ಕುರುಕ್ಷೇತ್ರದ ಮಣ್ಣು ಯಾಕೆ ಈಗಲೂ ಕೆಂಪಾಗಿದೆ | ಮಹಾಭಾರತ ನಡೆದ ಜಾಗಗಳು ಈಗ ಹೇಗಿದೆ ನೋಡಿ

18 ದಿನಗಳವರೆಗೆ ಸತತವಾಗಿ ನಡೆದ ಮಹಾಭಾರತ ಯುದ್ಧ ಯಾವ ಯಾವ ಸ್ಥಳದಲ್ಲಿ ನಡೆಯಿತು. ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧನೆ ಮಾಡಿದ ಸ್ಥಳ ಯಾವುದು. ಈಗ ಎಲ್ಲಿದೆ. ಇಂದಿಗೂ ಕುರುಕ್ಷೇತ್ರದ ಮಣ್ಣು ಯಾಕೆ ರಕ್ತ ಕೆಂಪಾಗಿದೆ. ದುರ್ಯೋಧನ ಅಡಗಿಕೊಳ್ಳುತ್ತಿದ್ದ ಸರೋವರ ಯಾವುದೋ ಈಗ ಎಲ್ಲಿದೆ. ಇಂತಹ ರೋಚಕ ವಿಷಯಗಳನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ. ಒಂದು ವೇಳೆ ನೀವಿನ್ನು ಈ ಪೇಜಿಗೆ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ. ಮಹಾಭಾರತದಲ್ಲಿ ನಡೆದ ಯುದ್ಧವನ್ನು ಇದುವರೆಗಿನ ಇತಿಹಾಸದ ಅತಿ ದೊಡ್ಡ […]

Continue Reading

ಮೈಸೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ. 

ಮೈಸೂರು ಅರಮನೆ ಇದು ವಿಶ್ವವಿಖ್ಯಾತ ಅರಮನೆ. ಈ ಅರಮನೆಗೆ ಇನ್ನೊಂದು ಹೆಸರು ಸಹ ಇದೆ. ಅದೇ ಅಂಬ ವಿಲಸ್ ಅರಮನೆ. ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ ಇದು.  ಮೈಸೂರನ್ನು ಅರಮನೆಗಳ ನಗರ ಎಂದು ಕರೆಯಲಾಗುತ್ತೆ. ಈ ಅರಮನೆ ಹಿಂದಿನ ಮೈಸೂರು ಸಂಸ್ಥಾನದ ಒಡೆಯರ ವಂಶದ ಅರಸರ ನಿವಾಸ ಮತ್ತು ದರ್ಬಾರ್ ಶಾಲೆಯಾಗಿದ್ದು. ಮೈಸೂರು ಸಂಸ್ಥಾನ  1399 ರಿಂದ ಸಾವಿರ 947 ರ ಭಾರತದ ಸ್ವಾತಂತ್ರ್ಯದ ವರೆಗೆ ಒಡೆಯರ ವಂಶದ ಅರಸರಿಂದ ಆಳಲ್ಪಟ್ಟಿತು. ಆದರೆ ನಂಜರಾಜ […]

Continue Reading

ರಾಮಾಯಣ ನಡೆದಿದೆ  ಎನ್ನಲು ಇಲ್ಲಿವೆ ನೋಡಿ ಸ್ಪಷ್ಟ ಸಾಕ್ಷಿಗಳು. 

ರಾಮಾಯಣ ನಡೆದಿದೆ  ಎನ್ನಲು ಇಲ್ಲಿವೆ ನೋಡಿ ಸ್ಪಷ್ಟ ಸಾಕ್ಷಿಗಳು. ವೀಕ್ಷಕರೆ ರಾಮಾಯಣ ಹಾಗೂ ಮಹಾಭಾರತದ ಕಥೆಗಳು ನಿಜಕ್ಕೂ ನಡೆದಿದೆಯೇ ಅಥವಾ ಅವೆಲ್ಲ ಕವಿಯ ಹೂಯೇನ ಇಂಥದ್ದೊಂದು ಚರ್ಚೆ ಇವತ್ತು ನಿನ್ನೆದು ಅಲ್ಲ. ಹೀಗೆ ಬಲವಾದ ಅನುಮಾನ ನಮ್ಮ ಮಹಾಕಾವ್ಯಗಳ ಮೇಲೆ ಅನಾದಿಕಾಲದಿಂದಲೂ ಕೂಡ ಇದೆ. ಇದೆಲ್ಲ ನೈಜ್ಯ ಕಥೆಗಳು ಅಂತ ಕೆಲವರು ಅಂದರೆ ಇವೆಲ್ಲವೂ ಕಾಲಾಂತರದಲ್ಲಿ ಹಲವು ಜನಗಳ ಕವಿಗಳ ಕಲ್ಪನೆಯಿಂದಾಗಿ ರಚಿತವಾದ ಕಥೆಗಳು ಮಾತ್ರ ಅಂತ ಅನೇಕರು ವಾದಿಸುತ್ತಾರೆ. ರಾಮಾಯಣ ಸತ್ಯವೋ ಅಥವಾ ಸುಳ್ಳ ಅಂತ […]

