ಕೊನೆಗೂ ಸಿಕ್ತು ಅಪ್ಪು ಅವರ ಕೊನೆಯ ಜಾಹಿರಾತು, ಅಪ್ಪು ಈ ಜಾಹೀರಾತಿನಲ್ಲಿ ಏನು ಹೇಳಿದ್ದಾರೆ ಗೊತ್ತಾ ನೋಡಿ ವಿಡಿಯೋ…!!!

ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ನಮ್ಮ ಜೊತೆಗಿಲ್ಲ, ಇನ್ನು ಅವರನ್ನು ಕಳೆದುಕೊಂಡು ನಿಜಕ್ಕೂ ಅದೆಷ್ಟೋ ಜನರು ಅನಾಥರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ಅಂತಹ ಅದ್ಭುತ ಹಾಗೂ ಉತ್ತಮ ಗುಣಗಳುಳ್ಳ ವ್ಯಕ್ತಿ ಎಲ್ಲೂ ಇಲ್ಲ ಎಂದರೆ ತಪ್ಪಾಗಲಾರದು. ಅಪ್ಪು ಅವರು ಎಂತಹ ಅದ್ಭುತ ವ್ಯಕ್ತಿ ಎನ್ನುವುದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ಅವರ ಅದೆಷ್ಟೋ ಫೋಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ […]

Continue Reading

ದಪ್ಪ ಆಗ್ತೀನಿ ಆಂಟಿ, ಮುಂದೆ ಕಷ್ಟ ಆಗತ್ತೆ ಅಂದ ಮೇಘನಾ ರಾಜ್! ನೋಡಿ ವಿಡಿಯೋ!…

ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿಯರಲ್ಲಿ ಒಬ್ಬರು. ಸ್ಯಾಂಡಲ್ವುಡ್ ಮಾತ್ರವಲ್ಲದೆ ಮಾಲಿವುಡ್, ಟಾಲಿವುಡ್, ನಲ್ಲಿಯೂ ಸಹ ಅದೆಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟಿ ಮೇಘನಾ ರಾಜ್ ತಮ್ಮ ಬಹು ಕಾಲದ ಗೆಳೆಯ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಈ ಮದುವೆ ಬಹಳ ದಿನಗಳ ಕಾಲ ಉಳಿಯಲಿಲ್ಲ. ಮದುವೆಯಾದ ಒಂದೇ ವರ್ಷದಲ್ಲಿ ಚಿರಂಜೀವಿ ಸರ್ಜಾ ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೋದರು. ಇನ್ನು ಚಿರು […]

Continue Reading

ಯುವರಾಜ್ ಮುಂದೇನೇ ಗರಂ ಆದ ಅಶ್ವಿನಿ ಮೇಡಂ ಅವರ ಬಾಡಿಗಾರ್ಡ್! ಶಾಕಿಂಗ್ ಒಮ್ಮೆ ಈ ವಿಡಿಯೋ ನೋಡಿ!…

ಸಹಜವಾಗಿ ಸೆಲೆಬ್ರೆಟಿಗಳನ್ನು ಎಲ್ಲೆ ಕಂಡರೂ ಜನ ಅವರ ಬಳಿ ಹೋಗಿ ಮಾತನಾಡಿಸುವುದು, ಸೆಲ್ಫಿ ತೆಗೆದುಕೊಳ್ಳುವುದು ಹಾಗೆ ಆಟೋಗ್ರಾಫ್ ತೆಗೆದುಕೊಳ್ಳುವುದನ್ನು ಮಾಡಿತ್ತಾರೆ. ಇನ್ನು ಸೆಲೆಬ್ರೆಟಿಗಳನ್ನು ಈ ರೀತಿಯ ಕ್ರೌಡ್ ನಿಂದ ದೂರ ಇರಿಸಲು ಅವರ ಬಾಡಿಗಾರ್ಡ್ ಗಳು ಪ್ರಯತ್ನ ಪಡುತ್ತಾರೆ. ಇನ್ನು ಕೆಲ ಮಾದ್ಯಮದವವರಂತೂ ಸೆಲೆಬ್ರೆಟಿಗಳನ್ನು ಕಂಡರೆ ಸಾಕು ಅವರ ಬಳಿ ಕ್ಯಾಮೆರಾ ಹಾಗೂ ಮೈಕ್ ಹಿಡಿದು ಅವರ ಹಿಂದೆ ಸುತ್ತುತ್ತಾ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ಕೆಲವೊಮ್ಮೆ ಕಲಾವಿದರಿಗೆ ಮುಜುಗರವಾಗುವಂತೆ ಸಹ ಮಾಡುತ್ತಾರೆ. ಇನ್ನು ಇದೆ ರೀತಿ […]

Continue Reading

ಅಪ್ಪು ಸ-ಮಾಧಿ ಬಳಿ ಅಪ್ಪುವಿಗೆ ಇಷ್ಟವಾದ ತಿಂಡಿ ಇಟ್ಟ ಮಗಳು ವಿಡಿಯೋ ವೈರಲ್!… ನೋಡಿ ವಿಡಿಯೋ…!!

