ಹಿರಿಯ ನಟಿ ಎಂ.ಎನ್ ಲಕ್ಷ್ಮಿದೇವಿಗೆ ಅವಕಾಶ ಸಿಕ್ತಿಲ್ವಾ? ಈ ನಟಿ ಎಲ್ಲಿದ್ದಾರೆ?

ಬಂಧುಗಳೇ ನಮಸ್ಕಾರ ನಾವೊಂದಿಷ್ಟು ಹಳೆಯ ಕಲಾವಿದರನ್ನ ಮರೆತೇಬಿಟ್ಟಿದ್ದೇವೆ. ಇತ್ತೀಚಿಗೆ ಅವರಿಗೆ ಅವಕಾಶ ಸಿಗದ ಅಂತ ಕಾರಣಕ್ಕಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕೂಡ ಕಡಿಮೆಯಾಗಿದೆ. ಮತ್ತೊಂದು ಕಡೆ ವೀಕ್ಷಕರಾಗಿ ಇರುವಂತಹ ನಾವು ಕೂಡ ಹೆಚ್ಚು ಕಡಿಮೆ ಅವರ ಮುಖವನ್ನು ಅವರ ಪ್ರೆಸೆನ್ಸ್ ಅನ್ನ ಮರೆತೆ ಬಿಟ್ಟಿದ್ದೇವೆ. ಅದರಲ್ಲಿ ಒಬ್ಬರು ಎಂ ಎನ್ ಲಕ್ಷ್ಮೀದೇವಿ. ಎಂಎ ನ್ ಲಕ್ಷ್ಮೀದೇವಿ ಅಂತ ಇದ್ದ ಹಾಗೆ ಅದೆಷ್ಟು ಜನರಿಗೆ ಗೊತ್ತಾಗುತ್ತೆ ಇಲ್ವೋ ಗೊತ್ತಿಲ್ಲ. ಯಜಮಾನ ಚಿತ್ರದ ಅಮ್ಮಮ್ಮ ಪಾತ್ರದಾರಿ ಅಂತ ಇದ್ದ ಹಾಗೆ ಗೊತ್ತಾಗುತ್ತೆ. […]

Continue Reading

ಅವಕಾಶಗಳಿದ್ರೂ ಮಾಸ್ಟರ್ ಮಂಜುನಾಥ್ ಸಿನಿಮಾದಿಂದ ದೂರವಾಗಿದ್ಯಾಕೆ

ಬಂಧುಗಳೇ ನಮಸ್ಕಾರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಬಾಲ ನಟರನ್ನು ನಾವು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಂಡಿದ್ದೇವೆ. ಆದರೆ ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯಲಾಗದ ಅಂತಹ ನಟ ಅಂದರೆ ಮಾಸ್ಟರ್ ಮಂಜುನಾಥ್. ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಅಂತಹ ಪ್ರತಿಭೆಯನ್ನು ಹೊಂದಿದಂತಹ ನಟ ಬಹಳ ಶಾರ್ಟ್ ಬಿಡಲಿ ಅರವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಂತಹ ನಟ ಹಾಗೆ ಕೇವಲ ಕನ್ನಡ ಮಾತ್ರವಲ್ಲದೆ ಕನ್ನಡ ಅದೇ ರೀತಿಯಾಗಿ ಹಿಂದಿ ಪಕ್ಕದ ತೆಲುಗು ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಅಭಿನಯಿಸುವ ಮೂಲಕ. […]

