ನಿಖಿಲ್ ರೇವತಿ ಮಗನೊಂದಿಗೆ ಗೌರಿ ಗಣೇಶ ಹಬ್ಬ ಆಚರಣೆ! ನೀವು ಒಮ್ಮೆ ವಿಡಿಯೋ ನೋಡಿ…

ಸ್ಯಾಂಡಲ್ವುಡ್ ನ ಉತ್ತಮ ನಟರ ಪೈಕಿ ನಟ ನಿಖಿಲ್ ಕುಮಾರಸ್ವಾಮಿ ಕೂಡ ಒಬ್ಬರು. ನಟನೆಯ ಜೊತೆಗೆ ತಮ್ಮ ತಂದೆಯ ರಾಜಕೀಯ ಕೆಲಸಗಳಲ್ಲಿ ಸಹ ನಿಖಿಲ್ ಸಹಾಯ ಮಾಡಿರುವುದನ್ನು ನಾವೆಲ್ಲರೂ ಸಹ ನೋಡಿದ್ದೇವೆ. 2016 ರಲ್ಲಿ ಜಾಗ್ವಾರ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ನಿಖಿಲ್ ಕುಮಾರಸ್ವಾಮಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ನಟ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇನ್ನು ಅವರ ಮೊದಲ ಜಾಗ್ವಾರ್ ಸಿನಿಮಾದಲ್ಲಿ ನಟ ನಿಖಿಲ್ ಕುಮಾರ್ ಸ್ವಾಮಿ ದೊಡ್ಡ ಸ್ಟಾರ್ ಬಗಳದ ಜೊತೆ […]

Continue Reading

ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಗಣೇಶ ಹಬ್ಬ ಯಾವ ರೀತಿ ಆಚರಣೆ ಮಾಡಿದ್ದಾರೆ ಒಮ್ಮೆ ನೀವೇ ನೋಡಿ…

ನಟ ಉಪೇಂದ್ರ ಅವರ ನಟನೆ ಹಾಗೂ ಡೈರೆಕ್ಷನ್ ಬಗ್ಗೆ ಹೇಳಲು ಒಂದು ಮಾತಿಲ್ಲ. ಉಪೇಂದ್ರ ಸಿನಿಮಾಗಳು ಎಂದರೆ ಅದನ್ನು ಒಮ್ಮೆಲೇ ನೋಡಿ ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಇನ್ನು ಅವರ ನಟನೆ ಸಿನಿಮಾದ ಜೊತೆಗೆ ಅವರ ನಿರ್ದೇಶನದ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಲಗವಿದೆ. ಇನ್ನು ನಟ ಉಪೇಂದ್ರ ಅವರ ಮನೆಯಲ್ಲಿ ಇಂದು ಪ್ರತಿ ವರ್ಷದಂತೆ ಗಣೇಶನ ಹಬ್ಬವನ್ನು ಆಚರಣೆ ಮಾಡಿದ್ದು, ಇನ್ನು ತಮ್ಮ ಮನೆಯಲ್ಲಿ ಗಣೇಶ ಹಬ್ಬ ಶುರುವಾಗಿದ್ದು ಹೇಗೆ ಎನ್ನುವದರ ಬಗ್ಗೆ ನಟಿ ಪ್ರಿಯಾಂಕಾ ಉಪೇಂದ್ರ ಮಾಹಿತಿ […]

Continue Reading

ಇಂದಿನಿಂದ 48 ವರ್ಷಗಳ ಕಾಲ 6 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ! ಹಾಗಾದರೆ ಆ 6 ರಾಶಿ ಯಾವುದು ತಿಳಿಯೋಣ ಬನ್ನಿ…

