1 ಏಪ್ರಿಲ್ : ಕರ್ನಾಟಕ ಕ್ಕೆ ಹೊಸ ರೂಲ್ಸ್ / ಬ್ಯಾಂಕ್ ಅಕೌಂಟ ಇದ್ರೆ ಮೊಬೈಲ್ ಫೋನ್ ಇದ್ರೆ ಡಬಲ್ ಸುದ್ದಿ, ಬೈಕ್… ನೋಡಿ..??

ಇದೀಗ ಕರ್ನಾಟಕದಲ್ಲಿ ಮತ್ತೊಮ್ಮೆ ನಿಧಿ ಸಮಿತಿ ಯೋಜನೆ ಜಾರಿಗೆ ಬಂದಿದೆ. ಇನ್ನು ಇದರ ಅನುಸಾರ ಇದೆ ಏಪ್ರಿಲ್ ಒಂದರಿಂದ ವಾಹನಗಳು ಹಾಗೂ ಔಷಧಿ ಬೆಲೆಗಳಲ್ಲಿ ಏರಿಕೆ ಕಾಣಬಹುದು ಎನ್ನಲಾಗುತ್ತದೆ. ಹಾಗಾದರೆ ಯಾರೆಲ್ಲ ಬೆಲೆಗಳು ಏರಿಕೆಯಾಗಲಿದೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಈ ಪುಟವನ್ನು ಪೂರ್ತಿಯಾಗಿ ಓದಿ.. ಇದೇ ವರ್ಷದ ಮೇ 10ನೇ ತಾರೀಕು ಚುನಾವಣೆ ನಡೆಯಲಿದ್ದು ಇನ್ನು ಇದೇ ತಿಂಗಳ 13ನೇ ತಾರೀಖಿನಂದು ಇದರ ಫಲಿತಾಂಶ ಹೊರಬರಲಿದೆ ಎನ್ನಲಾಗುತ್ತಿದೆ. ಹೌದು ಸುಮಾರು ಒಂದು ತಿಂಗಳಿಂದ ಎಲ್ಲಾ ಪಕ್ಷಗಳು […]

Continue Reading

ನಿಮ್ಮ‌ ಮನಸನ್ನು‌ ನೋಯಿಸಿದವರಿಗೆ ನಿಮ್ಮ ಬೆಲೆ ಗೊತ್ತಾಗಬೇಕಾದರೆ ಹೀಗೆ ಮಾಡಿ ನೋಡಿ…??

ನಾವು ಮನುಷ್ಯರು ಸ್ನೇಹ ಜೀವಿಗಳು, ನಮ್ಮ ಜೀವನದಲ್ಲಿ ನಾವು ಕೆಲವರ ಜೊತೆಗೆ ಬಹಳ ಬೆರತು ಹೋಗುತ್ತೇವೆ. ಇನ್ನು ನಾವು ಕೆಲವರ ಜೊತೆಗೆ ಬಹಳಷ್ಟು ಹಚ್ಚಿಕೊಂಡು ಬಿಡುತ್ತೇವೆ. ಇನ್ನು ಅವರು ನಮಗೆ ಕೊಂಚ ನೋವು ಮಾಡಿದರೂ ಸಹ ನಮಗೆ ಅದು ಬಹಳಷ್ಟು ನೋವನ್ನು ಉಂಟು ಮಾಡುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ನಾವು ಕೆಲವು ಜನರಿಗೆ ಬಹಳಷ್ಟು ಇಷ್ಟ ಪಡುತ್ತೇವೆ. ಇನ್ನು ಆ ವ್ಯಕ್ತಿ ನಮ್ಮ ಜೊತೆಗೆ ಇದ್ದರೆ ಸಾಕು ನಾವು ಎಲ್ಲಾ ನೋವನ್ನು ಸಹ ಮರೆತು ಬಿಡುತ್ತೇವೆ. ಆದರೆ ನಾವು […]

Continue Reading

ಈ ಅಭ್ಯಾಸಗಳನ್ನು ಇವತ್ತೇ ಬಿಟ್ಟುಬಿಡಿ ಇಲ್ಲವೆಂದರೆ ನೀವು ಸರ್ವನಾಶ ಆಗೊದು ಗ್ಯಾರಂಟಿ…??? ಯಾವುವು ನೋಡಿ..