Continue Reading

ಶಿವಣ್ಣನ ಪತ್ನಿ ಗೀತಾರ ತಂಗಿಯನ್ನೇ ಪ್ರೀತಿಸಿ ಮದುವೆಯಾದ ರಾಘವೇಂದ್ರ ರಾಜ್ ಕುಮಾರ್

ಮಿತ್ರರೇ ನಮಸ್ಕಾರ. ಮಿತ್ರರೇ ದೊಡ್ಮನೆ ಅಂದರೆ ಅಲ್ಲಿ ಮೂರು ರತ್ನ ಗಳು. ಒಂದು ಶಿವರಾಜ್ಕುಮಾರ್ ಶಿವರಾಜಕುಮಾರ್ ಬಗ್ಗೆ ಹೆಚ್ಚಿಗೆ ಹೇಳುವುದೇ ಬೇಡ. ನಿಮಗೆಲ್ಲಾ ಗೊತ್ತಿದೆ. ವರ್ಷಕ್ಕೆ ಮೂರು ನಾಲ್ಕು ಸಿನಿಮಾ ಮಾಡುತ್ತಾರೆ. ಎಲ್ಲರನ್ನೂ ರಂಜಿಸುತ್ತಾರೆ. age 60 ಆಗುತ್ತಾ ಬಂದರೂ ಇನ್ನು 18ರ ಯುವಕನಂತೆ ಇರುತ್ತಾರೆ . ಶಿವಣ್ಣ ಕನ್ನಡಿಗರ ಪಾಲಿಗೆ ಹ್ಯಾಟ್ರಿಕ್ ಹೀರೋ. ಇನ್ನು ಪುನೀತ್ ರಾಜಕುಮಾರ್ ಪುನೀತ್ ರಾಜಕುಮಾರ್ ಅಂದರೆ ಮಾನವ ಮೌಲ್ಯಗಳ ಸಹಕಾರ ಮೂರ್ತಿ. ಅವರ ಬಗ್ಗೆ ನಾನು ಹೆಚ್ಚಿಗೆ ಹೇಳುವುದಕ್ಕೆ ಹೋಗೋದಿಲ್ಲ […]

Continue Reading

ಲೆಗ್ ಸ್ನಾಯು ಸೆಳೆತ

ಆತ್ಮೀಯರೇ ಮೀನಾ ಕಂಡದ ನಾವು ಇವತ್ತು ಮೀನಖಂಡದ ನೋವು ಅನೇಕರನ್ನು ಕಾಡುತ್ತಿದೆ. ಮೀನಾ ಕಂಡದ ಒಂದು ಭಾಗದಲ್ಲಿ ತುಂಬಾ ನೋವಿದೆ. ಮೀನಾ ಕಂಡದ ನೋವನ್ನು ಕಡಿಮೆ ಮಾಡಲಿಕ್ಕೆ ಏನ್ ಉಪಯೋಗಗಳನ್ನು ಮಾಡಬಹುದು ಅಂತ ಇವತ್ತಿನ ಮಾಹಿತಿ ಯಲ್ಲಿ ನಾನು ನಿಮಗೆ ಹೇಳಿಕೊಡುವುದಕ್ಕೆ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮೀನಾ ಕಂಡದ ನೋವಿಗೆ ಒಂದು ಮೂಲವಾದ ಕಾರಣವನ್ನು ಹುಡುಕುತ್ತಾ ಹೋದರೆ ವಿಟಮಿನ್ ಇ ಕೊರತೆ ಇರುತ್ತದೆ. ಸಾಮಾನ್ಯವಾಗಿ ವಿಟಮಿನ್-ಡಿ ಅಂಶ ದೇಹದಲ್ಲಿ ಮೂಳೆಗಳ ರಕ್ಷಣೆ ಮಾಡುತ್ತದೆ. ಮಂಡಿನೋವಿಗೆ ಗುರಿಯಾದ ವಿಟಮಿನ್ ಡಿ […]

Continue Reading

ಅವಕಾಶಗಳಿದ್ರೂ ಮಾಸ್ಟರ್ ಮಂಜುನಾಥ್ ಸಿನಿಮಾದಿಂದ ದೂರವಾಗಿದ್ಯಾಕೆ?

ಬಂಧುಗಳೇ ನಮಸ್ಕಾರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಬಾಲ ನಟರನ್ನು ನಾವು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಂಡಿದ್ದೇವೆ. ಆದರೆ ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯಲಾಗದ ಅಂತಹ ನಟ ಅಂದರೆ ಮಾಸ್ಟರ್ ಮಂಜುನಾಥ್. ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಅಂತಹ ಪ್ರತಿಭೆಯನ್ನು ಹೊಂದಿದಂತಹ ನಟ ಬಹಳ ಶಾರ್ಟ್ ಬಿಡಲಿ ಅರವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಂತಹ ನಟ ಹಾಗೆ ಕೇವಲ ಕನ್ನಡ ಮಾತ್ರವಲ್ಲದೆ ಕನ್ನಡ ಅದೇ ರೀತಿಯಾಗಿ ಹಿಂದಿ ಪಕ್ಕದ ತೆಲುಗು ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಅಭಿನಯಿಸುವ ಮೂಲಕ. […]