Continue Reading

ರಕ್ತ ಹೆಚ್ಚಾಗಬೇಕು ನೋಡಿ ಇಲ್ಲಿದೆ ಮದ್ದು

ಸ್ನೇಹಿತರೆ ಇವತ್ತು ರಕ್ತಹೀನತೆ ತುಂಬಾ ಜನರಿಗೆ ಕಾಡುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಅಂದರೆ ಯುವತಿಯರಲ್ಲಿ ರಕ್ತಹೀನತೆ ತುಂಬಾ ಕಾಡುತ್ತದೆ. ಒಂದೊಂದ್ಸಲ ತುಂಬಾ ಜಾಸ್ತಿ ಪ್ರತಿ ತಿಂಗಳ ಪಿರಿಯಡ್ಸ್ ಆಗಿಬಿಡುತ್ತೆ. ಸೋ ಹೀಗಾಗಿ ರಕ್ತ ಜಾಸ್ತಿ ಹೊಗ್ಗುತ್ತೆ. ಏಳು ದಿಸಾ ಎಂಟು ದಿಸ. ಹಾಗೆಯೇ ನಾವು ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚು ಕಾಣುತ್ತೇವೆ. ಅದು ಗರ್ಭಧರಿಸಿದ ಅಂತಹ ಸಂದರ್ಭದಲ್ಲಿ. ಡೆಲಿವರಿಯ ಸಂದರ್ಭದಲ್ಲಿ. ಹೀಗೆ ಒಂದು ರಕ್ತ ದೇಹದಿಂದ ಹೊರಗಡೆ ಹೋಗುವುದು ಜಾಸ್ತಿ ಆಗುತ್ತಾ ಇರುತ್ತೆ. ಹೀಗಾಗಿ ಲೇಡೀಸ್ ಅಲ್ಲಿ ನಾವು ಅತಿ […]

Continue Reading

ಮುಂಬರುವ ಅತಿದೊಡ್ಡ ನಿರ್ಮಾಣಗಳು

ಬುರ್ಜ್ ಖಲೀಫಾ ಇದು ನಮ್ಮ ಪ್ರಪಂಚದಲ್ಲಿ ಅತಿ ಎತ್ತರವಾದ ಕಟ್ಟಡ. ಆದರೆ ನಮ್ಮ ಪ್ರಪಂಚದಲ್ಲಿ ಅತಿ ಎತ್ತರವಾದ ಟೆಂಪಲ್ ಅನ್ನು ನಮ್ಮ ಭಾರತದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಹೌದು ಇದು ನಿಜ. ಒಂದು ದೇಶ ಅಭಿವೃದ್ಧಿ ಆಗಬೇಕು ಅಂದರೆ ಇನ್ಫಾಸ್ಟ್ರಕ್ಚರೆ ಅನ್ನೋದು ತುಂಬಾನೇ ಮುಖ್ಯ. ಈ ರೀತಿ ನಮ್ಮ ದೇಶದಲ್ಲಿ ಮುಂಬರುವ ಅತಿದೊಡ್ಡ ನಿರ್ಮಾಣಗಳ ಬಗ್ಗೆ ಈ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ. ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ. ಆದ್ದರಿಂದ ಕೊನೆಯವರೆಗೂ ಓದಿ. ಇಷ್ಟವಾದರೆ ಲೈಕ್ ಮಾಡಿ ಮತ್ತು […]

Continue Reading

ಮಂಗನಿಂದ ಮಾನವನಾದ ಆದರೆ ಭೂಮಿಮೇಲೆ ಇನ್ನೂ ಮಂಗಗಳು ಯಾಕಿವೆ?