ನಾವು ಕೆಲವೊಮ್ಮೆ ನಮ್ಮ ಜೀವನದಲ್ಲಿ ಸಾಕಷ್ಟು ಕನಸ್ಸುಗಳನ್ನು ಕಟ್ಟುಕೊಂಡಿರುತ್ತೆವೆ ಆದರೆ ನಮ್ಮ ಜೀವನದಲ್ಲಿ ನಾವು ನಮ್ಮ ಗುರಿಯನ್ನು ತಲುಪಲು ಸಾಕಷ್ಟು ತೊಂದರೆಗಳನ್ನು ನಾವು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರು ಸಹ ತಮ್ಮ ಜೀವನದಲ್ಲಿ ಒಂದೊಳ್ಳೆ ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಆ ಗುರಿಯನ್ನು ತಲುಪುವುದು ಅಷ್ಟು ಸುಲಭವಲ್ಲ. ಏಕೆಂದರೆ ಪ್ರತಿಯೊಬ್ಬರು ಆ ಗುರಿಯನ್ನು ತಲುಪಲು ಬಹಳ ಕಷ್ಟ ಪಡಬೇಕು, ಈ ವೇಳೆ ಕೆಲವರು ಅಡ್ಡ ದಾರಿಯನ್ನು ಹಿಡಿದು ತಮ್ಮ ಗುರಿಯನ್ನು ಮರೆತು ಬಿಡುತ್ತಾರೆ. ಇನ್ನು ಕೆಲವರು ಬೇರೆ ಎಲ್ಲಾ ಕೆಲಸಗಳನ್ನೂ ಬಿಟ್ಟು […]

Continue Reading

ಈ ಗ್ರಾಮ ಪಂಚಾಯತಿ ಅಧ್ಯಕ್ಷ ತನ್ನ ಊರಿಗೆ ಏನೆಲ್ಲಾ ಸೌಲಭ್ಯ ಒದಗಿಸಿದ್ದಾನೆ ಗೊತ್ತಾ,ದೇಶದ ಸ್ಮಾರ್ಟ್ ಗ್ರಾಮ ಇದೆ ನೋಡಿ.

ಪ್ರತಿಯೊಂದು ಊರಿನಲ್ಲಿ ಒಂದು ಗ್ರಾಮಪಂಚಾಯತಿ ಇದ್ದೆ ಇರುತ್ತದೆ. ಇನ್ನು ಊರಿನ ಜನರ ಎಲ್ಲಾ ಕಷ್ಟಗಳಿಗೆ ಸ್ಪಂದಿಸಲು ಪ್ರತಿಯೊಂದು ಊರಿನಲ್ಲಿ ಒಬ್ಬ ಗ್ರಾಮ ಪಂಚಾಯತಿ ಅಧ್ಯಕ್ಷ ಸಹ ಇರುತ್ತಾನೆ. ಇನ್ನು ಇನ್ನು ಊರಿನಲ್ಲಿ ಯಾವುದೇ ಸಮಸ್ಯೆ ಆದರೂ ಸಹ ಆ ಊರಿನ ಜನರು ಆ ಅಧ್ಯಕ್ಷನ ಬಳಿ ಹೋಗಿ ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಾರೆ. ಇನ್ನು ಪ್ರತಿಯೊಬ್ಬ ಗ್ರಾಮ ಪಂಚಾಯತಿ ಅಧ್ಯಕ್ಷ ಸಹ ತನ್ನ ಊರಿನ ಎಲ್ಲಾ ಸೌಲಭ್ಯಗಳನ್ನು ನೋಡಿಕೊಳ್ಳುವುದರ ಜೊತೆಗೆ ಆ ಊರಿನ ಜನರ ಎಲ್ಲಾ ಕಷ್ಟಗಳಿಗೆ ಸ್ಪಂದಿಸಬೇಕಾಗುತ್ತದೆ. […]

Continue Reading

ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ನೋಡಿ ಹಸು ಮಾಡಿದ ಕೆಲಸ ಏನು‌ ಗೊತ್ತಾ..?? ಶಾಕಿಂಗ್ ನೋಡಿ?…

