ಅಣಬೆ ಬೆಳೆದು ತಿಂಗಳಿಗೆ 1 ಲಕ್ಷದವರೆಗೆ ಆಧಾಯ ಗಳಿಸಬವುದು

ಹೇರಳವಾಗಿ ಪ್ರೊಟೀನ್ ಹೊಂದಿರುವ ಅಣಬೆಗೆ ಬೇಡಿಕೆ ಹೆಚ್ಚಾಗಿದೆ. 65 ರಿಂದ 70 ದಿನದ ಬೆಳೆಯಾಗಿದ್ದು ಕೆಜಿಗೆ 200 ರೂಪಾಯಿ ಆಗಿದೆ. ಕೇವಲ 800 ಚದರ ಅಡಿ ಜಾಗದಲ್ಲಿ ಕೃಷಿ ಮಾಡಿದರೂ ಕೂಡ ತಿಂಗಳಿಗೆ 60,000 ರೂಪಾಯಿ ಆದಾಯ ಸಿಗುತ್ತದೆ. ಅಣಬೆ ಆಹಾರ ವಸ್ತುವಾಗಿದ್ದು ಕಡಿಮೆ ಬಂಡವಾಳದಿಂದ ಈ ಕೃಷಿಯನ್ನು ಮಾಡಬಹುದು. ಇದರಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಅಣಬೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಕಚ್ಚಾ ವಸ್ತು ಹಾಗೂ ಸರಿಯಾದ ವಾತಾವರಣವಾಗಿದೆ. 100 ಕೆಜಿ ಅಣಬೆ ಬೆಳೆದರೆ ತಿಂಗಳಲ್ಲಿ 8 […]

Continue Reading

ಹೊಸ ರೀತಿಯಲ್ಲಿ ಮನೆ ನಿರ್ಮಾಣ ಅತೀ ಕಡಿಮೆ ಬೆಲೆಯಲ್ಲಿ ಇದರ ಸಂಪೂರ್ಣ ಮಾಹಿತಿ

ನಮಸ್ತೆ ಪ್ರಿಯ ಓದುಗರೇ, ಈಗಿನ ಆಧುನಿಕ ಕಾಲದಲ್ಲಿ ಪ್ರಗತಿ ಮತ್ತು ಅಭಿವೃದ್ದಿ ಮತ್ತು ಹೊಸತನ ಅನ್ನುವುದನ್ನು ನಾವು ಕಾಣುತ್ತಿದ್ದೇವೆ. ಅದು ತಂತ್ರಜ್ಞಾನ ಕ್ಷೇತ್ರದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಔಷಧೀಯ ಕ್ಷೇತ್ರದಲ್ಲಿ ಇನ್ನಿತರ ಹಲವಾರು ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ನಾವು ನೋಡುತ್ತಿದ್ದೇವೆ. ಹೊಸ ರೀತಿಗಳು ನಿಯಮಗಳು ಜಾರಿಗೆ ಬರುತ್ತಾ ಇದೆ ಮಿತ್ರರೇ. ಇಂದಿನ ಲೇಖನದಲ್ಲಿ ನಾವು ನಿಮಗೆ ಇಪೀಎಸ್ ತಂತ್ರಜ್ಞಾನ ಬಗ್ಗೆ ತಿಳಿಸಿ ಕೊಡುತ್ತೇವೆ. ಈ ಇಪಿಎಸ್ ಅಂದರೆ ಎಕ್ಸ್ಪಾಂಡೆಡ್ ಫಾಲೀಸ್ಟರ್ ಶೀಟ್ಸ್ ಅಂತ ಇದರ ಅರ್ಥವಾಗಿದೆ. ತುಂಬಾನೇ ಸರಳವಾದ ಭಾಷೆಯಲ್ಲಿ […]

Continue Reading

ಮನೆ ಕಟ್ಟುವಾಗ ಈ ವಿಷಯವನ್ನು ತಿಳಿದು ಕೊಂಡರೆ ಮನೆಯ ಗೋಡೆ ಬಿರುಕು ಬಿಡುವುದಿಲ್ಲ ಹಾಗೂ ಬಣ್ಣ ಮಾಸಿ ಹೋಗುವುದಿಲ್ಲ

ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ಮನೆ ಕಟ್ಟುವಾಗ ಎಲ್ಲರೂ ಇಟ್ಟಿಗೆಯನ್ನು ಬಳಕೆ ಮಾಡುತ್ತಾರೆ ಅದರಲ್ಲೂ ನಾಲ್ಕು ಇಂಚಿನ ಇಟ್ಟಿಗೆಯನ್ನು ಮನೆಯೊಳಗಿನ ಪಾರ್ಟಿಶನ್ ಮಾಡುವುದಕ್ಕೆ ಬಳಸುತ್ತಾರೆ. ಆದರೆ ಹೊರಗಡೆ ಆರು ಮತ್ತು ಒಂಬತ್ತುಇಂಚಿನ ಇಟ್ಟಿಗೆಯನ್ನೂ ಬಳಕೆ ಮಾಡುತ್ತಾರೆ. ನಾಲ್ಕು ಇಂಚಿನ ಇಟ್ಟಿಗೆಯಲ್ಲಿ ಕಡಿಮೆ ಶಕ್ತಿ ಇದ್ದು ಮಳೆ ಬಂದಾಗ ತೇವಾಂಶವನ್ನು ಒಳಗಡೆಯಿಂದ ಬಿಟ್ಟುಕೊಳ್ಳುತ್ತದೆ. ಹೊರಗಡೆ ಆರು ಮತ್ತು ಒಂಬತ್ತು ಇಂಚಿನ ಇಟ್ಟಿಗೆಯನ್ನು ಬಳಕೆ ಮಾಡುವ ಬದಲು ಮಾಡುವ ರೀತಿಯಲ್ಲಿ ಸರಿಯಾಗಿ ಮಾಡಿದರೆ ಹೊರಗಡೆ ಕೂಡ ನಾಲ್ಕು ಇಂಚಿನ ಇಟ್ಟಿಗೆಯನ್ನು […]

Continue Reading

ಈ ಹುಡುಗಿಯ ಒಂದು ಫೋಟೊಗಾಗಿ ಹಾಲಿವುಡ್ ಮಂದಿ ಭಾರತಕ್ಕೆ ಬರಬೇಕಾಯಿತು

ಪ್ರತಿಯೊಬ್ಬರ ಜೀವನದಲ್ಲೂ ಕನಸು ಅನ್ನುವ ಪದ ಬಹುಮುಖ್ಯವಾಗಿದೆ. ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಕನಸು ಕಾಣುತ್ತಲೇ ಇರುತ್ತಾನೆ. ಆದರೆ ನಮ್ಮ ವ್ಯಾಪ್ತಿ ಎಷ್ಟೇ ಚಿಕ್ಕದಿದ್ದರೂ ನಮ್ಮ ಕನಸಿನ ವ್ಯಾಪ್ತಿ ಮಾತ್ರ ಯಾವಾಗಲು ದೊಡ್ಡದಿರುತ್ತದೆ. ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿಗಳಾದ ಅಬ್ದುಲ್ ಕಲಾಂ ಅವರು ಹೇಳಿರುವಂತೆ. ಎಲ್ಲರು ಕನಸು ಕಾಣಬೇಕು,ನಮ್ಮ ಕನಸು ನಮ್ಮ ನಿದ್ರೆಗೆಡಿಸುವಂತಹ ಕನಸಾಗಿರಬೇಕೆಂದು. ಎಲ್ಲರು ಕನಸು ಕಾಣುವುದು ಸಹಜ.ಆದರೆ ಅದು ನನಸಾಗುವುದು ಕೆಲವರ ಜೀವನದಲ್ಲಿ ಮಾತ್ರ. ಇದೆ ರೀತಿ ದೊಡ್ಡ ಕನಸನ್ನ […]

Continue Reading

ಗಂಡಸರೇ ಇಲ್ಲದಿರುವ ಈ ಗ್ರಾಮದಲ್ಲಿ ಎಲ್ಲ ಹೆಂಗಸರು ತುಂಬು ಗರ್ಭಿಣಿಯರು ಆಗುತ್ತಾರೆ ಇದು ಎಷ್ಟು ಅಚ್ಚರಿ ಅಲ್ಲವೇ