ಅಪ್ಪು ಅವರ ಪುಣ್ಯ ಸ್ಮರಣೆಯ ದಿನ ಅದೆಷ್ಟೋ ಜನರು ಅಪ್ಪು ಅವರ ಸ-ಮಾಧಿಯ ವೀಕ್ಷಣೆಗಾಗಿ ತುಂಬಾ ಕಷ್ಟ ಪಟ್ಟು ಧಾವಿಸಿದ್ದರು. ಆದರೆ ತುಂಬಾ ಜನ ಇದ್ದ ಕಾರಣ ಅದೆಷ್ಟೋ ಜನರಿಗೆ ಅಪ್ಪು ಅವರನ್ನು ವೀಕ್ಷಣೆ ಮಾಡಲು ಸಹ ಸಾಧ್ಯವಾಗಲಿಲ್ಲ. ಇನ್ನು ಕೆಲವರು ಅಪ್ಪು ಅವರ ದರ್ಶನ ಪಡೆದು ತುಂಬಾ ಖುಷಿ ಪಟ್ಟಿದ್ದರು. ಇನ್ನು ಅದೆಷ್ಟೋ ಜನರು ಅಪ್ಪು ಅವರನ್ನು ಅವರ ಪುಣ್ಯಸ್ಮರಣೆಯ ದಿನ ನೋಡಲು ಸಾಧ್ಯವಾಗದೇ ತಮ್ಮ ಮನೆಯಲ್ಲೇ ಅಪ್ಪು ಅವರ ಫೋಟೋ ಇಟ್ಟು, ಅದರ ಮುಂದೆ […]

Continue Reading

ಬಿಗ್ ಬಾಸ್ ಎಲಿಮಿನೇಷನ್ ನಲ್ಲಿ ಟ್ವಿಸ್ಟ್.. ಮನೆಯಿಂದ ಹೊರ ಬಂದ ಸ್ಪರ್ಧಿ ಯಾರು ಗೊತ್ತಾ?… ನೋಡಿ

ಬಿಗ್ ಬಾಸ್ ಸೀಸನ್ 9 ರ 5ನೆ ವಾರದ ಸಂಚಿಕೆಗೆ ಇದೀಗ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ದೊಡ್ಮನೆಗೆ ಪಂಚಾಯತಿ ನಡೆಸಲು ಬರದೆ ಇದಿದ್ದು ಎಲ್ಲರಿಗೂ ಸಹ ಬೇಸರವಾಗಿತ್ತು. ಆಗಾಗಿ ಬಿಗ್ ಬಾಸ್ ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಅನ್ನ ಮಾಡಿದ್ದರು. ಇನ್ನು ನೆನ್ನೆ ನಡೆದ ಎಲಿಮಿನೇಷನ್ ಪ್ರಕ್ರಿಯೆ ಬಹಳ ವಿಭಿನ್ನವಾಗಿತ್ತು ಎಂದೇ ಹೇಳ ಬಹುದು. ಇನ್ನು ಈ ವಾರ ಮನೆಯಿಂದ ಹೊಸ ಬರುವಂತಹ ಸ್ಪರ್ಧಿಗೆ ಕಿಚ್ಚ ಸುದೀಪ್ ಕೊಟ್ಟ ಪತ್ರದಲ್ಲಿಯೇ ಎಲಿಮಿನೇಟ್ […]

Continue Reading

ಅಪ್ಪು ಅವರನ್ನು ನೆನೆಯುತ್ತಾ ಅಪ್ಪು ನಿವು ಎಲ್ಲಿದ್ದೀರಾ ಎಂದು ಕಣ್ಣೀರು ಹಾಕಿದ ಮಹಿಳೆ! ಒಮ್ಮೆ ನೀವೇ ನೋಡಿ ವಿಡಿಯೋ!..