ಪ್ರಾಣಿ ಪಕ್ಷಿಗಳಿಗೆ ಇರುವ ನಿಯತ್ತು ಮನುಷ್ಯರಿಗೆ ಇಲ್ಲ ನಾವು ಒಮ್ಮೆ ಪ್ರಾಣಿ ಪಕ್ಷಿಗಳಿಗೆ ಯಾವುದಾದರೂ ಚಿಕ್ಕ ಸಹಾಯ ಮಾಡಿದರೆ ಅವುಗಳು ಸಾ-ಯು-ವ ತನಕ ನೆನಪಿಟ್ಟುಕೊಳ್ಳುತ್ತದೆ ಆದರೆ ಮನುಷ್ಯರು ಎಷ್ಟೇ ಸಹಾಯ ಮಾಡಿದರು ತಿಂದ ಮನೆಗೆ ತನ್ನ ಹಾಕುವ ಬುದ್ಧಿಯನ್ನು ತೋರಿಸಿಬಿಡುತ್ತಾರೆ. ಇನ್ನು ಇದೀಗ ತನ್ನನ್ನು ಸಾಕಿ ಸಲಹಿದ ಕಾರಣಕ್ಕಾಗಿ ಈ ಹೊತ್ತು ತನ್ನ ಪ್ರಾಣವನ್ನು ಸಹ ಲೆಕ್ಕಿಸದೆ ಆತನ ಮಾಲೀಕನ ಪ್ರಾಣವನ್ನು ಯಾವ ರೀತಿ ಕಾಪಾಡಿದೆ ಎನ್ನುವುದನ್ನು ತಿಳಿಸುತ್ತೇವೆ ಬನ್ನಿ. ಹಾಗಾದರೆ ಏನಿದು ಸುದ್ದಿ ಅಷ್ಟಕ್ಕೂ ಅಲ್ಲಿ […]

Continue Reading

ನಾನು ಆ ನಟನಿಗೆ ಕಿಸ್ ಮಾಡಲು ಬಯಸುತ್ತೇನೆ ಎಂದ ನಟಿ ರಕೂಲ್ ಪ್ರೀತಿ ಸಿಂಗ್! ಅಷ್ಟಕ್ಕೂ ಯಾರು ಆ ನಟ?…

ಬಾಲಿವುಡ್ ನ ಬ್ಯೂಟಿ ಕ್ವೀನ್ ನಟಿ ರಕುಲ್ ಪ್ರೀತ್ ಸಿಂಗ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ಅದ್ಭುತ ಅಭಿನಯ ಹಾಗೂ ಗ್ಲಾಮರ್ ನ ಮೂಲಕ ನಟಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಕೇವಲ ಹಿಂದಿ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಸಹ ನಟಿ ಅಭಿನಯಿಸಿದ್ದಾರೆ. ಹೌದು ಬಾಲಿವುಡ್ ನ ಯಾರಿಯಾನ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟಿ ರಕುಲ್ ಪ್ರೀತ್ ಸಿಂಗ್ ಅವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿನ ನಟಿ ನಟನೆ […]

Continue Reading

ಏಪ್ರಿಲ್ 1 ರಿಂದ ಇಡೀ ದೇಶಾದ್ಯಂತ 5 ಹೊಸ ರೂಲ್ಸ್; LPG; ಪೆಟ್ರೋಲ್ ಬೆಲೆಯಲ್ಲಿ ಇಳಿಕೆ?…

ನಮಸ್ಕಾರ ವೀಕ್ಷಕರೆ ಇದೇ 2023ರ ವರ್ಷದ ಏಪ್ರಿಲ್ ಒಂದರಿಂದ ಐದು ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಆ ನಿಯಮಗಳು ಯಾವುವು ಎಂದರೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಹೊಂದಿರುವವರು ಈ ನಿಯಮಗಳನ್ನು ತಪ್ಪದೇ ಪಾಲಿಸಬೇಕು, ಅಲ್ಲದೆ ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಬೆಲೆಯಲ್ಲಿ ಏರಿಕೆ ಸೇರಿದಂತೆ, ಅಲ್ಲದೆ ಎಲ್ಲ ಗ್ರಾಹಕರಿಗೂ ಸಹ ಇದೀಗ ಒಂದು ಮುಖ್ಯ ಮಾಹಿತಿ ಇದೆ. ಇದೀಗ ಐದು ಹೊಸ ನಿಯಮಗಳು ಬದಲಾವಣೆಯಾಗುತ್ತಿದ್ದು, ಆ ಐದು ನಿಯಮಗಳು ಯಾವುದು ಎನ್ನುವುದರ ಬಗ್ಗೆ ಸಂಪೂರ್ಣ […]

