ಕೊಹ್ಲಿ ಒಪ್ಪಿಕೊಂಡರೆ ಮಾತ್ರ. ಇದರ ಬಗ್ಗೆ ವಿರಾಟ್ ಕೊಹ್ಲಿ ಹತ್ರ ಚರ್ಚೆ ಮಾಡುತ್ತೇವೆ ಏನ್ ತಾನು ಹೇಳಿದ್ದು. ಆದರೆ ವಿರಾಟ್ ಕೊಹ್ಲಿ ಮತ್ತೊಮ್ಮೆ ನಾಯಕ ಆಗುವುದಕ್ಕೆ ಒಪ್ಪಿಕೊಂಡಿಲ್ಲ ಅಂತೆ ನಾನು ಬರೀ ಆಟಗಾರನಾಗಿ ಮಾತ್ರ ಇರ್ತೀನಿ. ಹೊಸ ನಾಯಕನಿಗೆ ಸಹಾಯ ಮಾಡುತ್ತೀನಿ ಅಂತ ಹೇಳಿದ್ದಾರಂತೆ. ಹೀಗಾಗಿ ಈಗ ಆರ್ಸಿಬಿ ಹೊಸ ನಾಯಕನನ್ನು ಆಯ್ಕೆ ಮಾಡಿದೆ. […]

Continue Reading

ಇಷ್ಟು ದಿನಗಳ ನಂತರ ಬಯಲಾಯ್ತು, ವಿಷ್ಣುವರ್ಧನ್ ವಿಧಿವಶರಾದ ಹಿಂದಿನ ಅಸಲಿ ರಹಸ್ಯ

30 ಡಿಸೆಂಬರ್ 2009 ಈ ದಿನವನ್ನು ಇಂದಿಗೂ ಕೂಡ ಮರೆಯಲು ಸಾಧ್ಯವಿಲ್ಲ. ಕಾರಣ ನಮ್ಮೆಲ್ಲರ ಪ್ರೀತಿಯ ದಾದಾ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರನ್ನು ಕಳೆದುಕೊಂಡಂತಹ ದಿನ. ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಸಾಹಸಸಿಂಹ ವಿಷ್ಣುವರ್ಧನ್ ವಿಧಿವಶರಾಗಿದ್ದು ಬರಿ ಐವತ್ತು ಓಬಂತು ವರ್ಷಕ್ಕೆ. ಆ ಕಾಲದಲ್ಲಿ ತೀವ್ರವಾದ ಅಂತಹ ಚರ್ಚೆ ಗ್ರಾಸವಾಗಿದ್ದು. ನಿಮ್ಮಲ್ಲಿ ಕೂಡ ಒಂದಿಷ್ಟು ಜನರಿಗೆ ನೆನಪಿರಬಹುದು. ಬರಿ 59 ವರ್ಷಕ್ಕೆ ಸಾವು ಎಂದರೆ ಅದು ಹೇಗೆ ಸಾಧ್ಯ. ಅಂತ ಒಂದಿಷ್ಟು ಜನ ತಮ್ಮದೇ ಆದಂತಹ ರೀತಿಯಲ್ಲಿ […]

Continue Reading

ಧರ್ಮಸ್ಥಳ ಕ್ಷೇತ್ರ ಹುಟ್ಟಿದ ರಹಸ್ಯ

ನಮಸ್ಕಾರ ಸ್ನೇಹಿತರೆ ಧರ್ಮಸ್ಥಳದ ಬಗ್ಗೆ ನೀವು ಕೇಳಿದ್ದೀರಿ ನೋಡಿದ್ದೀರಿ ಹಾಗೂ ಹೋಗಿದ್ದೀರಿ ಜೊತೆಗೆ ಧರ್ಮಸ್ಥಳ ಮಂಜುನಾಥನ ದರ್ಶನವನ್ನು ಕೂಡ ಮಾಡಿದ್ದೀರಿ ಎನ್ನುವ ನಂಬಿಕೆ ನನಗಿದೆ. ಸ್ನೇಹಿತರೆ ಈ ಧರ್ಮಸ್ಥಳದ ಮಂಜುನಾಥನ ಬಗ್ಗೆ ನಿಮಗೆಷ್ಟು ಗೊತ್ತು. ಅಷ್ಟಕ್ಕೂ ಮಂಜುನಾಥ ದೇವರು ಧರ್ಮಸ್ಥಳಕ್ಕೆ ಬಂದು ನೆಲೆಸಿದ್ದು ಹೇಗೆ. ಯಾಕೆ ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳದಲ್ಲಿ ದೇವರು ಎಂದು ಕರೆಯುತ್ತಾರೆ. ಎಲ್ಲ ಸಮಗ್ರ ಮಾಹಿತಿಯನ್ನು ನೋಡೋಣ ಬನ್ನಿ. ಧರ್ಮಸ್ಥಳ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವರು […]