ಇಂದಿನಿಂದ ಇನ್ನು 48 ವರ್ಷಗಳ ಕಾಲ ಕುಬೇರ ದೇವರ ಸಂಪೂರ್ಣ ಆಶೀರ್ವಾದ ಈ 6 ರಾಶಿಯವರಿಗೆ ಸಿಗಲಿದೆ. ಇನ್ನು ಈ 6 ರಾಶಿಯವರು ಕುಬೇರ ದೇವರ ಸಂಪೂರ್ಣ ಕೃಪೆಗೆ ಪಾತ್ರರಾಗಲಿದ್ದಾರೆ. ಇವರ ಜೀವನ ಹೊಸ ತಿರುವನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಈ 6 ರಾಶಿಯವರು ಈ ಹಿಂದೆ ಅರ್ಧಕ್ಕೆ ನಿಲ್ಲಿಸಿದ ಎಲ್ಲಾ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯಲಿದೆ. ಹಾಗಾದರೆ ಕುಬೇರನ ಕೃಪೆಯಿಂದ ಮುಂದಿನ 48 ವರ್ಷಗಳವರೆಗೆ ಶ್ರೀಮಂತರಾಗಿ ಇರುವ ಆ 6 ರಾಶಿಗಳು ಯಾವುದು […]

Continue Reading

ಸರ್ಜಾ ಕುಟುಂಬಕ್ಕೆ ಬಂದು ಮಗ ರಾಯನ್ ಜೊತೆ ಗಣೇಶ ಹಬ್ಬ ಆಚರಿಸಿದ ಮೇಘನಾ ರಾಜ್! ನೀವೇ ನೋಡಿ..

ನಟಿ ಮೇಘನಾ ರಾಜ್ ಅವರು ತಮ್ಮ ನೋವಿನ ದಿನಗಳಿಂದ ಹೊರ ಬಂದು ತಮ್ಮ ಮಗ ರಾಯನ್ ಲಾಲನೆ ಪಾಲನೆಯಲ್ಲಿ ತುಂಬಾ ಖುಷಿಯಾಗಿದ್ದಾರೆ. ಮಗುವಿನ ಹಾರೈಕೆ ಜೊತೆಗೆ ಇದೀಗ ನಟಿ ಮೇಘನಾ ರಾಜ್ ತಮ್ಮ ಸಿನಿಮಾ ವೃತ್ತಿಗೆ ಹಿಂತಿರುಗಿ ತಮ್ಮ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದ್ದಾರೆ. ಇನ್ನು ಪ್ರತಿ ವರ್ಷ ಚಿರುವಿನ ಜೊತೆ ಗಣೇಶ್ ಹಬ್ಬವನ್ನು ಆಚರಿಸುವ ಮೇಘನ ರಾಜ್, ಕಳೆದ ವರ್ಷ ಹಬ್ಬವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ, ಕಾರಣ ನಿಮ್ಮೆಲ್ಲರಿಗೂ ಸಹ ಗೊತ್ತೆ ಇದೆ. ಚಿರು ನಿಧನರಾಗಿದ್ದರು ಹಾಗೂ ರಾಯನ್ […]

Continue Reading

ಅಭಿಮಾನಿ ಕಾಲಿದೆ ಬಿದ್ದ ಬಾಲಿವುಡ್ ನ ಟಾಪ್ ನಟ! ವಿಡಿಯೋ ವೈರಲ್ ನೀವೇ ನೋಡಿ..

ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಇದೀಗ ತಮ್ಮ ಅಭಿಮಾನಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ನಟ ಹೃತಿಕ್ ರೋಷನ್ ಬಾಲಿವುಡ್ ನ ಫಿಟ್ ನಟರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಯಾವಾಗಲೂ ವರ್ಕೌಟ್ ಯೋಗ ಹಾಗೂ ಇನ್ನಿತರ ಕಾರ್ಯಗಳ ಮೂಲಕ ತಮ್ಮ ದೇಹವನ್ನು ಯಾವಾಗಲೂ ಫಿಟ್ ಆಗಿ ಇರಿಸಲು ಬಯಸುತ್ತಾರೆ ಹೃಕಿತ್ ರೋಷನ್. ಇನ್ನು ಫಿಟ್ ಆಗಿ ಇರುವುದರ ಜೊತೆಗೆ ನಟ ತಮ್ಮ ಗ್ಲಾಮರ್ ನ ಬಗ್ಗೆಯೂ ಸಹ ಹೆಚ್ಚಿನ ಕಾಳಜಿ […]