Continue Reading

ಅವಕಾಶಗಳಿಲ್ಲದೆ ಗಾಡಿಲಿ ತರಕಾರಿ ಮಾರಲು ಹೊರಟಿದ್ದ ನಟ ಟೆನ್ನಿಸ್ ಕೃಷ್ಣ ಬದುಕಿನ ಕಣ್ಣೀರ ಕಥೆ-

ಬಂಧುಗಳೇ ನಮಸ್ಕಾರ ಒಂದಿಷ್ಟು ಕಲಾವಿದರ ಪರಿಸ್ಥಿತಿಯನ್ನು ನೆನೆಸಿಕೊಂಡರೆ ನಿಜವಾಗಲೂ ಬೇಸರ ಆಗುತ್ತೆ ಕಣ್ರೀ. ಒಂದು ಕಾಲದಲ್ಲಿ ಮೆರೆದಾಡಿದ ಅಂತಹ ಒಂದು ಕಾಲದಲ್ಲಿ ಉತ್ತಮ ಸ್ಥಾನದಲ್ಲಿದಂತಹ ಕಲಾವಿದರು ಇದೀಗ ಅವಕಾಶಕ್ಕಾಗಿ ಹೊಸಬರ ಮುಂದೆ ಬೇಡಿ ಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಕಮಿಷನ್ ಕೊಡುತ್ತೀವಿ ದಯವಿಟ್ಟು ಅವಕಾಶ ಮಾಡಿಕೊಡಿ ರಪ್ಪ ದಯವಿಟ್ಟು ಚಾನ್ಸ್ ಕೊಡಿ ಎನ್ನುವ ರೀತಿಯಲ್ಲಿ ಬೇಡಿ ಕೊಳ್ಳುವಂತಹ ಪರಿಸ್ಥಿತಿ ಒಂದಷ್ಟು ಕಲಾವಿದರಿಗೆ ಇದೆ. ನಾನು ಈಗಾಗಲೇ ಸಾಲುಸಾಲು ಒಂದಷ್ಟು ಕಲಾವಿದರ ಜೀವನವನ್ನು ಸದ್ಯದ ಪರಿಸ್ಥಿತಿಯನ್ನು ನಾನು ನಿಮ್ಮ ಮುಂದೆ […]

Continue Reading

ತಾಜ್ ಮಹಲ್ ಇತಿಹಾಸದ ಕರಾಳ ಸತ್ಯ | ಇನ್ನೊಂದು ತಾಜ್ ಮಹಲ್ ಏನಾಯಿತು

ಸ್ನೇಹಿತರೆ ಹೇಗಿದ್ದೀರಾ ಚೆನ್ನಾಗಿದ್ದೀರಾ. ಚರಿತ್ರೆಯ ಮತ್ತೊಂದು ಮಾಹಿತಿಗೆ ನಿಮಗೆ ಪ್ರೀತಿಯ ಸ್ವಾಗತ. ತಾಜ್ಮಹಲ್ ಪ್ರೀತಿಯ ಸೌಧ. ವಿಶ್ವದ ಅದ್ಭುತಗಳಲ್ಲಿ ಒಂದು. ತಾಜ್ಮಹಲ್ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಆದರೆ ನಾವು ತಾಜ್ ಮಹಲ್ ನ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳನ್ನು ತೋರಿಸುತ್ತೇವೆ. ತಾಜ್ಮಹಲ್ ನಂತೆ ಮಂತೊಂದು ಕಪ್ಪು ತಾಜ್ಮಹಲ್ ನನ್ನ ರೆಡಿ ಮಾಡಲು ಯೋಜನೆ ಸಿದ್ಧವಾಗಿತ್ತು. ಆದರೆ ಅದು ಕೊನೆಗೆ ನಿರ್ಮಾಣವಾಗುವುದಿಲ್ಲ. ಅದರ ಹಿಂದಿನ ಅಸಲಿ ಕಾರಣವೇನು. ತಾಜ್ ಮಹಲನ್ನು ಮೊದಲು ನಿರ್ಮಿಸಲು ಉದ್ದೇಶಿಸಿದ್ದು ಆಗ್ರಾದಲ್ಲಿ ಅಲ್ಲ […]