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಫ್ರೆಂಡ್ಸ್ ಮಾನವನ ವಿಕಾಸ ಹೇಗಾಯಿತು. ಈ ಪ್ರಶ್ನೆಯನ್ನು ಯಾರಾದರೂ ನಮ್ಮನ್ನು ಕೇಳಿದರೆ ನಾವು ಹೇಳುವುದು ಏನೆಂದರೆ ಮಂಗನಿಂದ ಮಾನವ ವಾಗಿ ವಿಕಾಸ ಆಗಿರುವುದು ಅಂತ ಹೇಳುತ್ತಿವೆ. ನಾವು ಇಲ್ಲಿಯವರೆಗೂ ಕೇಳಿಕೊಂಡು ಓದಿಕೊಂಡು ಬಂದಿರುವುದು ಇದನ್ನೇ. ಸಾಮಾನ್ಯವಾಗಿ ಈ ಚಿತ್ರವನ್ನು ತೋರಿಸಿ ಮಂಗನಿಂದ ಮಾನವ ರಾಗಿದ್ದೇವೆ ಅಂತ ಹೇಳುತ್ತೇವೆ. ಸೋ ಇಲ್ಲಿ ಪಾಯಿಂಟ್ ಏನೆಂದರೆ ಮಂಗನಿಂದ ಮಾನವನಾಗಿ ವಿಕಾಸ ಆಗಿರುವುದು ಸದ್ಯ. ಹಾಗಾದರೆ ಮಂಗಗಳು ಮಾನವರಾದ ಮೇಲೆ ಇವತ್ತಿಗೂ ನಮ್ಮ ಸುತ್ತಮುತ್ತ ಮಂಗಗಳು […]

Continue Reading

ಸಸ್ಯಾಹಾರ ಭೋಜನ ಹೇಗೆ ಪ್ರಾರಂಭ ಆಯಿತು

ಫ್ರೆಂಡ್ಸ್ ಮಾನವನ ವಿಕಾಸದ ಬಗ್ಗೆ ಆಲೋಚನೆ ಮಾಡಿದರೆ ಎಷ್ಟು ಉತ್ತರ ಸಿಗದ ಪ್ರಶ್ನೆಗಳು ನಮ್ಮ ಕಣ್ಣಮುಂದೆ ಬರುತ್ತದೆ. ಇದಕ್ಕೆ ಸಂಬಂಧಪಟ್ಟ ಸಿದ್ಧಾಂತಗಳು ನಮ್ಮ ಮುಂದೆ ಎಷ್ಟೇ ಇದ್ದರೂ ಇದರ ಬಗ್ಗೆ ಆಸಕ್ತಿ ಮತ್ತು ಅನುಮಾನಗಳು ಬರುತ್ತಾ ಹೋಗುತ್ತೆ. ನಮ್ಮ ಮನೆಯಲ್ಲಿರುವ ಅಜ್ಜಿ ಚಿಕ್ಕವರಿದ್ದಾಗ ನಾವು ಮಾಡಿದ ತುಂಟತನವನ್ನು ಹೇಳಿದರೆ ನಮಗೆ ತುಂಬಾ ಖುಷಿ ಮತ್ತು ಆಶ್ಚರ್ಯವಾಗುತ್ತೆ. ನಮ್ಮ ತಾತ ಮುತ್ತಾತನ ಬಗ್ಗೆ ಅವರು ಏನೇನು ಕೆಲಸ ಮಾಡುತ್ತಿದ್ದರು. ಅಂದಿನ ಕಾಲದ ಘಟನೆಗಳನ್ನ ಹೇಳಿದರೆ ಮತ್ತಷ್ಟು ಆಸಕ್ತಿಕರವಾಗಿದೆ. ಹೀಗೆ […]

Continue Reading

ಇದು ಕೊಹ್ಲಿ ಹಾಗೂ RCB ನಡುವೆ ನಂಟು ಬೆಸೆದ ಕತೆ

ಎಲ್ಲರಿಗೂ ನಮಸ್ಕಾರ. 2008 ಮಾರ್ಚ್ 11 ವಿರಾಟ್ ಕೊಹ್ಲಿ ಪಾಲಿಗೆ ಸ್ಪೆಷಲ್ ಡೇ. ಮಾರ್ಚ್ 11 ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ನಡುವೆ ನಂಟು ಬೆಸೆದಂತ ಹ ದಿನ. ಅಂದರೆ ಈ ದಿನ ವಿರಾಟ್ ಕೊಹ್ಲಿ ಆರ್ ಸಿಬಿ ಜೊತೆಗಿನ ಚೊಚ್ಚಲ ಒಪ್ಪಂದಕ್ಕೆ ಸಹಿ ಮಾಡಿದ್ದರು. ಅಲ್ಲಿಂದ ಇಲ್ಲಿ ತನಕ ಅಂದರೆ 2008ರ ಚೊಚ್ಚಲ ಐಪಿಎಲ್ ನಿಂದ ಇಲ್ಲಿವರೆಗೂ ವಿರಾಟ್ ಕೊಹ್ಲಿ ಆರ್ಸಿಬಿ ಪರ್ಮನೆಂಟ್ ಆಟಗಾರನಾಗಿದ್ದಾರೆ. ಆರ್ಸಿಬಿ ಜೊತೆಯಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ಆರ್ ಸಿಬಿ ಕುಟುಂಬ […]