Continue Reading

ನಾಳೆ ಆಗಸ್ಟ್ 31 ಗಣೇಶ ಹಬ್ಬ ಇರುವುದರಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ.. ಈ ರಾಶಿಗಳು ಯಾವುದು ನೀವೇ ನೋಡಿ…

ನಮಸ್ಕಾರ ಸ್ನೇಹಿತರೆ, ಇಂದಿನ ಸಮಸ್ತ ವೀಕ್ಷಕರಿಗೆ ಗಣೇಶ ಹಬ್ಬದ ಶುಭಾಶಯಗಳು. ಹೌದು ಇಂದು ಬಹಳ ವಿಶೇಷವಾದಂತಹ, ಎಲ್ಲಾ ಯುವಕರು ಅದ್ದೂರಿಯಾಗಿ ಆಚರಿಸುವಂತಹ ಗಣೇಶ ಹಬ್ಬ ಇದೆ. ಗಣೇಶ ಚತುರ್ಥಿ ಇದೆ ತಿಂಗಳ ಕೊನೆಯಲ್ಲಿ ಆಗಸ್ಟ್ 31 ರಂದು ಬಂದಿರುವುದು ಈ ತಿಂಗಳ ಮತ್ತೊಂದು ವಿಶೇಷ ಎನ್ನಬಹುದು. ಈ ವಿಶೇಷದಿಂದ ಪ್ರಭಾವದಿಂದ ಈ ಕೆಲವೊಂದಿಷ್ಟು ರಾಶಿಯವರಿಗೆ ಒಳ್ಳೆಯದು ಆಗುತ್ತಿದ್ದು, ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಕಾಣಲಿದ್ದಾರೆ ಎನ್ನಲಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ಅದೃಷ್ಟ ಒಲಿದು ಬರಲಿದೆ ಎನ್ನುವುದನ್ನು […]

Continue Reading

ಸಿಹಿ ಸುದ್ದಿ ಕೊಡಲು ಸಜ್ಜಾದ ನಟಿ ರಮ್ಯಾ! ಏನಿದು ಸಿಹಿ ಸುದ್ದಿ ನೀವೇ ನೋಡಿ..

ಮೋಹಕ ತಾರೆ ರಮ್ಯಾ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾ ವಿಚಾರಕ್ಕೆ ಬಹಳ ಸುದ್ದಿಯಾಗುತ್ತಿದ್ದಾರೆ. ಇಷ್ಟು ದಿನ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ರಮ್ಯಾ ಇದೀಗ ಸಿನಿಮಾ ವಿಚಾರಗಳ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಒಂದಷ್ಟು ಸಿನಿಮಾ ವಿಚಾರಗಳಿಗೆ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ನೀಡುತ್ತಾ ಇರುತ್ತಾರೆ. ಜೊತೆಗೆ ಕೆಲವೊಂದು ಕನ್ನಡ ಸಿನಿಮಾ ಪೋಸ್ಟರ್ ಹಾಗೂ ಹಾಡುಗಳನ್ನು ಹಂಚಿಕೊಳ್ಳುವ ಮೂಲಕ ಆ ಚಿತ್ರಗಳಿಗೆ ಸಾತ್ ನೀಡುತ್ತಿರುತ್ತಾರೆ. ನಟಿ ರಮ್ಯಾ ಅವರ ಕಮ್ ಬ್ಯಾಕ್ […]

Continue Reading

ವಿಜಯ್ ರಾಘವೇಂದ್ರ ಕಲೆಳೆದ ಶಿವಣ್ಣ! ಶಿವಣ್ಣನ ಮಾತಿಗೆ ಬಿದ್ದು ಬಿದ್ದು ನಕ್ಕ ಚಿನ್ನರಿಮುತ್ತ.. ಈ ವಿಡಿಯೋ ಒಮ್ಮೆ ನೋಡಿ…