Continue Reading

ಶೃಂಗಾರ ಕಾವ್ಯ ನಟಿ ಸಿಂಧು ಬದುಕಿನ ದುರಂತ ಕಥೆ

ಇವತ್ತೊಂದು ನಟಿಯೊಬ್ಬರ ದುರಂತ ಕಥೆಯೊಂದನ್ನ ನಿಮ್ಮ ಮುಂದೆ ಇಡುತ್ತಾ ಇದ್ದೀನಿ. ಅದು ನಟಿ ಸಿಂಧು ಬಗ್ಗೆ. ನಟಿ ಸಿಂಧು ಅಂದರೆ ಅದೆಷ್ಟು ಜನಕ್ಕೆ ಗೊತ್ತಾಗುತ್ತೆ ಇಲ್ವೋ ಗೊತ್ತಿಲ್ಲ. ನಟ ರಘುವೀರ್ ಪತ್ನಿ ಶೃಂಗಾರ ಕಾವ್ಯ ಸಿನಿಮಾದ ನಟಿ ಅಂತ ಇದ್ದ ಹಾಗೆ ತಟ್ಟಂತ ಎಲ್ಲರಿಗೂ ಕೂಡ ನೆನಪಾಗುತ್ತದೆ. ಮುದ್ದುಮುಖದ ನಟಿ ಯನ್ನ ಯಾರಿಗೆ ತಾನೆ ಮರೆಯುವುದಕ್ಕೆ ಸಾಧ್ಯ ಹೇಳಿ. ಅಭಿನಯ ಚತುರೆ ಜೊತೆಗೆ ಸೌಂದರ್ಯ ಇವೆಲ್ಲವೂ ಒಲಿದಂತಹ ಕಾರಣಕ್ಕಾಗಿ ಸಿಂಧೂ ಒಂದಷ್ಟು ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ […]

Continue Reading

ನಟಿ ಪದ್ಮಪ್ರಿಯಾ ಬದುಕಿನ ಕಣ್ಣೀರ ಕಥೆ – ದುರಂತ ಅಂತ್ಯ ಕಂಡ ನಟಿ

ಬಂಧುಗಳೇ ನಮಸ್ಕಾರ ಇವತ್ತಿನ ಈ ಷ್ಟೋರಿ ಯಲ್ಲಿ ನೀವೆಲ್ಲರೂ ಕೂಡ ಮರೆತು ಬಿಟ್ಟಿರುವ ಅಂತಹ ಹಳೆಯ ನಟಿಯೊಬ್ಬರನ್ನು ಮತ್ತೊಮ್ಮೆ ನಾನು ನಿಮಗೆ ನೆನಪು ಮಾಡಿಕೊಳ್ಳುತ್ತೇನೆ. ಆ ನಟಿ ಬೇರಾರು ಅಲ್ಲ ಪದ್ಮಪ್ರಿಯ. ಪದ್ಮಪ್ರಿಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪದ್ಮಪ್ರಿಯ ಅಂತಿದ್ದ ಹಾಗೆ ನಮಗೆ ಥಟ್ಟಂತ ನೆನಪಾಗುವುದು. ನಟ ವಿಷ್ಣುವರ್ಧನ್. ಕಾರಣ 70ರಿಂದ 80 ರ ದಶಕದಲ್ಲಿ ವಿಷ್ಣುವರ್ಧನ್ ಮತ್ತು ಪದ್ಮಪ್ರಿಯ ಜೋಡಿ ಹಿಟ್ ಜೋಡಿ ಅಂತ ಕರೆಸಿಕೊಂಡಿತ್ತು. ಇವರಿಬ್ಬರು ಸಾಕಷ್ಟು ಸಿನಿಮಾಗಳನ್ನು ಕೂಡ ಒಟ್ಟಿಗೆ ನಟಿಸಿದ್ದಾರೆ. […]

Continue Reading

ನಟಿ ಚಾರುಲತಾ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದೇಕೆ

ನಟಿ ಚಾರುಲತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿನಂತಹ ನಟಿ. ಅತಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿರುವ ಅಂತಹ ನಟಿ. ಇನ್ನೊಬ್ಬರ ಸೌಂದರ್ಯಕ್ಕೆ ಇನ್ನೊಬ್ಬರ ನಗುವಿಗೆ ಫಿದಾ ಆಗಿ ದವರೇ ಇರಲಿಲ್ಲ. ಪ್ರತಿಯೊಬ್ಬರು ಕೂಡ ಅವರು ನಗುತ್ತಿದ್ದರೆ ನೋಡುತ್ತಿದ್ದರು. ಅಪ್ಪಟ ಪ್ರತಿಭೆ ಅಪ್ಪಟ ಸುಂದರಿ ಕನ್ನಡ ಸಿನಿಮಾದಲ್ಲಿ ಸಾಕಷ್ಟು ರೀತಿಯಲ್ಲಿ ಹೆಸರನ್ನು ಗ ದಂತಹ ನಟಿ ಕೂಡ. ಹೌದು ಇನ್ನು ನೃತ್ಯದ ಮೂಲಕ ನಟಿ ಚಾರುಲತಾ ಸಾಕಷ್ಟು ಪ್ರಸಿದ್ಧಿಯನ್ನು ಕೂಡ ಪಡೆದುಕೊಂಡಿದ್ದರು. ಹೀಗೆ […]

Continue Reading