ನಮಸ್ತೆ ಪ್ರಿಯ ಓದುಗರೇ, ಗಂಡು ಹೆಣ್ಣು ಸೇರಿ ಸಂತಾನ ಪಡೆಯುವುದು ಸೃಷ್ಟಿಯ ನಿಯಮವಾಗಿದೆ. ಆದರೆ ನಮ್ಮ ದೇಶ ನಮ್ಮ ಜಗತ್ತು ಇಷ್ಟೊಂದು ಆಧುನಿಕತೆಯನ್ನು ಒಳಗೊಂಡಿದ್ದರು ಕೂಡ ಕೆಲವು ದೇಶಗಳು ಇನ್ನೂ ಅದೇ ಹಳೆಯ ಪದ್ಧತಿಯಿಂದ ವಂಚನೆಗೆ ಒಳಗಾಗಿ ಹಿಂದುಳಿದಿವೆ. ಹೌದು ಹೆಣ್ಣು ಗಂಡು ಸೇರಿದರೆ ಮಾತ್ರ ಒಂದು ಹೊಸ ಜೀವ ಹುಟ್ಟಿಕೊಳ್ಳುತ್ತದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ ಗೆಳೆಯರೇ. ಆದರೆ ನಿಮಗೆ ಗೊತ್ತೇ ಗಂಡಸರೇ ಇಲ್ಲದಿರುವ ಈ ಒಂದು ವಿಶಿಷ್ಟವಾದ ಊರಿನಲ್ಲಿ ಹೆಂಗಸರು ಗರ್ಭಿಣಿಯರು ಆಗುತ್ತಾರಂತೆ. […]

Continue Reading

ಈ ಹಳ್ಳಿಯಲ್ಲಿ ಡೈಮಂಡ್​​ಗಾಗಿ ಸಾವಿರಾರು ಜನರಿಂದ ಭೂಮಿ ಅಗೆತ

ಕ್ವಾಲ್ಹತ್ತಿ ಎಂಬ ಹಳ್ಳಿಯಲ್ಲಿ ಈಗ ಕಣ್ಣು ಹಾಯಿಸಿದಲೆಲ್ಲ ಜನವೋ ಜನ. ಅಕ್ಕ ಪಕ್ಕದ ಹಳ್ಳಿಯಿಂದ ಅಷ್ಟೇ ಅಲ್ಲ ದೂರದ ಹಳ್ಳಿಗಳಿಂದಲೂ ಜನ ಗುದ್ದಲಿ ಹಿಡಿದು ಬರುತ್ತಿದ್ದಾರೆ. ಮಕ್ಕಳು ಮರಿ ಎನ್ನದೇ ಎಲ್ಲರೂ ಭೂಮಿ ಅಗೆಯುವವರೆ. ಅಲ್ಲಿಯ ಜನರ ಕಾಯಕ ನೋಡಿದರೆ ಬಹುಶಃ ಯಾವುದೋ ದೊಡ್ಡ ಕಂಪನಿಯಿಂದ ಕಾಮಗಾರಿ ನಡೆಯುತ್ತಿರಬಹುದು, ಇಲ್ಲವೇ ಸರ್ಕಾರವೇ ಯಾವುದಾದ್ರೂ ಹೊಸ ಯೋಜನೆ ಜಾರಿಗೆ ತಂದಿರಬಹುದಾ ಅನ್ನುವ ಅನುಮಾನ ನಿಮ್ಮದಿರಬಹುದು. ಹಾಗಂದುಕೊಂಡರೆ ನಿಮ್ಮ ಊಹೆ ತಪ್ಪು. ಅಲ್ಲಿ ನಡೆಯುತ್ತಿರುವುದೇ ಬೇರೆ. ದಕ್ಷಿಣ ಆಫ್ರಿಕಾದ ಕ್ವಾಝುಲ್‌ […]

Continue Reading

ಮೀನು ಸಾಕಾಣಿಕೆ ಇಂದ ತಿಂಗಳಿಗೆ ಲಕ್ಷಗಟ್ಟಲೇ ಹಣವನ್ನು ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ಇಲ್ಲಿದ್ದ ಅದರ ಮಾಹಿತಿ