Continue Reading

ಮಾರ್ಚ್ 18ನೆ ತಾರೀಕು ಹೊಳಿ ಹುಣ್ಣಿಮೆಯಲ್ಲಿ ಈ ಉಪಾಯ ಮಾಡಿ

ಗೆಳೆಯರೇ ನಿಮಗೆ ಸಾಕಷ್ಟು ಜನರಿಗೆ ಗೊತ್ತಿರಬಹುದು. ಇವತ್ತು ಬರುವಂತ 17ನೇ ತಾರೀಕು ಏನಿದೆ. ಅಂದರೆ ಗುರುವಾರ ಏನಿದೆ. ಆ ಒಂದು ದಿನದಲ್ಲಿ ಹೋಳಿ ಹಬ್ಬವಿದೆ. ಅದರ ನಂತರ ನಿಮಗೆ ಹೋಳಿಹುಣ್ಣಿಮೆ ಇರುತ್ತದೆ. ಅಂದರೆ 18 ನೇ ತಾರೀಕು. ವಿಶೇಷವಾಗಿ ಶುಕ್ರವಾರ ಬರುತ್ತಿರುವುದರಿಂದ ನಿಮಗೆ ಒಂದು ದಿನದಲ್ಲಿ ಮಾಡುವಂತಹ ಕೆಲವೊಂದು ಉಪಾಯಗಳು ಏನಿರು ತ್ತೆ. ವಿಶೇಷವಾಗಿ ಏನಪ್ಪ ಅಂದರೆ ಹೋಳಿ ಹುಣ್ಣಿಮೆ ಯಲ್ಲಿ ಬರುವಂತಹ ಒಂದು ಹುಣ್ಣಿಮೆ ಏನಿರುತ್ತೆ ಇದು ಸಾಕಷ್ಟು ಒಂದು ಶ್ರೇಷ್ಠ ಅಂತ ಹೇಳಲಾಗುತ್ತೆ. ಯಾಕೆಂದರೆ […]

Continue Reading

ಶ್ರೀ ಕೃಷ್ಣ ಹೇಳಿದ ಈ ಮಾತುಗಳನ್ನು ನೀವೇ ಒಮ್ಮೆ ತಿಳಿದುಕೊಳ್ಳಿ

ಗೆಳೆಯರೇ ದಿನನಿತ್ಯದ ಜೀವನದ ಬಗ್ಗೆ ಪ್ರತಿಯೊಂದು ಹೊಸದಾದ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಲೈಕ್ ಮಾಡುವುದನ್ನು ಮರೆಯಬೇಡಿ ಶೇರ್ ಮಾಡಿ. ಗೆಳೆಯರೇ ಈ ಹಿಂದೆ ನಾನು ನಿಮಗೆ ಸಾಕಷ್ಟು ಸಲ ಹೇಳಿದ್ದೇನೆ. ನಾವು ಮಾಡುವಂತಹ ಕೆಲವು ಸಣ್ಣ ಸಣ್ಣ ತಪ್ಪುಗಳು ಏನಿದೆ ಅದು ನಮ್ಮ ಜೀವನದಲ್ಲಿ ಸಾಕಷ್ಟು ಒಂದು ತೊಂದರೆಗಳನ್ನು ಕೊಡುತ್ತೆ. ಹಾಗೆ ನಮಗೆ ನಮ್ಮ ಜೀವನವನ್ನು ಹಾಳು ಮಾಡುವುದಕ್ಕೆ ಒಂದು ಸಣ್ಣ ಸಣ್ಣ ತಪ್ಪುಗಳು ಕಾರಣ ಅಂತ ನಾವು ಹೇಳಬಹುದು. ಇನ್ನು ಇವತ್ತಿನ ಒಂದು ಮಾಹಿತಿ ವಿಷಯಕ್ಕೆ ಬಂದರೆ […]

Continue Reading