ನಟ ವಿಜಯ್ ರಾಘವೇಂದ್ರ ತಮ್ಮ ಉತ್ತಮ ನಟನೆಯ ಮೂಲಕ ಸ್ಯಾಂಡಲ್ವುಡ್ ನ ಬೇಡಿಕೆಯ ನಟರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇದೀಗ ನಟ ವಿಜಯ್ ಅವರ ಹೊಸ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅವರ ಅಭಿಮಾನಿಗಳು ಸಿನಿಮಾಗಾಗಿ ಕಾತುರಾಗಿದ್ದಾರೆ. ವಿಜಯ್ ರಾಘವೇಂದ್ರ ಕದ್ಧ ಚಿತ್ರ ಎಂಬ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದ ಟ್ರೇಲರ್ ಹಾಗೂ ಹಾಡನ್ನು ನೋಡಿದ ಶಿವಣ್ಣ ಇದೀಗ ಈ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಶಿವಣ್ಣ ಅಷ್ಟಕ್ಕೂ ಹೇಳಿದ್ದು ಏನು ಎನ್ನುವುದನ್ನು ನೋಡೋಣ ಬನ್ನಿ… ಈ ಸಿನಿಮಾದ ಹಾಡು […]

Continue Reading

ಕೇವಲ ಒಂದು ಜಾಮೂನ್ ಗಾಗಿ ಬಿಗ್ ಮನೆಯಲ್ಲಿ ಹೇಗೆಲ್ಲಾ ಕಿತ್ತಾಡುತ್ತಿದ್ದಾರೆ ನೀವೇ ನೋಡಿ…

ಬಿಗ್ ಬಾಸ್ ಕನ್ನಡ ಓಟಿಟಿ ಶುರುವಾಗಿ ಈಗಾಗಲೇ 3 ವಾರಗಳು ಕಳೆದು ಹೋಗಿದೆ. ಬಿಗ್ ಬಾಸ್ ಶುರುವಾದಾಗ ಮನೆಗೆ 14 ಸ್ಪರ್ಧಿಗಳು ಎಂಟ್ರಿ ಕೊಟ್ಟರು. ಈಗಾಗಲೇ 5 ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ದಿನದಿಂದ ದಿನಕ್ಕೆ ಮನೆಯಲ್ಲಿ ಕಾಂಪಿಟೇಶನ್ ಹೆಚ್ಚಾಗುತ್ತಿದೆ. ಇನ್ನು ಇದೀಗ ಇನ್ನು ಕೆಲವೇ ಕೆಲವು ವಾರಗಳಲ್ಲಿ ಬಿಗ್ ಬಾಸ್ ಓಟಿಟಿಯ ಫಿನಾಲೆ ಕೂಡ ಸಮೀಪಿಸುತ್ತಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಓಟಿಟಿಯ ಟ್ರೋಫಿ ಯಾರ ಕೈ ಸೇರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. […]

Continue Reading

ಸೋನುನ ಯಾರು ಎದ್ರಾಕ್ಕೊಳಲ್ಲ.. ಬಿಗ್ ಮನೆಯಿಂದ ಹೊರ ಬಂದ ಉದಯ್ ಸೋನು ಬಗ್ಗೆ ಹೇಳಿದ್ದೇನು ನೋಡಿ…

ಬಿಗ್ ಬಾಸ್ ಕನ್ನಡ ಓಟಿಟಿ ಇದೀಗ ಶುರುವಾಗಿ ಮೂರು ವಾರಗಳನ್ನು ಪೂರೈಸಿದೆ. ಇದೀಗ ನಾಲ್ಕನೇ ವಾರಕ್ಕೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ವಾರದಿಂದ ವಾರಕ್ಕೆ ಆಟ ಕಷ್ಟವಾಗುತ್ತಾ ಬರುತ್ತಿದೆ. ಇದೀಗ ಮನೆಯಿಂದ ಈಗಾಗಲೇ 5 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಮೊದಲ ವಾರದಲ್ಲಿ ಕಿರಣ್ ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರಬಂದಿದ್ದರು. ನಂತರ ಲೋಕೇಶ್ ಹಾಗೂ ಅರ್ಜುನ್ ರಮೇಶ್ ಇಬ್ಬರೂ ಆರೋಗ್ಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಮನೆಯಿಂದ ಹೊರ ಬರಬೇಕಾಯಿತು. ಇನ್ನು ಎರಡನೇ ವಾರ ಸ್ಫೂರ್ತಿ ಗೌಡ ಅವರು […]

Continue Reading