ನಮಸ್ತೇ ಪ್ರೀಯ ಓದುಗರೇ, ರೈತರು ದವಸ ಧಾನ್ಯಗಳ ಬೆಳೆಯುವುದರ ಜೊತೆಗೆ ಬೇರೆ ಬೇರೆ ಉಪಕಸುಬುಗಳನ್ನು ಮಾಡುತ್ತಾರೆ. ಇದರಿಂದಾಗಿ ಆತನ ಆದಾಯವು ಹೆಚ್ಚುತ್ತದೆ. ಇದು ಅವರ ಧ್ಯೇಯವಾಗಿದ್ದು ಅವರು ಜೀವನದಲ್ಲಿ ಮತ್ತೊಂದು ಹಂತವನ್ನು ತಲುಪುವ ಬಗ್ಗೆ ಯೋಚನೆಯನ್ನು ಮಾಡುತ್ತಾರೆ. ನಮ್ಮ ಭೂಮಿಯು ನೆಲದಿಂದ ಹೆಚ್ಚಾಗಿ ಅವೃತ್ತವಾಗಿಲ್ಲವಾದರು ಸರಿಯೇ ನೀರಿನಿಂದ ಹೆಚ್ಚಾಗಿ ಆವೃತ್ತವಾಗಿದೆ. ಹೀಗಾಗಿ ನೀರಿನಲ್ಲಿ ಜೀವಿಸಬಹುದಾದ ಮೀನು,ಏಡಿ, ಸಿಗಡಿ, ಸಾಕಾಣಿಕೆ ಇಂದ ಕೂಡ ಆದಾಯವನ್ನು ಮಾಡಿಕೊಳ್ಳಬಹುದು. ಮಾಂಸಹಾರದಲ್ಲಿ ಯಾವ ರೀತಿಯಾಗಿ ವಿಧಗಳಿವೆ ಅಂದರೆ ಚಿಕನ್ ಮಟನ್ ಕೋಳಿ ಕುರಿ […]

Continue Reading

ತೆಂಗಿನಕಾಯಿ ಮೂಲಕ ಬೋರ್ ವೆಲ್ ಹಾಕಲು ನೀರು ಹುಡುಕುವುದು ಹೇಗೆ

ನಮಸ್ತೇ ಪ್ರಿಯ ಸ್ನೇಹಿತರೆ, ನಮ್ಮ ದೇಶ ಹಳ್ಳಿಗಳ ನಾಡು. ನಾವು ಕೃಷಿ ಭೂಮಿಯಲ್ಲಿ ಬೋರ್ ವೆಲ್ ಹಾಕಿಸಲು ನೀರು ಇದೆಯೋ ಇಲ್ಲವೋ ಎಂದು ಜನರನ್ನು ಕರೆಸಿ ಅವರಿಂದ ತಿಳಿದುಕೊಳ್ಳುತ್ತೇವೆ. ಇದನ್ನು ನಮ್ಮ ಹಿಂದಿನ ಕಾಲದ ಹಿರಿಯರು ಮಾಡಿಕೊಂಡು ಬಂದ ರೂಢಿಯಾಗಿದೆ. ಆ ವ್ಯಕ್ತಿಯೂ ಬೋರ್ ವೆಲ್ ಹಾಕುವ ಸ್ಥಳದಲ್ಲಿ ಬಂದು ತನ್ನ ಕೈಯಲ್ಲಿ ಒಂದು ತೆಂಗಿನ ಕಾಯಿಯನ್ನು ಇಟ್ಟುಕೊಂಡು ಒಂದು ಪಾಯಿಂಟ್ ಅನ್ನು ಮಾಡಿಕೊಟ್ಟು ಹೋಗುತ್ತಾರೆ. ಅದನ್ನು ನಂಬಿಕೊಂಡು ನಾವು ಅಲ್ಲಿ ಬೋರ್ ವೆಲ್ ಹಾಕಿಸುತ್ತೇವೆ ಹೌದು […]