Continue Reading

ಹೊಟ್ಟೆ ಹಸಿವು ಹೆಚ್ಚಿಸುವ ಸುಲಭ ಉಪಾಯ

ಇವತ್ತು ಅನೇಕ ಮಕ್ಕಳಿಗೆ ಹಸಿವಾಗುವುದಿಲ್ಲ. ಹಸಿವಾಗುವುದಿಲ್ಲ ಸರಿಯಾಗಿ ತಿನ್ನುವುದಿಲ್ಲ ಜೀರ್ಣ ಆಗೋದಿಲ್ಲ ಹೀಗಾಗಿ ಅವರು ವೈಟ್ ಪುಟ್ಟನ ಆಗುವುದಿಲ್ಲ ಅಂತ ಹೇಳಿ ತಂದೆ-ತಾಯಿ ಬೇಜಾರು ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಹಸಿವೆ ಜಾಸ್ತಿ ಆಗಲಿಕ್ಕೆ ಸುಮಾರು ಜನ ಯುವತಿ ಯುವಕರಲ್ಲಿ ನಾವು ನೋಡುತ್ತೇವೆ. ಅವರು ದಪ್ಪಗುವುದಿಲ್ಲ ಹಸಿವೆ ಆಗುವುದಿಲ್ಲ ಅಂತ ಕಂಪ್ಲೇಟ್ ಹೇಳುತ್ತಿರುತ್ತಾರೆ. ಹಸಿವನ್ನ ಹೆಚ್ಚಲು ಮಾಡುವುದಕ್ಕೆ ಮನೆಯಲ್ಲಿ ಏನಿಲ್ಲ ಔಷಧಿಗಳು ಮಾಡಬಹುದು ಅಂತ ತಿಳಿಸಿ ಕೊಳ್ಳುತ್ತೇವೆ ನೋಡಿ. ನಮ್ಮ ಜೀವನದಲ್ಲಿ ನಮಗೆ ಆಹಾರ ಏಕೆ ಬೇಕು. ಆಹಾರದಿಂದ […]

Continue Reading

2 ಬಾರಿ ಜೈಲಿಗೋದ್ರೂ ಜಗದೀಶ್ ಹೋರಾಟ ಮಾಡ್ತಿರೋದ್ಯಾಕೆ ?

ನಮಸ್ಕಾರ ಕೆ ಎಂ ಜಗದೀಶ್ ಮಹದೇವ್ ಎಲ್ಲಾ ಕಡೆಯಲ್ಲೂ ಸುದ್ದಿಯಲ್ಲಿರುವ ಅಂತಹ ವಕೀಲ. ಸೋಶಿಯಲ್ ಮಾಧ್ಯಮಗಳು ಎಲ್ಲ ಕಡೆಯಲ್ಲೂ ಕೂಡ ಇವರ ಕುರಿತಾಗಿ ಭರ್ಜರಿಯಾದ ಅಂತಹ ಸುದ್ದಿ ಆಗುತ್ತಾ ಇದೆ. ಭರ್ಜರಿ ಆದಂತಹ ಪ್ರಚಾರ ಕೂಡ ಸಿಗುತ್ತದೆ. ಒಂದು ರೀತಿಯಲ್ಲಿ ನೋಡುವುದಾದರೆ ಆ ಪ್ರಚಾರ ಎಲ್ಲದಕ್ಕೂ ಕೂಡ ಜಗದೀಶ್ ಅರ್ರ ಅಂತ ಅನಿಸುತ್ತಾರೆ. ನೀವು ಆ ವ್ಯಕ್ತಿಯನ್ನು ಪುರಸ್ಕರಿಸದೇ ಇರಬಹುದು. ಸ್ವೀಕರಿಸದೆ ಇರಬಹುದು ಆದರೆ ಯಾವುದೇ ಕಾರಣಕ್ಕೂ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಆ ವ್ಯಕ್ತಿ ಒಂದಿಷ್ಟು ವಿಚಾರಗಳಿಗೆ ನಿಮ್ಮ […]