ಅಪ್ಪು ಈ ಹೆಸರು ಕೇಳಿದ ತಕ್ಷಣ ಎಲ್ಲರ ಮನಸ್ಸಿಗೆ ಹೇಳಲಾಗದಷ್ಟು ಬೇಸರವಾಗುತ್ತದೆ. ಸಹಜ ಗುಣ, ಮುಟ್ಟಿನಂತ ಮನಸ್ಸು, ಚಂದ್ರನಂತ ನಗು, ದೇವರಂತಹ ಮನುಷ್ಯ ಇಂತಹ ವ್ಯಕ್ತಿಯನ್ನು ಕಳೆದು ಕೊಂಡು ನಿಜಕ್ಕೂ ನಾವೆಲ್ಲರೂ ಅನಾಥರಾಗಿದ್ದೇವೆ ಎಂದರೆ ತಪ್ಪಾಗುವುದಿಲ್ಲ. ಯಾರಿಗೆ ಯಾವ ಸಮಯದಲ್ಲಿ ಯಾವುದೇ ಕಷ್ಟ ಇದ್ದರೂ ಸರಿ ಅಪ್ಪು ಅವರು ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ಅವರ ಕಷ್ಟಕ್ಕೆ ಮೊದಲು ಸ್ಪಂಧಿಸುತ್ತಿದ್ದರು. ಕರುನಾಡ ರತ್ನ ಅಪ್ಪು ಅದೆಷ್ಟೋ ಜನರಿಗೆ ಮಗನಾಗಿ, ಅಣ್ಣನಾಗಿ, ತಂದೆಯಾಗಿದ್ದರು, ಇನ್ನು ಇದೀಗ ಅವರು ನಮ್ಮ ಜೊತೆ […]

Continue Reading

ಅಭಿಮಾನಿಗಳಿಗೆ ತಿಂಡಿ ಹಂಚುತ್ತಿರುವ ಮಗಳು. ಅಪ್ಪುವಿನಂತೆ ಮಗಳಲ್ಲು ಎಷ್ಟು ಸರಳತೆ ನೋಡಿ ವಿಡಿಯೋ!!!…!

ಅಪ್ಪು ಅವರ ಗಂಧದಗುಡಿ ಸಿನಿಮಾ ಇದೀಗ ಬಿಡುಗಡೆಯಾಗಿ ಎಲ್ಲೆಡೆ ಸಕತ್ ಸದ್ದು ಮಾಡುತ್ತಿದೆ. ಇನ್ನು ಅಪ್ಪು ಅವರ ಕನಸ್ಸಿನ ಸಿನಿಮಾ ಗಂಧದಗುಡಿಗಾಗಿ ಅಪ್ಪು ಬಹಳ ಕಷ್ಟ ಪಟ್ಟದ್ದರು. ಕೊನೆಗೂ ಅಪ್ಪು ಅವರ ಕಷ್ಟಕ್ಕೆ ನಿಜಕ್ಕೂ ಪ್ರತಿಫಲ ಸಿಕ್ಕಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಅಪ್ಪು ಅವರನ್ನು ಕೊನೆಯ ಬಾರಿ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳುಲು ಅದೆಷ್ಟೋ ಜನರು ಬಹಳ ಕಾತುರರಾಗಿದಿಂದ ಕಾದಿದ್ದರು. ಕೊನೆಗೂ ಅವರೆಲ್ಲರ ನಿರೀಕ್ಷೆಗೆ ಫಲ ಸಿಕ್ಕಿದೆ. ಅಪ್ಪು ಅವರನ್ನು ತೆರೆ ಮೇಲೆ ಕಣ್ತುಂಬ ನೋಡಿ ಎಲ್ಲರೂ […]

Continue Reading

ಅಪ್ಪು ಅವರ ಸ-ಮಾಧಿಯ ಮುಂದೆ ಕೈ ತೋರಿಸಿ ರಾಘಣ್ಣ ಹೇಳಿದ್ದು ಏನು ಗೊತ್ತಾ?… ನೋಡಿ ವಿಡಿಯೋ..!!