Continue Reading

ಶ್ರೀ ಶಿವಯೋಗ ಮಂದಿರದಲ್ಲಿ ಪವಿತ್ರವಾದ ವಿಭೂತಿಯನ್ನು ಹೇಗೆ ತಯಾರಿಸುತ್ತಾರೆ ಗೊತ್ತೇ. ಇದರ ವಿಧಾನ ಇಲ್ಲಿದೆ

ನಮಸ್ತೇ ಪ್ರಿಯ ಓದುಗರೇ ವಿಭೂತಿ ದೇವರ ಪೂಜೆಯಲ್ಲಿ ಉಪಯೋಗಿಸುವ ಒಂದು ರೀತೆಯ ಭಸ್ಮ. ವಿಭೂತಿಯು ವೈಭವ ಮತ್ತು ಪವಿತ್ರತೆಯನ್ನು ಹೊಂದಿರುವ ಒಂದು ವಸ್ತುವಾಗಿದೆ. ಈ ವಿಭೂತಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಶಿಷ್ಟತೆಯನ್ನು ಪಡೆದಿದೆ ಹಾಗೂ ಇದನ್ನು ಹಿಂದೂಗಳು ಹೆಚ್ಚಾಗಿ ಉಪಯೋಗಿಸುತ್ತಾರೆ. ಅಷ್ಟೇ ಅಲ್ಲದೇ ಇದರ ಉಪಯೋಗ ಹಿಂದೂ ಧರ್ಮದಲ್ಲಿ ಕೂಡ ಇದೆ. ಸಾಂಪ್ರದಾಯಕವಾಗಿ ವಿಭೂತಿಯು ದೈವಾತ್ಮಕ ಅರ್ಥವನ್ನು ಹೊಂದಿದೆ ಹಾಗು ವಿಭೂತಿಯು ಶಿವನಿಗೆ ಹೊಂದಿರುವ ವಿಷಯ. ವಿಭೂತಿಯನ್ನು ಹಣೆಯ ಮೇಲೆ ಮೂರು ಗೆರೆಗಳಾಗಿ ಹಚ್ಚಿಕೊಳ್ಳುತ್ತಾರೆ. ಇದು […]

Continue Reading

JCB ಜೆಸಿಬಿ ಹಾಗೂ ಕ್ರೇನ್ ಹಳದಿ ಬಣ್ಣದಲ್ಲಿರಲು ಕಾರಣವೇನು ಗೊತ್ತಾ

ಜೆಸಿಬಿ ಅಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಹಿಂದೆ ಎಲ್ಲಾ ಕೆಲಸಗಳನ್ನು ಮನುಷ್ಯರೆ ಮಾಡಬೇಕಾಗಿತ್ತು ಮತ್ತು ಕೆಲವು ಕೆಲಸಗಳಿಗೆ ಪ್ರಾಣಿಗಳನ್ನು ಸಹ ಬಳಕೆ ಮಾಡಿಕೊಳ್ಳಲಾಗುತಿತ್ತು. ಆದರೆ ಈಗ ಈ ಜೆಸಿಬಿ ಯಂತಹ ಯಂತ್ರ ಬಂದಮೇಲೆ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ಕೆಲಸಕ್ಕೆ ಬಳಸಿಕೊಳ್ಳುವುದನ್ನು ಕಡಿಮೆಯಾಗಿದೆ. ಹೌದು ಮನುಷ್ಯ ಮಾಡುವ ಅದೆಷ್ಟೋ ಕೆಲಸವನ್ನು ಕ್ಷಣಾರ್ಧದಲ್ಲೇ ಮಾಡುವ ಯಂತ್ರ ಅಂದರೆ ಜೆಸಿಬಿ, ಹಿಂದೆ ದೊಡ್ಡ ಕೆಲಸಗಳನ್ನು ಮಾಡಲು ಆನೆಗಳನ್ನು ಬಳಕೆ ಮಾಡಲಾಗುತಿತ್ತು ಆದರೆ ಜೆಸಿಬಿ ಅನ್ನುವ ಯಂತ್ರ ಬಂದಮೇಲೆ ಅದೆಷ್ಟೋ ಆನೆಗಳು […]

Continue Reading