Continue Reading

ವಯಸ್ಸು 50ರ ಮೇಲಾದ್ರೂ ಈ ನಟಿಗೆ ಕಡ್ಮೆ ಆಗ್ತಿಲ್ಲ ಡಿಮ್ಯಾಂಡ್

ಯಾವಾಗಲೂ ಕೂಡ ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟಹಾಗೆ ನಾವೆಲ್ಲರೂ ಒಂದು ಮಾತನ್ನು ಹೇಳುತ್ತಿರುತ್ತೇವೆ. ಸಿನಿಮಾ ಇಂಡಸ್ಟ್ರಿ ಅಂದ್ರೆ ಹೀರೋಗಳು ಹೀರೋಗಳು ಅಂದರೆ ಸಿನಿಮಾ ಇಂಡಸ್ಟ್ರಿ. ಅಲ್ಲಿ ಹೀರೋಯಿನ್ ಗಳಿಗೆ ಹೇಳಿಕೊಳ್ಳುವಂತಹ ಬೆಲೆ ಇಲ್ಲ. ಒಂದಿಷ್ಟು ದಿನಗಳು ಆದನಂತರ ಹೀರೋಯಿನ್ಸ್ ಗಳು ಅವಕಾಶಗಳನ್ನು ಕಳೆದುಕೊಂಡುಬಿಡುತ್ತಾರೆ. ಹೇಳಿಕೊಳ್ಳುವಂತಹ ಡಿಮ್ಯಾಂಡ್ ಅವರಿಗೆ ಇರುವುದಿಲ್ಲ ಅಂತ. ಈಗಲೂ ಕೂಡ ಈ ನಟಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಈಗಲೂ ಕೂಡ ಈ ನಟಿ ಹೀರೋಗಳು ತೆಗೆದುಕೊಳ್ಳುವುದಿಲ್ಲ ಅಷ್ಟರಮಟ್ಟಿಗೆ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಆನಟಿ ಬೇರೆ ಯಾರು ಅಲ್ಲ. ರಮ್ಯಕೃಷ್ಣ. […]

Continue Reading

ದುನಿಯಾ ವಿಜಯ್ ತಂದೆ-ತಾಯಿಗೆ ಕಟ್ಟಿಸಿದ ಸಮಾಧಿ ಹೇಗಿದೆ ನೋಡಿ

ಬಂಧುಗಳೇ ನಮಸ್ಕಾರ ಕನ್ನಡ ಸಿನಿಮಾದ ಕರಿಚಿರತೆ ಎಂದರೆ ಅದು ದುನಿಯಾ ವಿಜಯ್ ದುನಿಯಾ ವಿಜಯ್ ಒಂದಿಷ್ಟು ಕಾಂಟ್ರೋವರ್ಸಿಗಳು ಹೊರತಾಗಿ ಕೂಡ ಬಹಳ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ ಒಂದು ಅವರ ನಟನೆಗೆ ಅಭಿಮಾನಿ ಬಳಗ ಇದ್ದರೆ ಒಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದು ಬಂದಂತಹ ಪರಿಗೆ ಬಹಳ ದೊಡ್ಡದಾದ ಅಂತಹ ಒಂದು ಅಭಿಮಾನಿ ಬಳಗ ಇದೆ. ಕಾರಣ ಹೇಳಿ ಕೊಳ್ಳುವಂತಹ ಬ್ಯಾಗ್ರೌಂಡ್ ಏನು ಇಲ್ಲ ಹಾಗೆ ತೀರ ಬಡತನವು ಕೂಡ ಅಲ್ಲ. ಆದರೆ ಸಿನಿಮಾದಲ್ಲಿ ಇಂಡಸ್ಟ್ರಿಯಲ್ಲಿ ಏನಾದ್ರೂ […]

Continue Reading

ಕನ್ನಡಿಯಷ್ಟು ಕ್ಲೀನ್ ಆಗಿದೆ ಭಾರತದ ಈ ನದಿಯ ನೀರು

ನೀವು ಅತ್ಯಂತ ಉದ್ದವಾದ ನದಿಯ ಬಗ್ಗೆ ಕೇಳಿರಬಹುದು. ನೀವು ಅತ್ಯಂತ ಅಗಲವಾದ ನದಿಯ ಬಗ್ಗೆ ಕೇಳಿರಬಹುದು. ನೀವು ಅತ್ಯಂತ ಆಳವಾದ ನದಿ ಯನ್ನು ನೋಡಿರಬಹುದು. ಆದರೆ ನೀವು ಅತ್ಯಂತ ಸ್ವಚ್ಛವಾದ ನದಿಯ ಬಗ್ಗೆ ಕೇಳಿದ್ದೀರಾ ಅಥವಾ ಕೊನೆಯವರೆಗೂ ಓದಿ. ನಮಸ್ಕಾರ ಸ್ನೇಹಿತರೇ ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಶೇಷತೆ ಇರುತ್ತದೆ. ಅದಕ್ಕೆ ನಮ್ಮ ಹಿರಿಯರು ಹೇಳಿದ್ದು. ದೇಶ ಸುತ್ತಿನೋಡು ಅಥವಾ ಕೋಶ ಓದಿ ನೋಡು. ಆದರೆ ಇದೊಂದು ಗಾದೆಗೆ ಹೊಸದೊಂದು ಲೈ ನ್ ಸೇರ್ಪಡೆಯಾಗಿದೆ ಅದೇನೆಂದರೆ. ಯೂಟ್ಯೂಬ್ ನೋಡಿ […]

Continue Reading