Continue Reading

ಸನ್ನಿ ಲಿಯೋನ್ ಜೊತೆಗೆ ನಟಿ ಉರ್ಫೀ ಜಾವೇದ್! ಏನಿದು ಸುದ್ದಿ ನೀವೇ ನೋಡಿ ವಿಡಿಯೋ?…

ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ಕೆಲವು ವ್ಯಕ್ತಿಗಳ ಪೈಕಿ ನಟಿ ಉರ್ಫೀ ಜಾವೇದ್ ಅವರು ಮೊದಲ ಸ್ಥಾನದಲ್ಲಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಸದಾ ವಿವಾದಕ್ಕೆ ನಟಿ ಉರ್ಫೀ ಅವರು ಸುದ್ದಿಯಲ್ಲಿರುತ್ತಾರೆ. ನಟಿ ಉರ್ಫಿ ಅವರು ಸದಾ ವಿವಾದಗಳನ್ನು ತಮ್ಮ ಕಡೆಗೆ ಸೆಳೆಯುತ್ತಿರುತ್ತಾರೆ. ನಟಿ ಉರ್ಫೀ ಜಾವೇದ್ ಸೋಶಿಯಲ್ ಮೀಡಿಯಾ ಕ್ವೀನ್ ಎಂದರೆ ತಪ್ಪಾಗುವುದಿಲ್ಲ. ಸದಾ ತಮ್ಮ ವಿಚಿತ್ರವಾದ ಹಾಗೇ ವಿಭಿನ್ನವಾದ ಬಟ್ಟೆಗಳನ್ನು ಧರಿಸುವ ಮೂಲಕ ನಟಿ ಉರ್ಫೀ ಸದಾ ಸುದ್ದಿಯಲ್ಲಿರುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇದೆ ವಿಷಯಕ್ಕೆ […]

Continue Reading

ಸಾಲದ ಬಾಧೆಯಿಂದ ಬಳಲುತ್ತಿದ್ದಿರಾ ಹಾಗಾದರೆ ಒಮ್ಮೆ ಈ ವಿಧಾನಯನ್ನು ಮಾಡಿ ನೋಡಿ?…

ಮನುಷ್ಯ ಎಂದ ಮೇಲೆ ಸಮಸ್ಯೆಗಳು ಸಹಜ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಹ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾನೆ. ಎಂತಹ ಸಮಸ್ಯೆ ಬಂದರೂ ಸಹ ಅದನ್ನು ಮೆಟ್ಟಿನಿಂತು ಜಯ ಸಾಧಿಸುವ ವ್ಯಕ್ತಿ ಮಾತ್ರ ಜೀವನದಲ್ಲಿ ಮುಂದೆ ಸಾಗಲು ಸಾಧ್ಯ. ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಮೊಟ್ಟಮೊದಲ ಸಮಸ್ಯೆ ಎಂದರೆ ಹಣಕಾಸಿನ ಸಮಸ್ಯೆ. ಅನೇಕ ಜನರು ಸಾಲದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಪ್ರತಿದಿನ ಸಾಲವನ್ನು ಹೇಗೆ ತೀರಿಸುವುದು ಎನ್ನುವ ಯೋಚನೆಯಿಂದ ತಮ್ಮ ಆರೋಗ್ಯ ಸಹ ಹಾಳು ಮಾಡಿಕೊಳ್ಳುತ್ತಿರುತ್ತಾರೆ. […]

Continue Reading

ಅಂಬರೀಶ್ ಅವರ ಸ್ಮಾರಕ ಉದ್ಘಾಟನೆಗೆ ದರ್ಶನ್ ಅವರು ಬರದೆ ಇರಲು ಅಸಲಿ ಕಾರಣ ಏನು ಗೊತ್ತಾ?… ನೋಡಿ

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಕಲಿಯುಗದ ಕರ್ಣ ಎಂದೇ ಖ್ಯಾತಿ ಪಡೆದಿರುವ ನಟ ಎಂದರೆ ಅದು ರೆಬಲ್ ಸ್ಟಾರ್ ಅಂಬರೀಶ್. ನಟ ಅಂಬರೀಶ್ ಅವರು ಇಂದು ನಮ್ಮ ಜೊತೆಗೆ ಇಲ್ಲದಿರಬಹುದು ಆದರೆ ಅವರ ನೆನಪುಗಳು ಅವರ ಸಿನಿಮಾಗಳ ಮೂಲಕ ಸದಾ ನಮ್ಮ ಜೊತೆಗೆ ಇರುತ್ತದೆ. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡಮಟ್ಟದಲ್ಲಿ ಖ್ಯಾತಿ ಗಳಿಸಿದ ನಟ ಅಂಬರೀಶ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಅವರ ಒಂದು ಸ್ಮಾರಕವನ್ನು ನಿರ್ಮಿಸಲಾಗಿತ್ತು. ಹೌದು ಅಂಬರೀಶ್ ಅವರ ಹೆಸರಿನಲ್ಲಿ ಅವರ ಒಂದು […]

Continue Reading