ಅಪ್ಪು ಅವರನ್ನು ಕಳೆದುಕೊಂಡು ಇಡೀ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಅವರನ್ನು ತಮ್ಮ ಸ್ವಂತ ಮಗನಂತೆ ಅದೆಷ್ಟೋ ಜನರು ಭಾವಿಸಿದ್ದರು, ಇನ್ನು ಅವರ ಮನೆಯ ಮಗನಾದ ಅಪ್ಪು ಅವರನ್ನು ಕಳೆದುಕೊಂಡು ಅದೆಷ್ಟೋ ಮನೆಗಳು ಅನಾಥವಾಗಿದೆ. ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ದಿನದಿಂದಲೂ ಇಂದಿನವರೆಗೂ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯಲು ಲಕ್ಷಗಳಲ್ಲಿ ಅಭಿಮಾನಿಗಳು ಬರುತ್ತಿದ್ದರು. ಇನ್ನು ಅಂತಹ ದೇವರಂತಹ ಮನುಷ್ಯ ನಮ್ಮನ್ನು ಬಿಟ್ಟು ಹೋಗಿ ಇಂದಿಗೆ ಒಂದು ವರ್ಷ ಕಳೆದು ಹೋಗಿದೆ. […]

Continue Reading

ಅಶ್ವಿನಿ ಮೇಡಂ ಅಪ್ಪು ಬಾಸ್ ಜೊತೆ ಕೊನೆಯ ಊಟ ನೋಡಿ, ಕಣ್ಣೀರು ಬರುತ್ತೆ!… ನೋಡಿ‌ ವಿಡಿಯೋ..!!

ಅಪ್ಪು ಒಬ್ಬ ಅದ್ಭುತ ವ್ಯಕ್ತಿಗಳಲ್ಲಿ ಒಬ್ಬರು ಎನ್ನುವುದರಲ್ಲಿ ಎನ್ನುವುದರಲ್ಲಿ ಯಾವುದೇ ಒಂದು ಮಾತಿಲ್ಲ. ಅಂತಹ ಅದ್ಭುತ ವ್ಯಕ್ತಿ ಹಾಗೂ ಉತ್ತಮ ನಟ ಇಂದು ನಮ್ಮ ಜೊತೆಗಿಲ್ಲ ಎಂದು ಊಹಿಸಿದರು ಕೂಡ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಅಲ್ಲದೆ ನಟ ಅಪ್ಪು ಅವರ ಇಂದು ನಮ್ಮ ಜೊತೆಗೆ ಇಲ್ಲದೆ ಇರಬಹುದು. ಆದರೆ ಅವರು ಮಾಡಿರುವ ಸಾಮಾಜಿಕ ಕೆಲಸಗಳು ಹಾಗೂ ಅವರ ಸಿನಿಮಾಗಳ ಮೂಲಕ ಇಂದಿಗೂ ಅವರು ನಮ್ಮ ನೆನಪುಗಳಲ್ಲಿ ಸದಾ ಇರುತ್ತಾರೆ. ಇನ್ನು ನಟ ಅಪ್ಪು ಅವರ ಕನಸ್ಸಿನ ಸಿನಿಮಾ […]

Continue Reading

ಅಳುತ್ತಿದ್ದ ಅಪ್ಪು ಮಗಳ ಸಮಾಧಾನ ಮಾಡುತ್ತಿರುವ ರಾಘಣ್ಣ ವಿಡಿಯೋ ವೈರಲ್ ನೋಡಿ!…

ಅಪ್ಪು ನಮ್ಮನ್ನು ಬಿಟ್ಟು ಹೋಗಿ ಈಗಾಗಲೆ ಒಂದು ವರ್ಷ ಕಳೆದು ಹೋಗಿದೆ. ಇನ್ನು ಇದೀಗ ಅಪ್ಪು ಅವರ ಒಂದು ವರ್ಷದ ಪುಣ್ಯ ತಿಥಿ ನಡೆಯುತ್ತಿದ್ದು, ಈ ದಿನ ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನು ಇದೀಗ ಇಡೀ ದೇಶಾದ್ಯಂತ ಜನರು ಈ ದಿನ ಅಪ್ಪು ಅವರ ಸ-ಮಾಧಿಯ ಬಳಿ ಭೇಟಿ ನೀಡುತ್ತಿದ್ದಾರೆ. ಅಪ್ಪು ಅವರು ಒಬ್ಬ ಅದ್ಭುತ ಹಾಗೂ ಉತ್ತಮ ಗುಣಗಳಿರುವ ವ್ಯಕ್ತಿ ಎಂಬುವುದಕ್ಕೆ ನಮ್ಮ ಬಳಿ ಸಾಕಷ್ಟು ಉದಾಹರಣೆಗಳಿವೆ. ಅಪ್ಪು ಅವರ […]

Continue Reading